ರಾಜ್ಯ ಸುದ್ದಿ
ಕುಡಂಬಲ್ ಭೂಕಂಪನ: ಮನೆಯಿಂದ ಹೊರಗೆ ಓಡಿ ಬಂದ ಜನರು
ಕುಡಂಬಲ್ ಭೂಕಂಪನ: ಮನೆಯಿಂದ ಹೊರಗೆ ಓಡಿ ಬಂದ ಜನರು ಕಸ್ತೂರಿ ಕಿರಣ ಸುದ್ದಿ ಬೀದರ್: ಚಿಟಗುಪ್ಪ ತಾಲ್ಲೂಕಿನ ಕುಡಂಬಲ್ ಗ್ರಾಮದಲ್ಲಿ ಭಾನುವಾರ ರಾತ್ರಿ 7 ಗಂಟೆಯಿಂದ ನಿರಂತರವಾಗಿ ಮೇಲಿಂದ ಮೇಲೆ ಹಲವು ಬಾರಿ ದೊಡ್ಡ ಪ್ರಮಾಣದಲ್ಲಿ ಭೂಮಿ ಕಂಪಿಸಿದೆ ಭಾರಿ ಶಬ್ದ ಕೇಳಿಸಿದೆ. ಗ್ರಾಮದ ಪಂಚಾಯಿತಿ ಸುತ್ತಲಿನ ಮನೆಗಳಲ್ಲಿ ಭಾರಿ ಪ್ರಮಾಣದ ಶಬ್ಧ ಕೇಳಿಸುವಾಗ ಫ್ರೀಜ್ ನಡುಗುವೆ, ಮನೆಯಲ್ಲಿಯ ಗೋಡೆಗೆ ನೇತಾಕಿದ ಫೋಟೊಗಳು ಕೆಳಗೆ ಬಿದ್ದಿವೆ. ಭಯ, ಭೀತರಾದ ಜನರು…
Read More »ನಿರ್ಣಾ: ನಾಗಯ್ಯ ಸ್ವಾಮೀಜಿ ಪುಣ್ಯಸ್ಮರಣೋತ್ಸವ
ನಿರ್ಣಾ: ನಾಗಯ್ಯ ಸ್ವಾಮೀಜಿ ಪುಣ್ಯಸ್ಮರಣೋತ್ಸವ ಮನುಷ್ಯನ ಜೀವನಕ್ಕೆ ಶಿಕ್ಷಣ, ಸಂಸ್ಕಾರ ಅವಶ್ಯ ಪ್ರಜಾವಾಣಿ ವಾರ್ತೆ ಚಿಟಗುಪ್ಪ: ʼಜೀವನ ಉಜ್ವಲಗೊಳ್ಳಬೇಕಾದರೆ ಶಿಕ್ಷಣ ಮತ್ತು ಸಂಸ್ಕಾರ ಅವಶ್ಯʼ ಎಂದು ಬೀದರ್ ನ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಉಪನಿರ್ದೇಶಕ ಬಾಬುರೆಡ್ಡಿ ಹೇಳಿದರು. ನಿರ್ಣಾದ ನಾಗಯ್ಯ ವೀರಯ್ಯ ಮಠಪತಿ ಶಿಕ್ಷಣ ಸಂಸ್ಥೆ ಆಶ್ರಯದಲ್ಲಿ ನಡೆದ ನಾಗಯ್ಯ ವೀರಯ್ಯ ಸ್ವಾಮೀಜಿ ಅವರ 26ನೇ ಸ್ಮರಣೋತ್ಸವ, ಅಪೆಕ್ಸ್ ನಂದಿನಿ ವಿದ್ಯಾಲಯದ ವಾರ್ಷಿಕೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು…
Read More »ಬೀದರ್ ಜಿಲ್ಲಾಧಿಕಾರಿಯಿಂದ ಲಸಿಕೆ ಜಾಗೃತಿ
ಕೋವಿಡ್ ಲಸಿಕೆ ಪಡೆಯಲು ಜಿಲ್ಲಾಧಿಕಾರಿಯ ಪಾದಯಾತ್ರೆ ಜಾಗೃತಿ ಕಸ್ತೂರಿ ಕಿರಣ ವಾರ್ತೆ ಬೀದರ್: ತಾಲ್ಲೂಕಿನ ಮನ್ನಾಎಖ್ಖೇಳಿ ಗ್ರಾಮದಲ್ಲಿ ಜಿಲ್ಲಾಧಿಕಾರಿ ರಾಮಚಂದ್ರನ್ ಮಂಗಳವಾರ ಅವರು ಪಾದಯಾತ್ರೆ ನಡೆಸಿ ಗ್ರಾಮದ ವಿವಿಧ ಬಡಾವಣೆಗಳ ನಿವಾಸಿಗರ ಮನೆಗಳಿಗೆ ಭೇಟಿ ನೀಡಿ ಕೋವಿಡ್ ಲಸಿಕೆ ಹಾಕಿಸಿದರು. ಗ್ರಾಮದ ಆಲ್ ಅಮೀನ್ ಶಾಲೆ ಸುತ್ತಲಿನ ನಿವಾಸಿಗರು ಲಸೀಕೆ ಪಡೆಯಲು ನಿರಾಕರಿಸಿದ ದೂರಿನನ್ವಯ ಜಿಲ್ಲಾಧಿಕಾರಿಗಳು ಮನೆಗಳಿಗೆ, ಮಸೀದಿಗಳಿಗೆ ಭೇಟಿ ನೀಡಿ ಸಂಜೆ ವರೆಗೂ ಮುಸ್ಲಿಮ್ ಸಮುದಾಯದ ನಾಗರಿಕರಿಗೆ ಲಸಿಕೆ…
Read More »ಕೆಎಸ್ಆರ್ಟಿಸಿ ಬಸ್ ಕೊರತೆ: ಹೆಚ್ಚಿದ ಖಾಸಗಿ ಆಟೊಗಳ ದರ್ಬಾರ್
ಕೆಎಸ್ಆರ್ಟಿಸಿ ಬಸ್ ಕೊರತೆ: ಹೆಚ್ಚಿದ ಖಾಸಗಿ ಆಟೊಗಳ ದರ್ಬಾರ್ ಕಸ್ತೂರಿ ಕಿರಣ ವಾರ್ತೆ ಚಿಟಗುಪ್ಪ: ತಾಲ್ಲೂಕಿನ ವ್ಯಾಪ್ತಿಯಲ್ಲಿ ಬರುವ ನಿರ್ಣಾ ಗ್ರಾಮದಿಂದ ಮನ್ನಾಎಖ್ಖೇಳಿ ಗ್ರಾಮಕ್ಕೆ ಹೋಗುವ ಪ್ರಯಾಣಿಕರಿಗೆ ಖಾಸಗಿ ಆಟೊ ಚಾಲಕರು ದುಬಾರಿ ಶುಲ್ಕ ವಸೂಲಿ ಮಾಡುವ ಮೂಲಕ ಪ್ರಯಾಣಿಕರನ್ನು ವಂಚಿಸುತ್ತಿದ್ದಾರೆ ಎಂದು ಪ್ರಯಾಣಿಕರು ಆರೋಪಿಸುತ್ತಿದ್ದಾರೆ. ನಿರ್ಣಾ ಗ್ರಾಮದಿಂದ ಮನ್ನಾಎಖ್ಖೇಳಿ 12 ಕಿ.ಮೀ ದೂರವಿದ್ದು, ಈ ಮೊದಲು ಪ್ರತಿ ಪ್ರಯಾಣಿಕರಿಗೆ ರೂ.15 ದರ ಪಡೆಯುತ್ತಿದ್ದರು, ಕೋವಿಡ್ ಸಂದರ್ಭದಲ್ಲಿ ಏಕಾಏಕಿ ರೂ.25ಕ್ಕೆ…
Read More »ಸಹಾಯಕ ಅಭಿಯಂತರ ವಿಜಯರಡ್ಡಿಗೆ ಮಾತೃವಿಯೋಗ
ಸಂಗಮ್ಮ ರಾಮರಡ್ಡಿ ಚಿಟಗುಪ್ಪ: ತಾಲ್ಲೂಕಿನ ಪಂಚಾಯತ ರಾಜ್ ಪಿ.ಆರ್.ಇ ಉಪವಿಭಾಗದ ಸಹಾಯಕ ಅಭಿಯಂತರ ವಿಜಯರಡ್ಡಿ ಅವರ ತಾಯಿ ಸಂಗಮ್ಮ ರಾಮರಡ್ಡಿ ಲಚ್ಚನಗಾರ (80)ಮಂಗಳವಾರ ನಸುಕಿಜಾವ ಸ್ವ ಗ್ರಾಮ ನಿರ್ಣಾದಲ್ಲಿ ನಿಧನರಾದರು. ಇವರಿಗೆ ಮೂವರು ಹೆಣ್ಣು, ಮೂವರು ಗಂಡು ಮಕ್ಕಳಿದ್ದಾರೆ. ಮಂಗಳವಾರ ಸಾಯಂಕಾಲ ಸ್ವ ಗ್ರಾಮದಲ್ಲಿ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬದ ಸಂಬಂಧಿಕರು ತಿಳಿಸಿದ್ದಾರೆ. Date:19-10-2021 : www.kknewsonline.in
Read More »ಸಬ್ ಜೈಲಿನಲ್ಲಿದ್ದ ವಿಚಾರಣಾಧೀನ ಕೈದಿ ಸಾವು
ಹುಮನಾಬಾದ ಸಬ್ ಜೈಲಿನಲ್ಲಿದ್ದ ವಿಚಾರಣಾಧೀನ ಕೈದಿ ಸಾವು ಹುಮನಾಬಾದ: ಪಟ್ಟಣದಲ್ಲಿನ ಸಬ್ ಜೈಲಿನಲ್ಲಿದ ವಿಚಾರಣಾಧೀನ ಕೈದಿಯೊಬ್ಬ ಮೃತಪಟ್ಟ ಘಟನೆ ಬುಧವಾರ ನಡೆದಿದೆ. ಜಾವೇದ್ ಖಾನ್ ಫರವೆಜ್ ಖಾನ್ (45) ಮೃತಪಟ್ಟ ವಿಚಾರಣಾಧೀನ ಕೈದಿ ಎಂದು ಗುರುತಿಸಲಾಗಿದೆ. ಬುಧವಾರ ನ್ಯಾಯಾಲಯದಲ್ಲಿ ವಿಚಾರಣೆ ಎದುರಿಸಿ ಮರಳಿ ಜೈಲಿಗೆ ಬಂದ ಸಂದರ್ಭದಲ್ಲಿ ಆರೋಗ್ಯದಲ್ಲಿ ಏರುಪೇರು ಉಂಟಾಗಿದೆ. ನಂತರ ಜೈಲ ಅಧಿಕಾರಿಗಳು ಕೂಡಲೇ ಪಟ್ಟಣದ ಸರ್ಕಾರಿ ಆಪತ್ರೆಗೆ ದಾಖಲಿಸಿದ್ದಾರೆ. ಈ ಮಧ್ಯದಲ್ಲಿ ವ್ಯಕ್ತಿ ಮೃತ ಪಟ್ಟಿದ್ದಾನೆ.…
Read More »17 ನಿಮಿಷ್ಯದಲ್ಲಿ ನಡೆದ ಅತೀ ಸರಳ ಮದುವೆ.
ಹುಮನಾಬಾದ: ಮದುವೆಯ ವಧುವಿಗೆ ಒಡುವೆಗಳಿಲ್ಲ, ವಸ್ತ್ರಾಲಂಕಾರವೂ ಇಲ್ಲ, ಪರಸ್ಪರ ಹೂಮಾಲೆ, ಬಂಗಾರ ತಾಳಿ, ಬೆಳ್ಳಿ ಕಾಲುಂಗುರ, ಬಾಜಾ ಭಜಂತ್ರಿ, ಪುರೋಹಿತರೂ ಕೂಡ ಇಲ್ಲದೇ ಅತೀ ಸರಳವಾಗಿ 17 ನಿಮಿಷ್ಯದಲ್ಲಿ ಮದುವೆಯೊಂದು ನಡೆದ ಪ್ರಸಂಗ ಪಟ್ಟಣದಲ್ಲಿ ಭಾನುವಾರ ನಡೆದಿದೆ. ಪಟ್ಟಣ ಹೊರವಲಯದ ನೂರ್ ಗಾರ್ಡ್ನ ಫಂಕ್ಷನ್ ಹಾಲ್ನಲ್ಲಿ ಭಾನುವಾರ ಹರಿಯಾಣದ ಸತ್ಯಲೋಕ ಆಶ್ರಮ, ಮುನಿಂದರ್ ಧರ್ಮಾಥ ಟ್ರಸ್ಟ್ ನೇತೃತ್ವದಲ್ಲಿ ಹೊಸ ಮಾದರಿ ಮದುವೆ ನಡೆದಿದೆ. ಮಹಾರಾಷ್ಟ್ರದ ನಿಲಂಗಾ ತಾಲೂಕಿನ ಹಣುಮಂತವಾಡಿ ಗ್ರಾಮದ…
Read More »ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಎಸಿಬಿ ಅಧಿಕಾರಿಗಳ ದಾಳಿ : ದಾಖಲೆಗಳ ಪರಿಶೀಲನೆ
ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಎಸಿಬಿ ಅಧಿಕಾರಿಗಳ ದಾಳಿ : ದಾಖಲೆಗಳ ಪರಿಶೀಲನೆ ಬೆಂಗಳೂರು: ಮಾರ್ಚ್ 9: ಭ್ರಷ್ಟಾಚಾರ ನಿಗ್ರಹ ದಳದ (ಎಸಿಬಿ) ಅಧಿಕಾರಿಗಳು ಮಂಗಳವಾರ ಬೆಳಿಗ್ಗೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ದಾಳಿ ನಡೆಸಿ ದಾಖಲೆಗಳ ಪರಿಶೀಲನೆ ನಡೆಸಿದ್ದಾರೆ. 11 ಜಿಲ್ಲೆಯ 28 ಕಡೆಗಳಲ್ಲಿ ದಾಳಿಯನ್ನು ನಡೆಸಲಾಗಿದ್ದು, ಆದಾಯಕ್ಕಿಂತ ಅಧಿಕ ಆಸ್ತಿ ಹೊಂದಿರುವ ಕುರಿತಾದ ದೂರಿನ ಹಿನ್ನೆಲೆಯಲ್ಲಿ ಚಿಕ್ಕಬಳ್ಳಾಪುರ, ಉಡುಪಿ, ಮೈಸೂರು, ಕಾರವಾರ, ಬೆಳಗಾವಿ, ಯಾದಗಿರಿ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಅಧಿಕಾರಿಗಳ…
Read More »ಭಾರತೀಯ ರೈಲ್ವೆ ಹೊಸ ಸಹಾಯವಾಣಿ 139
ಭಾರತೀಯ ರೈಲ್ವೆ ಹೊಸ ಸಹಾಯವಾಣಿ 139 ನವದೆಹಲಿ: ರೈಲು ಪ್ರಯಾಣಿಕರ ನೆರವಿಗಾಗಿ ಭಾರತೀಯ ರೈಲ್ವೆ ಹೊಸ ಸಹಾಯವಾಣಿ ಪ್ರಕಟಿಸಿದ್ದು, ರೈಲು ಪ್ರಯಾಣಿಕರ ಸುರಕ್ಷತೆಗಾಗಿ ಬಳಕೆಯಲ್ಲಿದ್ದ 182 ಸಂಖ್ಯೆ ಬದಲಿಗೆ 139 ಸಂಖ್ಯೆ ಬಳಸುವಂತೆ ರೈಲ್ವೆ ಇಲಾಖೆ ಪ್ರಕಟಣೆಯಲ್ಲಿ ತಿಳಿಸಲಾಗಿದೆ. 182 ಸಂಖ್ಯೆ ಏಪ್ರಿಲ್ 1, 2021ರಿಂದ ಸಂಪೂರ್ಣವಾಗಿ ಬಂದ್ ಆಗಲ್ಲಿದ್ದು, ಅಗತ್ಯ ನೆರವು, ದೂರು, ದುಮ್ಮಾನ ಹೇಳಿಕೊಳ್ಳಲು 139 ಏಕಿಕೃತ ಸಹಾಯವಾಣಿಯನ್ನು ಆಯ್ಕೆಮಾಡಿ ಪ್ರಕಟಿಸಲಾಗಿದೆ. ರೈಲು ಪ್ರಯಾಣಿಕರಿಗೆ ಯಾವುದೇ ರೀತಿಯ…
Read More »ನೂತನ ಸಚಿವರ ಖಾತೆ ಹಂಚಿಕೆಯಲ್ಲಿ ಹಸ್ತಕ್ಷೇಪ ಇಲ್ಲ: ಬಿ.ವೈ.ವಿಜಯೇಂದ್ರ
ನೂತನ ಸಚಿವರ ಖಾತೆ ಹಂಚಿಕೆಯಲ್ಲಿ ಹಸ್ತಕ್ಷೇಪ ಇಲ್ಲ: ಬಿ.ವೈ.ವಿಜಯೇಂದ್ರ ಕಲಬುರಗಿ: ಏಳು ಜನ ಸಚಿವರಿಗೆ ಖಾತೆ ಹಂಚಿಕೆ ಮತ್ತು ಹತ್ತು ಜನ ಸಚಿವರ ಖಾತೆ ಬದಲಾವಣೆಯಲ್ಲಿ ನನ್ನ ಹಸ್ತಕ್ಷೇಪ ಇಲ್ಲ ಎಂದು ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದ್ದಾರೆ. ಗುರುವಾರ ಕಲಬುರಗಿ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿಗಳಿಗೆ ಆಡಳಿತ ನಡೆಸಿದ ಸೂಕ್ತ ಅನುಭವ ಇದೆ. ಸಚಿವರ ಅಸಮಾಧಾನವನ್ನು ಮುಖ್ಯಮಂತ್ರಿಗಳು ಸರಿಪಡಿಸುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಮುಖ್ಯಮಂತ್ರಿ ಯಡಿಯೂರಪ್ಪನವರ…
Read More »



















