ಫೆ.4 ರಿಂದ ಫೆ.14 ರ ವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮ
4ೊrಚಿಟಗುಪ್ಪ: ಪಟ್ಟಣದ ಇದೇ ತಿಂಗಳ ಫೆ.10 ರಿಂದ 14ರಂದು ವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮ ಜರಗುಗಲ್ಲಿವೆ.
ಫೆ.14 ರಂದು ರೇಣುಕಚಾರ್ಯ ಮೂರ್ತಿ ಹಾಗೂ ಚೌಡೇಶ್ವರಿ ದೇವಿ ಮೂರ್ತಿ ಪ್ರತಿಷ್ಠಾಪನೆ ಮತ್ತು ಕಳಸಾರೋಹಣ ಕಾರ್ಯಕ್ರಮ ಜರುಗಲ್ಲಿದೆ.
ಫೆ.11 ರಂದು ಶ್ರೀಶೈಲ ಜಗದ್ಗುರುಗಳ ಅಡ್ಡಪಲ್ಲಕಿ ಮೆರವಣಿಗೆ ನಡೆಯಲ್ಲಿದೆ.
ಜಿಲ್ಲೆಯ ವಿವಿಧ ಮಠಾಧೀಶರು ಹಾಗೂ ರಾಜಕೀಯ ಧುರಿಣರು ಭಾಗವಹಿಸಲ್ಲಿದ್ದಾರೆ.
ಸುದ್ದಿಗೋಷ್ಠಿಯಯಲ್ಲಿ ಗಣೇಶ ಐನಾಪೂರ್, ವಿಜಯಕುಮಾರ ಬೊಮ್ಮಣ್ಣಿ, ಈರಪ್ಪಾ ಹೊಸಳ್ಳಿ, ಅಮಿತಕುಮಾರ ಬಾಬುಳಗಿ, ಶರಣಬಸಪ್ಪ ಚನ್ನೂರ, ರೇಚಣಸಿದ್ದಯ್ಯಾ ಮಠಪತಿ, ಈರಣ್ಣಾ ಕಲ್ಲೂರ್, ಜೀವನಬಾಬಯ ಹುಗ್ಗಿ, ಅನೀಲಕುಮಾರ ಸಿರಮುಂಡಿ, ಉಮೇಶ, ಹಣಮಂತ, ಓಂಕಾರ, ಮಹಾರುದ್ರ, ರಾಜಶೇಖರ,ಬಸವರಾಜ ಮಡಿವಾಳ ಸೇರಿದಂತೆ ಅನೇಕರು ಇದ್ದರು.
ಹೂಗಾರ ಸಮಾಜ ಸಂಘಟನೆ: ಅಶೋಕ ಹೂಗಾರ ವಾರಕಾಲ ಸಂಚಾರ
ಬೀದರ: ಬೀದರ ಜಿಲ್ಲೆಯಲ್ಲಿ ಹೂಗಾರ ಸಮಾಜವನ್ನು ಸಂಘಟಿಸುವ ನಿಟ್ಟಿನಲ್ಲಿ ಅಖಿಲ ಕರ್ನಾಟಕ ಹೂಗಾರ ಸೇವಾ ಮಾಹಾ …
















