Home ನಿಮ್ಮ ಜಿಲ್ಲೆ ಬೀದರ ಆಹಾರ ಸಚಿವ ನ್ಯಾಯಬೆಲೆ ಅಂಗಡಿಗೆ ಭೇಟಿ ಪರಿಶೀಲನೆ.

ಆಹಾರ ಸಚಿವ ನ್ಯಾಯಬೆಲೆ ಅಂಗಡಿಗೆ ಭೇಟಿ ಪರಿಶೀಲನೆ.

ಆಹಾರ ಸಚಿವ ನ್ಯಾಯಬೆಲೆ ಅಂಗಡಿಗೆ ಭೇಟಿ ಪರಿಶೀಲನೆ.

ಬೀದರ: ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಸಚಿವರಾದ ಕೆ.ಗೋಪಾಲಯ್ಯ ಬುಧವಾರ ಬೀದರ ನಗರಕ್ಕೆ ಭೇಟಿನೀಡಿ ನಗರದ ಪಡಿತರ ವಿತರಣೆ ಕುರಿತು ಪರಿಶೀಲನೆ ನಡೆಸಿದರು.

ಅರ್ಹ ಪಡಿತರ ಕುಟುಂಬಕ್ಕೆ ವಿತರಣೆ ಮಾಡುತ್ತಿರು ಕುರಿತು ನ್ಯಾಯಬೆಲೆ ಅಂಗಡಿ ಮುಖಂಡ ಹಾಗೂ ಅಧಿಕಾರಿಗಳುಂದಪ ಮಾಹಿತಿ ಪಡೆದ ಸಚಿವರು, ಆಹಾರ ಧಾನ್ಯಗಳ ವಿತರಣೆ ಮಾಡುತ್ತಿರುವ ಅಕ್ಕಿ, ಬೇಳೆಕಾಳುಗಳ ಪರಿಶೀಲನೆ ನಡೆಸಿದರು.

Date: 10-06-2020

Check Also

ಹೂಗಾರ ಸಮಾಜ ಸಂಘಟನೆ: ಅಶೋಕ ಹೂಗಾರ ವಾರಕಾಲ ಸಂಚಾರ

ಬೀದರ: ಬೀದರ‌ ಜಿಲ್ಲೆಯಲ್ಲಿ ಹೂಗಾರ ಸಮಾಜವನ್ನು ಸಂಘಟಿಸುವ ನಿಟ್ಟಿನಲ್ಲಿ ಅಖಿಲ ಕರ್ನಾಟಕ ಹೂಗಾರ ಸೇವಾ ಮಾಹಾ …