ಹಳ್ಳಿಖೇಡ ಪುರಸಭೆ ಅಧ್ಯಕ್ಷರಾಗಿ ಮಹಾಂತಯ್ಯಾ ತೀರ್ಥ, ಉಪಾಧ್ಯಕ್ಷರಾಗಿ ಹುರಮತ್ ಬೇಗಂ ಅವಿರೋಧ ಆಯ್ಕೆ.
ಹಳ್ಳಿಖೇಡ ಪುರಸಭೆ ಅಧ್ಯಕ್ಷರಾಗಿ ಮಹಾಂತಯ್ಯಾ ತೀರ್ಥ, ಉಪಾಧ್ಯಕ್ಷರಾಗಿ ಹುರಮತ್ ಬೇಗಂ ಅವಿರೋಧ ಆಯ್ಕೆ.
ಹುಮನಾಬಾದ: ಹಳ್ಳಿಖೇಡ(ಬಿ) ಪುರಸಭೆಯ ಅಧ್ಯಕ್ಷರಾಗಿ ಮಹಾಂತಯ್ಯಾ ತೀರ್ಥಾ ಉಪಾಧ್ಯಕ್ಷರಾಗಿ ಹುರಮತ್ ಬೇಗಂ ಅವಿರೋಧವಾಗಿ ಬುಧವಾರ ಆಯ್ಕೆಗೊಂಡರು.
ತಹಸೀಲ್ದಾರ ನಾಗಯ್ಯಾ ಹಿರೇಮಠ ನೇತೃತ್ವದಲ್ಲಿ ಚುನಾವಣೆ ನಡೆದಿದ್ದು, ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ತಲಾ ಒಂದು ನಾಮ ಪತ್ರ ಸಲ್ಲಿಕೆಯಾಗಿತ್ತು.
ನಿಗದಿತ ಅವಧಿಗರ ಚುನಾವಣಾಧಿಕಾರಿಗಳು ನೂತನ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಅವಿರೋಧವಾಗಿ ಆಯ್ಕೆ ನಡೆದಿದೆ.
https://play.google.com/store/apps/details?id=kknewsonline.in
ನೂತನ ಅಧ್ಯಕ್ಷ ಹಾಗೂ ಉಪಾಧ್ಯಕ್ಷರುಗೆ ಶಾಸಕ ರಾಜಶೇಖರ ಪಾಟೀಲ ಸನ್ಮಾನಿಸಿದರು. ನಂತರ ಮಾತನಾಡಿದ ಅವರು, ಬಹು ದಿನಗಳ ನಂತರ ಚುನಾವಣೆ ನಡೆದಿದ್ದು, ಇದೀಗ ರಾಜಕೀಯ ಬಿಟ್ಟು ಹಳ್ಳಿಖೇಡ ಪಟ್ಟಣ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಬೇಕು. ಮುಖ್ಯಾಧಿಕಾರಿಗಳು ಕೂಡ ಸರ್ಕಾರದ ಅನುದಾನದಲ್ಲಿ ನಡೆಯುತ್ತಿರುವ ಕಾಮಗಾರಿಗಳು ಸಮಯಕ್ಕೆ ಸರಿಯಾಗಿ ಭೇಟಿನೀಡಿ ಗುಣ್ಣಮಟ್ಟಕ್ಕೆ ಮಹತ್ವ ನೀಡಬೇಕು. ಪುರಸಭೆ ಸದಸ್ಯರು ಆಡಳುತ ಅವಧಿಯಲ್ಲಿ ಹೊಸ ಇತಿಹಾಸ ಸೃಷ್ಟಿ ಮಾಡಬೇಕು ಎಂದು ಸಲಹೆ ನೀಡಿದರು.
Date:04-11-2020 : www.kknewsonline.in
ಹೂಗಾರ ಸಮಾಜ ಸಂಘಟನೆ: ಅಶೋಕ ಹೂಗಾರ ವಾರಕಾಲ ಸಂಚಾರ
ಬೀದರ: ಬೀದರ ಜಿಲ್ಲೆಯಲ್ಲಿ ಹೂಗಾರ ಸಮಾಜವನ್ನು ಸಂಘಟಿಸುವ ನಿಟ್ಟಿನಲ್ಲಿ ಅಖಿಲ ಕರ್ನಾಟಕ ಹೂಗಾರ ಸೇವಾ ಮಾಹಾ …

















