ನಿಮ್ಮ ಜಿಲ್ಲೆ
ಸಹಾಯಕ ಅಭಿಯಂತರ ವಿಜಯರಡ್ಡಿಗೆ ಮಾತೃವಿಯೋಗ
ಸಂಗಮ್ಮ ರಾಮರಡ್ಡಿ ಚಿಟಗುಪ್ಪ: ತಾಲ್ಲೂಕಿನ ಪಂಚಾಯತ ರಾಜ್ ಪಿ.ಆರ್.ಇ ಉಪವಿಭಾಗದ ಸಹಾಯಕ ಅಭಿಯಂತರ ವಿಜಯರಡ್ಡಿ ಅವರ ತಾಯಿ ಸಂಗಮ್ಮ ರಾಮರಡ್ಡಿ ಲಚ್ಚನಗಾರ (80)ಮಂಗಳವಾರ ನಸುಕಿಜಾವ ಸ್ವ ಗ್ರಾಮ ನಿರ್ಣಾದಲ್ಲಿ ನಿಧನರಾದರು. ಇವರಿಗೆ ಮೂವರು ಹೆಣ್ಣು, ಮೂವರು ಗಂಡು ಮಕ್ಕಳಿದ್ದಾರೆ. ಮಂಗಳವಾರ ಸಾಯಂಕಾಲ ಸ್ವ ಗ್ರಾಮದಲ್ಲಿ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬದ ಸಂಬಂಧಿಕರು ತಿಳಿಸಿದ್ದಾರೆ. Date:19-10-2021 : www.kknewsonline.in
Read More »ಆರೋಗ್ಯ ರಕ್ಷಾ ಸಮಿತಿಗೆ ಹೂಗಾರ ಆಯ್ಕೆ.
ಆರೋಗ್ಯ ರಕ್ಷಾ ಸಮಿತಿಗೆ ಹೂಗಾರ ಆಯ್ಕೆ. ಹುಮನಾಬಾದ: ಚಿಟಗುಪ್ಪ ತಾಲೂಕು ಆಸ್ಪತ್ರೆಯ ಆರೋಗ್ಯ ರಕ್ಷಾ ಸಮಿತಿಗೆ ನಾಮನಿರ್ದೇಶಿತ ಸದಸ್ಯರಾಗಿ ರವಿಕಾಂತ್ ಕೆ ಹೂಗಾರ ವಕೀಲರು ಆಯ್ಕೆಗೊಂಡಿದ್ದಾರೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಪದ್ಮ ವಿ ಅವರು ಆದೇಶ ಹೊರಡಿಸಿದ್ದು, ನಾಮ ನಿರ್ದೇಶಿತ ಸದಸ್ಯರಾಗಿ ಆಯ್ಕೆಮಾಡಲು ಸಹಕರಿಸಿದ ಬಿಎಸ್.ಎಸ್.ಕೆ ಅಧ್ಯಕ್ಷರಾದ ಸುಭಾಷ್ ಕಲ್ಲೂರ್, ಸಂಸದರಾದ ಭಗಂವತ ಖೂಬಾ, ಜಿಲ್ಲಾ ಉಸ್ತುವಾರಿ ಸಚಿವರಾದ ಪ್ರಭು ಚವ್ಹಾಣ್, ಜಿಲ್ಲಾಧ್ಯಕ್ಷರಾದ…
Read More »ಸಬ್ ಜೈಲಿನಲ್ಲಿದ್ದ ವಿಚಾರಣಾಧೀನ ಕೈದಿ ಸಾವು
ಹುಮನಾಬಾದ ಸಬ್ ಜೈಲಿನಲ್ಲಿದ್ದ ವಿಚಾರಣಾಧೀನ ಕೈದಿ ಸಾವು ಹುಮನಾಬಾದ: ಪಟ್ಟಣದಲ್ಲಿನ ಸಬ್ ಜೈಲಿನಲ್ಲಿದ ವಿಚಾರಣಾಧೀನ ಕೈದಿಯೊಬ್ಬ ಮೃತಪಟ್ಟ ಘಟನೆ ಬುಧವಾರ ನಡೆದಿದೆ. ಜಾವೇದ್ ಖಾನ್ ಫರವೆಜ್ ಖಾನ್ (45) ಮೃತಪಟ್ಟ ವಿಚಾರಣಾಧೀನ ಕೈದಿ ಎಂದು ಗುರುತಿಸಲಾಗಿದೆ. ಬುಧವಾರ ನ್ಯಾಯಾಲಯದಲ್ಲಿ ವಿಚಾರಣೆ ಎದುರಿಸಿ ಮರಳಿ ಜೈಲಿಗೆ ಬಂದ ಸಂದರ್ಭದಲ್ಲಿ ಆರೋಗ್ಯದಲ್ಲಿ ಏರುಪೇರು ಉಂಟಾಗಿದೆ. ನಂತರ ಜೈಲ ಅಧಿಕಾರಿಗಳು ಕೂಡಲೇ ಪಟ್ಟಣದ ಸರ್ಕಾರಿ ಆಪತ್ರೆಗೆ ದಾಖಲಿಸಿದ್ದಾರೆ. ಈ ಮಧ್ಯದಲ್ಲಿ ವ್ಯಕ್ತಿ ಮೃತ ಪಟ್ಟಿದ್ದಾನೆ.…
Read More »ಬೆಳೆ ಹಾನಿ : ಮನನೊಂದ ರೈತ ಆತ್ಮಹತ್ಯೆ
ಬೆಳೆ ಹಾನಿ : ಮನನೊಂದ ರೈತ ಆತ್ಮಹತ್ಯೆ ಹುಮನಾಬಾದ: ತಾಲೂಕಿನ ಕುಮಾರಚಿಂಚೋಳ್ಳಿ ಗ್ರಾಮದ ರೈತನೊಬ್ಬ ಅತಿವೃಷ್ಟಿಯಿಂದ ಬೆಳೆ ಹಾನಿ ಸಂಭವಿಸಿರುವ ಹಿನ್ನೆಲೆಯಲ್ಲಿ ಮನನೊಂದು ತನ್ನ ಹೋಟೆಲನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಭಾನುವಾರ ತಡ ರಾತ್ರಿ ನಡೆದಿದೆ. ಅನಿತ ಮಾಣಿಕಪ್ಪ ಹುಣಜಿ (43) ಆತ್ಮಹತ್ಯೆ ಮಾಡಿಕೊಂಡ ರೈತ. ಗ್ರಾಮದಲ್ಲಿ 3 ಎಕರೆ ಭೂಮಿ ತಂದೆ ಮಾಣಿಕಪ್ಪ ಹುಣಜಿ ಅವರ ಹೆಸರಲ್ಲಿ ಹೊಂದಿದ್ದು, ಹಂದಿಕೇರಾ ವಿ.ಎಸ್.ಎಸ್.ಎನ್, ದುಬಲಗುಂಡಿ ಕರ್ನಾಟಕ ಗ್ರಾಮೀಣ…
Read More »17 ನಿಮಿಷ್ಯದಲ್ಲಿ ನಡೆದ ಅತೀ ಸರಳ ಮದುವೆ.
ಹುಮನಾಬಾದ: ಮದುವೆಯ ವಧುವಿಗೆ ಒಡುವೆಗಳಿಲ್ಲ, ವಸ್ತ್ರಾಲಂಕಾರವೂ ಇಲ್ಲ, ಪರಸ್ಪರ ಹೂಮಾಲೆ, ಬಂಗಾರ ತಾಳಿ, ಬೆಳ್ಳಿ ಕಾಲುಂಗುರ, ಬಾಜಾ ಭಜಂತ್ರಿ, ಪುರೋಹಿತರೂ ಕೂಡ ಇಲ್ಲದೇ ಅತೀ ಸರಳವಾಗಿ 17 ನಿಮಿಷ್ಯದಲ್ಲಿ ಮದುವೆಯೊಂದು ನಡೆದ ಪ್ರಸಂಗ ಪಟ್ಟಣದಲ್ಲಿ ಭಾನುವಾರ ನಡೆದಿದೆ. ಪಟ್ಟಣ ಹೊರವಲಯದ ನೂರ್ ಗಾರ್ಡ್ನ ಫಂಕ್ಷನ್ ಹಾಲ್ನಲ್ಲಿ ಭಾನುವಾರ ಹರಿಯಾಣದ ಸತ್ಯಲೋಕ ಆಶ್ರಮ, ಮುನಿಂದರ್ ಧರ್ಮಾಥ ಟ್ರಸ್ಟ್ ನೇತೃತ್ವದಲ್ಲಿ ಹೊಸ ಮಾದರಿ ಮದುವೆ ನಡೆದಿದೆ. ಮಹಾರಾಷ್ಟ್ರದ ನಿಲಂಗಾ ತಾಲೂಕಿನ ಹಣುಮಂತವಾಡಿ ಗ್ರಾಮದ…
Read More »ಕರೋನಾ ದಿಂದ ಮೃತಪಟ್ಟ ಕುಟುಂಬಗಳಿಗೆ ಜೆಡಿಎಸ್ ವತಿಯಿಂದ ಸಹಾಯ ಧನ ವಿತರಣೆ
ಕರೋನಾ ದಿಂದ ಮೃತಪಟ್ಟ ಕುಟುಂಬಗಳಿಗೆ ಜೆಡಿಎಸ್ ವತಿಯಿಂದ ಸಹಾಯ ಧನ ವಿತರಣೆ ಹುಮನಾಬಾದ: ಕೊರೊನಾ ಮಹಾಮಾರಿಗೆ ತಾಲೂಕಿನ ಹಣಕುಣಿ ಗ್ರಾಮದಲ್ಲಿ ಮೃತಪಟ್ಟ ಎರಡು ಕುಟುಂಬಗಳಿಗೆ ಜೆಡಿಎಸ್ ಪಕ್ಷದ ವತಿಯಿಂದ ಕುಟುಂಬಗಳಿಗೆ ಸ್ವಂತನ ಹೇಳಿ ಸಹಾಯ ಧನ ವಿತರಣೆ ಮಾಡಿರು. ಈ ಸಂದರ್ಭದಲ್ಲಿ ಜೆಡಿಎಸ್ ಮುಖಂಡ ಸುರೇಶ ಸೀಗಿ, ಮಹೇಶ ಅಗಡಿ, ಸತೀಶ ರಾಂಪೂರೆ, ಅಬ್ದುಲ್ ರೆಹೆಮಾನ್ ಗೋರೆಮಿಯ್ಯಾ, ಚೇತನ ಗೋಖಲೆ ಮಾತನಾಡಿ, ಕೊರೊನಾ ಸಂದರ್ಭದಲ್ಲಿ ತಾಲೂಕಿನ ಅನೇಕ ಕುಟುಂಬಗಳು ಕುಟುಂಬ…
Read More »ಲಂಚ ಪಡೆಯುತ್ತಿರುವಾಗ ತಹಸೀಲ್ದಾರ್ ಮೇಲೆ ಎಸಿಬಿ ದಾಳಿ.
ಲಂಚ ಪಡೆಯುತ್ತಿರುವಾಗ ತಹಸೀಲ್ದಾರ್ ಮೇಲೆ ಎಸಿಬಿ ದಾಳಿ. ಬೀದರ :ಬುಧವಾರ ಬೆಳಗ್ಗೆ ಬೀದರ ತಸಿಲ್ದಾರರ ಗಂಗಾದೇವಿ ಅವರು 15 ಲಕ್ಷ ಹಣ ಪಡೆಯುವಾಗ ಎಸಿಬಿ ಅಧಿಕಾರಿಗಳು ದಾಳಿ ನಡೆಸಿರುವ ಮಾಹಿತಿ ಲಭ್ಯವಾಗುತ್ತಿದೆ. ನಗರದ ಚಿದ್ರಿ ಸರ್ವೆ ನಂಬರ್ 15ರ ಭೂಮಿ ಮುಟೆಷನ್ ಮಾಡಲು ಲಿಲಾಧರ ಅನ್ನುವವರಿಗೆ 20ಲಕ್ಷ ಬೇಡಿಕೆ ಇಟ್ಟಿದ್ದು, ಮನೆಯಲ್ಲಿ 15ಲಕ್ಷ ಹಣ ಪಡೆಯುವಾಗ ಬೀದರ್ ಎಸಿಬಿ ಅಧಿಕಾರಿಗಳ ಬಲೆಗೆ ಬಿದ್ದಿದ್ದಾರೆಂದು ಮೂಲಗಳು ಖಚಿತ ಪಡಿಸಿದ್ದು, ಅಧಿಕಾರಿಗಳಿಂದ ಹೆಚ್ಚಿನ…
Read More »ಹುಮನಾಬಾದ- ಮನೆಗೋಡೆ ಕುಸಿದು ಮಹಿಳೆ ಸಾವು
ಮನೆಗೋಡೆ ಕುಸಿದು ಮಹಿಳೆ ಸಾವು lಹುಮನಾಬಾದ/ಜು.21: ತಾಲೂಕಿನ ಕುಮಾರಚಿಂಚೋಳಿ ಗ್ರಾಮದಲ್ಲಿ ಮನೆಗೋಡೆಯೊಂದು ಕುಸಿದು ಬಿದ್ದಿದ್ದು ಒಬ್ಬ ಮಹಿಳೆ ಮೃತಪಟ್ಟಿದ್ದು ಇಬ್ಬರು ಮಕ್ಕಳು ಹಾಗೂ ತಂದೆ ಗಂಭೀರವಾಗಿ ಗಾಯಗೊಂಡಿದ್ದಾರೆ. ಪಾರ್ವತಿ ವೈಜಿನಾಥ ಸ್ಥಳದಲ್ಲಿಯೇ ಮೃತಪಟ್ಟಿದ್ದಾಳೆ. ಮೃತಳ ಗಂಡ ವೈಜಿನಾಥ ಕಾಸಲೆ (45) ಇವರ ಇಬ್ಬರ ಮಕ್ಕಳಾದ ಅಕ್ಷರಾ (7) ಹಾಗೂ ಅರ್ಚಾನಾ (4) ಗಂಭೀರವಾಗಿ ಗಾಯಗೊಂಡಿದ್ದು ಹೆಚ್ಚಿನ ಚಿಕಿತ್ಸೆಗಾಗಿ ಬೀದರ ಬ್ರಿಮ್ಸ್ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ. ಘಟನಾ ಸ್ಥಳಕ್ಕೆ ಪಿಎಸ್ಐ ರವಿಕುಮಾರ…
Read More »ಜೆ.ಇ ಮನೆಯ ಮೇಲೆ ಎಸಿಬಿ ದಾಳಿ
ಜೆ.ಇ ಮನೆಯ ಮೇಲೆ ಎಸಿಬಿ ದಾಳಿ ಬೀದರ: ಸುರೇಶ ಮೋರೆ ಜೆ.ಇ ಗ್ರಾಮಿಣ ಕುಡಿಯುವ ನೀರಿನ ಇಲಾಖೆ ಬಸವಕಲ್ಯಾಣ ಉಪವಿಭಾಗ ಅಧಿಕಾರಿ ಮನೆಯ ಮೇಲೆ ಗುರುವಾರ ಬೆಳಿಗ್ಗೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಮೆಹಕರ ಮನೆಯ ಮೇಲೆ ಬೆಳಗ್ಗಿನ ಜಾವ ACB ಅಧಿಕಾರಿಗಳ ತಂಡ ದಾಳಿ ನಡೆಸಿದ್ದು, ಬೆಳ್ಳಿ,ಬಂಗಾರ, ನಗದು,ಆಸ್ತಿ ದಾಖಲಾತಿ, ಮೆಹಕರ ಪೆಟ್ರೋಲ್ ಪಂಪ ಸಹ ಜಪ್ತಿ ಮಾಡಿದ ಬಗ್ಗೆ ಮಾಹಿತಿ ತಿಳಿದು ಬರುತ್ತಿದ್ದು,…
Read More »ಬೀದರ ಜಿಲ್ಲೆಯಲ್ಲಿ ಹೆಚ್ಚಾದ ಕಾರ್ಮಿಕರ ನೋಂದಣೆ – ಥರ್ಡ್ ಪಾರ್ಟಿ ಪರಶೀಲನೆಗೆ ಇಲಾಖೆ ಚಿಂತನೆ.!
ಬೀದರ ಜಿಲ್ಲೆಯಲ್ಲಿ ಹೆಚ್ಚಾದ ಕಾರ್ಮಿಕರ ನೋಂದಣೆ – ಥರ್ಡ್ ಪಾರ್ಟಿ ಪರಶೀಲನೆಗೆ ಇಲಾಖೆ ಚಿಂತನೆ.! ನಕಲಿ ಎಂದು ಪತ್ತೆಯಾಗುವ ವ್ಯಕ್ತಿ ಹಾಗೂ ದಲ್ಲಾಳಿ ವಿರುದ್ಧ ಪೊಲೀಸ್ ಠಾಣೆಯಲ್ಲಿ ಪ್ರಕರಣ.? ದುರ್ಯೋಧನ ಹೂಗಾರ ಬೀದರ/ಜು.12: ಗಡಿ ಜಿಲ್ಲೆ ಬೀದರ ಕಾರ್ಮಿಕ ಇಲಾಖೆಯಲ್ಲಿ ನೊಂದಣಿಯಾದ ಕಾರ್ಮಿಕರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಇದೀಗ ಕಾರ್ಮಿ ಇಲಾಖೆ ಅಧಿಕಾರಿಗಳಿಗೆ ತಲೆಬಿಸಿ ಉಂಟು ಮಾಡುತ್ತಿದೆ. ಕಳೆದ ಒಂದುವರೆ ತಿಂಗಳಲ್ಲಿ 50 ಸಾವಿರಕ್ಕೂ ಅಧಿಕ ಕಟ್ಟಡ ಕಾರ್ಮಿಕರ ನೊಂದಣೆ ನಡೆದಿರು…
Read More »


















