Home ಸುದ್ದಿಗಳು ರಾಜ್ಯ ಸುದ್ದಿ ಕಾನೂನು ಉಲ್ಲಂಘನೆ ಚಹಾ ಅಂಗಡಿ ವಿರುದ್ದ ಪ್ರಕರಣ ದಾಖಲು.

ಕಾನೂನು ಉಲ್ಲಂಘನೆ ಚಹಾ ಅಂಗಡಿ ವಿರುದ್ದ ಪ್ರಕರಣ ದಾಖಲು.

ಹುಮನಾಬಾದ: ಸಾಂಕ್ರಾಮಿಕ ರೋಗ ಹರಡುವ ಉದ್ದೇಶದಿಂದ ಹೋಟೆಲ್ ಅಂಗಡಿ ತೆರೆದಿಟ್ಟ ವ್ಯಕ್ತಿಯೊಬ್ಬನ ವಿರುದ್ಧ ಪಟ್ಟಣದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹುಸೇನ್ ಆಸಿಪ್ ಎಂಬ ವ್ಯಕ್ತಿಯ ವಿರುದ್ಧ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕೆಇಬಿ ಬೈಪಾಸ್ ಹತ್ತಿರ ಚಹದ ಅಂಗಡಿ ತೆರೆದಿರುವುದು ಕಂಡ ಬಂದ ಹಿನ್ನೆಲೆಯಲ್ಲಿ ಪಿಎಸ್ಐ ರವಿಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

 

Date:02-04-20208

Check Also

ಎಲ್ಲ ಗ್ರಾಮ, ತಾಂಡಾಗಳಿಗೆ ಸ್ಮಶಾನಭೂಮಿ ಒದಗಿಸಿ: ಶಾಸಕ ಪ್ರಭು ಚವ್ಹಾಣ

*ಸ್ಮಶಾನ ಭೂಮಿ ಕೊರತೆಯ ಬಗ್ಗೆ ಅಧಿವೇಶನದಲ್ಲಿ ಧ್ವನಿ ಎತ್ತಿದ ಶಾಸಕರು* *ಎಲ್ಲ ಗ್ರಾಮ, ತಾಂಡಾಗಳಿಗೆ ಸ್ಮಶಾನ…