ನಿಮ್ಮ ಜಿಲ್ಲೆ
ಬೆಳೆ ಹಾನಿ : ಮನನೊಂದ ರೈತ ಆತ್ಮಹತ್ಯೆ
ಬೆಳೆ ಹಾನಿ : ಮನನೊಂದ ರೈತ ಆತ್ಮಹತ್ಯೆ ಹುಮನಾಬಾದ: ತಾಲೂಕಿನ ಕುಮಾರಚಿಂಚೋಳ್ಳಿ ಗ್ರಾಮದ ರೈತನೊಬ್ಬ ಅತಿವೃಷ್ಟಿಯಿಂದ ಬೆಳೆ ಹಾನಿ ಸಂಭವಿಸಿರುವ ಹಿನ್ನೆಲೆಯಲ್ಲಿ ಮನನೊಂದು ತನ್ನ ಹೋಟೆಲನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಭಾನುವಾರ ತಡ ರಾತ್ರಿ ನಡೆದಿದೆ. ಅನಿತ ಮಾಣಿಕಪ್ಪ ಹುಣಜಿ (43) ಆತ್ಮಹತ್ಯೆ ಮಾಡಿಕೊಂಡ ರೈತ. ಗ್ರಾಮದಲ್ಲಿ 3 ಎಕರೆ ಭೂಮಿ ತಂದೆ ಮಾಣಿಕಪ್ಪ ಹುಣಜಿ ಅವರ ಹೆಸರಲ್ಲಿ ಹೊಂದಿದ್ದು, ಹಂದಿಕೇರಾ ವಿ.ಎಸ್.ಎಸ್.ಎನ್, ದುಬಲಗುಂಡಿ ಕರ್ನಾಟಕ ಗ್ರಾಮೀಣ…
Read More »17 ನಿಮಿಷ್ಯದಲ್ಲಿ ನಡೆದ ಅತೀ ಸರಳ ಮದುವೆ.
ಹುಮನಾಬಾದ: ಮದುವೆಯ ವಧುವಿಗೆ ಒಡುವೆಗಳಿಲ್ಲ, ವಸ್ತ್ರಾಲಂಕಾರವೂ ಇಲ್ಲ, ಪರಸ್ಪರ ಹೂಮಾಲೆ, ಬಂಗಾರ ತಾಳಿ, ಬೆಳ್ಳಿ ಕಾಲುಂಗುರ, ಬಾಜಾ ಭಜಂತ್ರಿ, ಪುರೋಹಿತರೂ ಕೂಡ ಇಲ್ಲದೇ ಅತೀ ಸರಳವಾಗಿ 17 ನಿಮಿಷ್ಯದಲ್ಲಿ ಮದುವೆಯೊಂದು ನಡೆದ ಪ್ರಸಂಗ ಪಟ್ಟಣದಲ್ಲಿ ಭಾನುವಾರ ನಡೆದಿದೆ. ಪಟ್ಟಣ ಹೊರವಲಯದ ನೂರ್ ಗಾರ್ಡ್ನ ಫಂಕ್ಷನ್ ಹಾಲ್ನಲ್ಲಿ ಭಾನುವಾರ ಹರಿಯಾಣದ ಸತ್ಯಲೋಕ ಆಶ್ರಮ, ಮುನಿಂದರ್ ಧರ್ಮಾಥ ಟ್ರಸ್ಟ್ ನೇತೃತ್ವದಲ್ಲಿ ಹೊಸ ಮಾದರಿ ಮದುವೆ ನಡೆದಿದೆ. ಮಹಾರಾಷ್ಟ್ರದ ನಿಲಂಗಾ ತಾಲೂಕಿನ ಹಣುಮಂತವಾಡಿ ಗ್ರಾಮದ…
Read More »ಕರೋನಾ ದಿಂದ ಮೃತಪಟ್ಟ ಕುಟುಂಬಗಳಿಗೆ ಜೆಡಿಎಸ್ ವತಿಯಿಂದ ಸಹಾಯ ಧನ ವಿತರಣೆ
ಕರೋನಾ ದಿಂದ ಮೃತಪಟ್ಟ ಕುಟುಂಬಗಳಿಗೆ ಜೆಡಿಎಸ್ ವತಿಯಿಂದ ಸಹಾಯ ಧನ ವಿತರಣೆ ಹುಮನಾಬಾದ: ಕೊರೊನಾ ಮಹಾಮಾರಿಗೆ ತಾಲೂಕಿನ ಹಣಕುಣಿ ಗ್ರಾಮದಲ್ಲಿ ಮೃತಪಟ್ಟ ಎರಡು ಕುಟುಂಬಗಳಿಗೆ ಜೆಡಿಎಸ್ ಪಕ್ಷದ ವತಿಯಿಂದ ಕುಟುಂಬಗಳಿಗೆ ಸ್ವಂತನ ಹೇಳಿ ಸಹಾಯ ಧನ ವಿತರಣೆ ಮಾಡಿರು. ಈ ಸಂದರ್ಭದಲ್ಲಿ ಜೆಡಿಎಸ್ ಮುಖಂಡ ಸುರೇಶ ಸೀಗಿ, ಮಹೇಶ ಅಗಡಿ, ಸತೀಶ ರಾಂಪೂರೆ, ಅಬ್ದುಲ್ ರೆಹೆಮಾನ್ ಗೋರೆಮಿಯ್ಯಾ, ಚೇತನ ಗೋಖಲೆ ಮಾತನಾಡಿ, ಕೊರೊನಾ ಸಂದರ್ಭದಲ್ಲಿ ತಾಲೂಕಿನ ಅನೇಕ ಕುಟುಂಬಗಳು ಕುಟುಂಬ…
Read More »ಲಂಚ ಪಡೆಯುತ್ತಿರುವಾಗ ತಹಸೀಲ್ದಾರ್ ಮೇಲೆ ಎಸಿಬಿ ದಾಳಿ.
ಲಂಚ ಪಡೆಯುತ್ತಿರುವಾಗ ತಹಸೀಲ್ದಾರ್ ಮೇಲೆ ಎಸಿಬಿ ದಾಳಿ. ಬೀದರ :ಬುಧವಾರ ಬೆಳಗ್ಗೆ ಬೀದರ ತಸಿಲ್ದಾರರ ಗಂಗಾದೇವಿ ಅವರು 15 ಲಕ್ಷ ಹಣ ಪಡೆಯುವಾಗ ಎಸಿಬಿ ಅಧಿಕಾರಿಗಳು ದಾಳಿ ನಡೆಸಿರುವ ಮಾಹಿತಿ ಲಭ್ಯವಾಗುತ್ತಿದೆ. ನಗರದ ಚಿದ್ರಿ ಸರ್ವೆ ನಂಬರ್ 15ರ ಭೂಮಿ ಮುಟೆಷನ್ ಮಾಡಲು ಲಿಲಾಧರ ಅನ್ನುವವರಿಗೆ 20ಲಕ್ಷ ಬೇಡಿಕೆ ಇಟ್ಟಿದ್ದು, ಮನೆಯಲ್ಲಿ 15ಲಕ್ಷ ಹಣ ಪಡೆಯುವಾಗ ಬೀದರ್ ಎಸಿಬಿ ಅಧಿಕಾರಿಗಳ ಬಲೆಗೆ ಬಿದ್ದಿದ್ದಾರೆಂದು ಮೂಲಗಳು ಖಚಿತ ಪಡಿಸಿದ್ದು, ಅಧಿಕಾರಿಗಳಿಂದ ಹೆಚ್ಚಿನ…
Read More »ಹುಮನಾಬಾದ- ಮನೆಗೋಡೆ ಕುಸಿದು ಮಹಿಳೆ ಸಾವು
ಮನೆಗೋಡೆ ಕುಸಿದು ಮಹಿಳೆ ಸಾವು lಹುಮನಾಬಾದ/ಜು.21: ತಾಲೂಕಿನ ಕುಮಾರಚಿಂಚೋಳಿ ಗ್ರಾಮದಲ್ಲಿ ಮನೆಗೋಡೆಯೊಂದು ಕುಸಿದು ಬಿದ್ದಿದ್ದು ಒಬ್ಬ ಮಹಿಳೆ ಮೃತಪಟ್ಟಿದ್ದು ಇಬ್ಬರು ಮಕ್ಕಳು ಹಾಗೂ ತಂದೆ ಗಂಭೀರವಾಗಿ ಗಾಯಗೊಂಡಿದ್ದಾರೆ. ಪಾರ್ವತಿ ವೈಜಿನಾಥ ಸ್ಥಳದಲ್ಲಿಯೇ ಮೃತಪಟ್ಟಿದ್ದಾಳೆ. ಮೃತಳ ಗಂಡ ವೈಜಿನಾಥ ಕಾಸಲೆ (45) ಇವರ ಇಬ್ಬರ ಮಕ್ಕಳಾದ ಅಕ್ಷರಾ (7) ಹಾಗೂ ಅರ್ಚಾನಾ (4) ಗಂಭೀರವಾಗಿ ಗಾಯಗೊಂಡಿದ್ದು ಹೆಚ್ಚಿನ ಚಿಕಿತ್ಸೆಗಾಗಿ ಬೀದರ ಬ್ರಿಮ್ಸ್ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ. ಘಟನಾ ಸ್ಥಳಕ್ಕೆ ಪಿಎಸ್ಐ ರವಿಕುಮಾರ…
Read More »ಜೆ.ಇ ಮನೆಯ ಮೇಲೆ ಎಸಿಬಿ ದಾಳಿ
ಜೆ.ಇ ಮನೆಯ ಮೇಲೆ ಎಸಿಬಿ ದಾಳಿ ಬೀದರ: ಸುರೇಶ ಮೋರೆ ಜೆ.ಇ ಗ್ರಾಮಿಣ ಕುಡಿಯುವ ನೀರಿನ ಇಲಾಖೆ ಬಸವಕಲ್ಯಾಣ ಉಪವಿಭಾಗ ಅಧಿಕಾರಿ ಮನೆಯ ಮೇಲೆ ಗುರುವಾರ ಬೆಳಿಗ್ಗೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಮೆಹಕರ ಮನೆಯ ಮೇಲೆ ಬೆಳಗ್ಗಿನ ಜಾವ ACB ಅಧಿಕಾರಿಗಳ ತಂಡ ದಾಳಿ ನಡೆಸಿದ್ದು, ಬೆಳ್ಳಿ,ಬಂಗಾರ, ನಗದು,ಆಸ್ತಿ ದಾಖಲಾತಿ, ಮೆಹಕರ ಪೆಟ್ರೋಲ್ ಪಂಪ ಸಹ ಜಪ್ತಿ ಮಾಡಿದ ಬಗ್ಗೆ ಮಾಹಿತಿ ತಿಳಿದು ಬರುತ್ತಿದ್ದು,…
Read More »ಬೀದರ ಜಿಲ್ಲೆಯಲ್ಲಿ ಹೆಚ್ಚಾದ ಕಾರ್ಮಿಕರ ನೋಂದಣೆ – ಥರ್ಡ್ ಪಾರ್ಟಿ ಪರಶೀಲನೆಗೆ ಇಲಾಖೆ ಚಿಂತನೆ.!
ಬೀದರ ಜಿಲ್ಲೆಯಲ್ಲಿ ಹೆಚ್ಚಾದ ಕಾರ್ಮಿಕರ ನೋಂದಣೆ – ಥರ್ಡ್ ಪಾರ್ಟಿ ಪರಶೀಲನೆಗೆ ಇಲಾಖೆ ಚಿಂತನೆ.! ನಕಲಿ ಎಂದು ಪತ್ತೆಯಾಗುವ ವ್ಯಕ್ತಿ ಹಾಗೂ ದಲ್ಲಾಳಿ ವಿರುದ್ಧ ಪೊಲೀಸ್ ಠಾಣೆಯಲ್ಲಿ ಪ್ರಕರಣ.? ದುರ್ಯೋಧನ ಹೂಗಾರ ಬೀದರ/ಜು.12: ಗಡಿ ಜಿಲ್ಲೆ ಬೀದರ ಕಾರ್ಮಿಕ ಇಲಾಖೆಯಲ್ಲಿ ನೊಂದಣಿಯಾದ ಕಾರ್ಮಿಕರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಇದೀಗ ಕಾರ್ಮಿ ಇಲಾಖೆ ಅಧಿಕಾರಿಗಳಿಗೆ ತಲೆಬಿಸಿ ಉಂಟು ಮಾಡುತ್ತಿದೆ. ಕಳೆದ ಒಂದುವರೆ ತಿಂಗಳಲ್ಲಿ 50 ಸಾವಿರಕ್ಕೂ ಅಧಿಕ ಕಟ್ಟಡ ಕಾರ್ಮಿಕರ ನೊಂದಣೆ ನಡೆದಿರು…
Read More »ಐದು ಅನಧಿಕೃತ ಬಯೋ ಡೀಸೆಲ್ ಘಟಕಗಳ ಮೇಲೆ ಅಧಿಕಾರಿಗಳು ದಾಳಿ.
ಐದು ಅನಧಿಕೃತ ಬಯೋ ಡೀಸೆಲ್ ಘಟಕಗಳ ಮೇಲೆ ಅಧಿಕಾರಿಗಳು ದಾಳಿ. ಬೀದರ/ಜುಲೈ 04: ಬೀದರ ಜಿಲ್ಲೆಯ ಹುಮನಾಬಾದ ಪಟ್ಟಣದ ಕೈಗಾರಿಕಾ ಪ್ರದೇಶದಲ್ಲಿ ಅನಧಿಕೃತ ಬಯೋ ಡೀಸೆಲ್ ಮಾರಾಟ ಮಾಡುತ್ತಿರುವ ಘಟಕಗಳ ಮೇಲೆ ತಹಸೀಲ್ದಾರ ನಾಗಯ್ಯಾ ಹಿರೇಮಠ ಭಾನುವಾರ ಬೆಳಿಗ್ಗೆ ದಾಳಿ ನಡೆಸಿದ್ದಾರೆ. ಕೈಗಾರಿಕಾ ಕಾರ್ಯಾನೆಗಳಿಗೆ ಬಳಸುವ ಬಯೋಡೀಸಲ್ ಅಕ್ರಮವಾಗಿ ಖಾಸಗಿ ವಾಹನಗಳಿಗೆ ಮಾರಾಟ ಮಾಡುತ್ತಿರುವ ಕುರಿತು ವಿವಿಧ ಪೆಟ್ರೋಲ್ ಬಂಕ್ ಮಾಲೀಕರು ಜಿಲ್ಲಾಧಿಕಾರಿಗಳಿಗೆ ದೂರು ಸಲ್ಲಿದ ಹಿನ್ನೆಲೆಯಲ್ಲಿ. ಜಿಲ್ಲಾಧಿಕಾರಿಗಳ…
Read More »ಜೈವಿಕ ಡೀಸೆಲ್ ಮಾರಾಟ : ಕಾನೂನು ಕ್ರಮಕ್ಕೆ ಆಹಾರ ಇಲಾಖೆ ಡಿಡಿ ಆದೇಶ
ಜೈವಿಕ ಡೀಸೆಲ್ ಮಾರಾಟ : ಕಾನೂನು ಕ್ರಮಕ್ಕೆ ಆಹಾರ ಇಲಾಖೆ ಡಿಡಿ ಆದೇಶ ಬೀದರ/ಜುಲೈ-03: ಜಿಲ್ಲೆಯ ವಿವಿಧಡೆ ಅನಧಿಕೃತ ಬಯೋಡೀಸೆಲ್ ಮಾರಾಟದ ಕುರಿತು ಪೆಟ್ರೋಲ್ ಬಂಕ್ ಮಾಲೀಕರು ದೂರು ನೀಡಿದ ಹಿನ್ನೆಲೆಯಲ್ಲಿ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಉಪ ನಿರ್ದೇಶಕ ಬಾಬುರೆಡ್ಡಿ ಅವರು ಜಿಲ್ಲೆಯ ಎಲ್ಲಾ ತಹಸೀಲ್ದಾರ ಅವರಿಗೆ ಪತ್ರ ಕಾನೂನು ಕ್ರಮ ಜರುಗಿಸುವಂತೆ ಸೂಚಿಸಿದ್ದಾರೆ. ಕಚ್ಚಾ ತೈಲ ಮಾರಾಟಕ್ಕೆ ಸಂಬಂಧಪಟ್ಟ ಇಲಾಖೆಗಳ ಅನುಮತಿ ಪಡೆಯದೆ…
Read More »ಪರವಾನಗಿ ರಹಿತ ಬಯೋಡಿಸೇಲ ಮಾರಾಟಕ್ಕೆ ಕಡಿವಾಣ ಹಾಕಿ : ಬಂಕ್ ಮಾಲೀಕರ ಒತ್ತಾಯ
ಪರವಾನಗಿ ರಹಿತ ಬಯೋಡಿಸೇಲ ಮಾರಾಟಕ್ಕೆ ಕಡಿವಾಣ ಹಾಕಿ :ಬಂಕ್ ಮಾಲೀಕರ ಒತ್ತಾಯ ವರದಿ-ದುರಯೋಧನ ಹೂಗಾರ ಬೀದರ/ಜುಲೈ-02: ಕೈಗಾರಿಕಾ ಪ್ರದೇಶಗಳಿಗೆ ಬಳಸುವ ಬಯೋಡೀಸಲ್ ಅಕ್ರಮವಾಗಿ ಖಾಸಗಿ ವಾಹನಗಳಿಗೆ ಮಾರಾಟ ಮಾಡುತ್ತಿರುವ ಕುರಿತು ಪೆಟ್ರೋಲ್ ಬಂಕ್ ಮಾಲೀಕರು ಶುಕ್ರವಾರ ಜಿಲ್ಲಾಧಿಕಾರಿಗಳಿಗೆ ದೂರು ಸಲ್ಲಿಸಿದ್ದಾರೆ. https://play.google.com/store/apps/details?id=kknewsonline.in ಜಿಲ್ಲೆಯ ಬಸವಕಲ್ಯಾಣ ಹಾಗೂ ಹುಮನಾಬಾದ ತಾಲೂಕುಗಳಲ್ಲಿ ಹೆಚ್ಚಿನ ವ್ಯವಹಾರ ನಡೆಸುತ್ತಿರುವ ಬಗ್ಗೆ ದೂರಿನಲ್ಲಿ ವಿವರಿಸಲಾಗುತ್ತಿದೆ. ನಿಯಮಗಳು ಗಾಳಿಗೆ ತೂರಿ ವ್ಯವಹಾರ ನಡೆಸುತ್ತಿದ್ದು, ಅಧಿಕೃತ ಬಂಕ್ ಗಳು ದಿನ…
Read More »


















