ಬೀದರ್:ಜೆಜೆಎಂ ಇಇ ರಾಮಲಿಂಗ್ ಬಿರಾದಾರ ಲೋಕಾಯುಕ್ತ ಬಲೆಗೆ…
50 ಸಾವಿರ ಕಚೇರಿಯಲ್ಲೆ ಲಂಚ ಪಡೆಯುವಾಗ ಟ್ರ್ಯಾಪ್ ಆದ ಅಧಿಕಾರಿ

ಬೀದರ್:
50000 ಸಾವಿರ ನಗದು ಪಡೆಯುವಾಗ ಲೋಕಾಯುಕ್ತ ಟ್ರ್ಯಾಪ್ ಆದ ಭ್ರಷ್ಟ ಅಧಿಕಾರಿ ರಾಮಲಿಂಗ್ ಬಿರಾದಾರ….
ದೂರದಾರಿಂದ ಬಿಲ್ ಮಂಜುರಾತಿಗಾಗಿ ಹಣ ಪಡೆಯುವಾಗ ಟ್ರ್ಯಾಪ್ ಆದ ಅಧಿಕಾರಿ…
ದೂರುದಾರ ಕಂ ಗುತ್ತಿಗೆದಾರರಾದ ವಸಂತ ಬಿರಾದಾರ ನವಲಾಸಪೂರ್ ಗ್ರಾಮದವರಿಂದ ಹಣ ಪಡೆಯುವಾಗ ಟ್ರಾಪ್…
ತಮ್ಮ ಕಚೇರಿಯಲ್ಲಿ EE
ರಾಮಲಿಂಗಪ್ಪಾ ಬಿರಾದಾರ ಲೋಕಾಯುಕ್ತ ಖೆಡ್ಡಾಕ್ಕೆ….
ಕಚೇರಿಯ ಗ್ರೂಪ್ ಡಿ
ಬಾಬುರಾವ ಬುರಾಳೆ ಅವರ ಮುಖಾಂತರ ಹಣ ಪಡೆಯುವಾಗ ಲೋಕಾಯುಕ್ತ ಟ್ರ್ಯಾಪ್….
ಲೋಕಾಯುಕ್ತ
ಎಸ್ಪಿ ಸಿದ್ದರಾಜು ಮಾರ್ಗದರ್ಶನ ದಲ್ಲಿ ದಾಳಿ,ಬೀದರ್ ಲೋಕಾಯುಕ್ತ ಡಿವೈಎಸ್ಪಿ ಹಣಮಂತರಾಯ ಮತ್ತವರ ತಂಡದಿಂದ ದಾಳಿ….
ಲೈವ್ ಹಣ ಲಂಚ ಪಡೆಯುವಾಗ ಲೋಕಾಯುಕ್ತ ಬಲೆಗೆ ಬಿದ್ದ ಜೆಜೆಎಂ(ಜಲ ಜೀವನ ಮಿಷನ) ಇಇ ರಾಮಲಿಂಗ ಬಿರಾದಾರ..
ನಿವೃತ್ತವಾಗಲು ಕೇವಲ ಆರು ತಿಂಗಳು ಬಾಕಿ ಇರುವಾಗ ಅತಿಯಾದ ಹಣದಾಸೆಗೆ ಲೋಕಾಯುಕ್ತಕ್ಕೆ ಟ್ರ್ಯಾಪ್ ಆದ ಅಧಿಕಾರಿ…
ಎಲ್ಲ ಗ್ರಾಮ, ತಾಂಡಾಗಳಿಗೆ ಸ್ಮಶಾನಭೂಮಿ ಒದಗಿಸಿ: ಶಾಸಕ ಪ್ರಭು ಚವ್ಹಾಣ
*ಸ್ಮಶಾನ ಭೂಮಿ ಕೊರತೆಯ ಬಗ್ಗೆ ಅಧಿವೇಶನದಲ್ಲಿ ಧ್ವನಿ ಎತ್ತಿದ ಶಾಸಕರು* *ಎಲ್ಲ ಗ್ರಾಮ, ತಾಂಡಾಗಳಿಗೆ ಸ್ಮಶಾನ…















