ಬೀದರ
ಮಾಸ್ಕ್ ಹಾಕದ ಅಂಗಡಿ ಹೋಟೆಲ ಬಂದ್ ಮಾಡಿ: ಶಾಸಕ ರಾಜಶೇಖರ ಪಾಟೀಲ
ಮಾಸ್ಕ್ ಹಾಕದ ಅಂಗಡಿ ಹೋಟೆಲ ಬಂದ್ ಮಾಡಿ: ಶಾಸಕ ರಾಜಶೇಖರ ಪಾಟೀಲ ಹುಮನಾಬಾದ: ಹುಮನಾಬಾದ-ಚಿಟಗುಪ್ಪ ಪಟ್ಟಣಗಲ್ಲಿ ಮಾಸ್ಕ್ ಹಾಕದ ಅಂಗಡಿ ಮಾಲೀಕರು ಹೋಟೆಲ ಸಿಬ್ಬಂದಿಗಳ ವಿರುದ್ದ ಪ್ರಕರಣ ದಾಖಲಿಸಿ ಅಂಗಡಿ ಬಂದ್ ಮಾಡಿಸಿ ಎಂದು ಶಾಸಕ ರಾಜಶೇಖರ ಪಾಟೀಲ ಹೇಳಿದರು. ತಾಲೂಕು ಪಂಚಾಯತ ಸಭಾಂಗಣದಲ್ಲಿ ನಡೆದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ಚಿಟಗುಪ್ಪ-ಹುಮನಾಬಾದ ತಹಶೀಲ್ದಾರರು ಪೊಲೀಸ್ ಅಧಿಕಾರಿಗಳ ಸಹಕಾರ ಪಡೆದು ದಂಡ್ಡ ವಿಧಿಸುವ ಹಾಗೂ ಅಂಗಡಿ ಬಂದ್ ಮಾಡಿಸುವ ಕೆಲಸ…
Read More »ಮಳೆ ಹಾನಿ ಸಮೀಕ್ಷೆ ನಡೆಸಿ ವರದಿ ಸಲ್ಲಿಸಿ : ಜಿಲ್ಲಾಧಿಕಾರಿ ಆರ್.ರಾಮಚಂದ್ರನ್
ಮಳೆ ಹಾನಿ ಸಮೀಕ್ಷೆ ನಡೆಸಿ ವರದಿ ಸಲ್ಲಿಸಿ : ಜಿಲ್ಲಾಧಿಕಾರಿ ಆರ್.ರಾಮಚಂದ್ರನ್ ಬೀದರ: ಹುಮನಾಬಾದ ತಾಲೂಕಿನ 11 ಗ್ರಾಮಗಳಲ್ಲಿ ಸೋಮವಾರ ಸುರಿದ ಭಾರಿ ಮಳೆಯಿಂದ ಸಂಭವಿಸಿರುವ ಬೆಳೆಹಾನಿ ಕುರಿತು ಅಧಿಕಾರಿಗಳು ಸರ್ವೇಕಾರ್ಯ ನಡೆಸಿ ವರದಿ ಸಲ್ಲಿಸುವಂತೆ ಜಿಲ್ಲಾಧಿಕಾರಿ ಆರ್.ರಾಮಚಂದ್ರನ್ ಅಧಿಕಾರಿಗಳಿಗೆ ಸೂಚಿಸಿದರು. ಮಂಗಳವಾರ ಭೋತಗಿ ಹಾಗೂ ಮರಕಲ್ ಗ್ರಾಮಗಳಿಗೆ ಭೇಟಿನೀಡಿ ಮಳೆಹಾನಿ ಸಮೀಕ್ಷೆ ನಡೆಸಿದ ಅವರು, ಕೂಡಲೇ ಸರ್ವೇ ಕಾರ್ಯನಡೆಸಬೇಕು. ಮಳೆಯಿಂದ ಹಾನಿ ಸಂಭವಿಸಿರುವ ಬಗ್ಗೆ ಸಂಪೂರ್ಣ ಮಾಹಿತಿ ಜಿಲ್ಲಾಡಳಿತಕ್ಕೆ…
Read More »ಘೋಡವಾಡಿಯಲ್ಲಿ 3.5 ಕೆಜಿ ಗಾಂಜಾ ಜಪ್ತಿ
ಘೋಡವಾಡಿಯಲ್ಲಿ 3.5 ಕೆಜಿ ಗಾಂಜಾ ಜಪ್ತಿ ಹುಮನಾಬಾದ: ತಾಲೂಕಿನ ಘೋಡವಾಡಿ ಗ್ರಾಮದಲ್ಲಿ ಗಾಂಜಾ ಮಾರಾಟದ ಖಚಿತ ಮಾಹಿತಿ ಹಿನ್ನೆಲೆಯಲ್ಲಿ ಪಿಎಸ್ಐ ರವಿಕಾಮಾರ ನೇತೃತ್ವದಲ್ಲಿ ದಾಳಿ ನಡೆಸಿ ವ್ಯಕ್ತಿಯೊಬ್ಬನನ್ನು ಬಂಧಿಸಲಾಗಿದೆ. ಘೋಡವಾಡಿ ಗ್ರಾಮದ ಎಂ.ಡಿ ಗೌಸ್ ಬಂಧಿತ ಆರೋಪಿ. ಇತನಿಂದ 4970 ನಗದು ಹಣ ಹಾಗೂ 35 ಸಾವಿರ ಅಂದಾಜಿನ 3.5 ಕೆ.ಜಿ ಗಾಂಜ ಜಪ್ತಿಮಾಡಿಕೊಂಡಿದ್ದಾರೆ. ಗಾಂಜ ಖರೀದಿ ಮಾರಾಟ ಬಗ್ಗೆ ಪೊಲೀಸ್ ಅಧಿಕಾರಿಗಳು ತನಿಖೆ ನಡೆಸಿದ್ದಾರೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ…
Read More »ಅಕ್ರಮ ಚಟುವಟಿಕೆಗಳ ಮೇಲೆ ಜಿಲ್ಲಾ ಪೊಲೀಸ್ ಹದ್ದಿನ ಕಣ್ಣು..!
ಅಕ್ರಮ ಚಟುವಟಿಕೆಗಳ ಮೇಲೆ ಜಿಲ್ಲಾ ಪೊಲೀಸ್ ಹದ್ದಿನ ಕಣ್ಣು..! ಬೀದರ: ತೆಲಂಗಾಣಾದಿಂದ ಬೀದರ ಜಿಲ್ಲೆಗೆ ಗಾಂಜಾ ಸಾಗಿಸುತ್ತಿರುವ ಕುರಿತು ಖಚಿತ ಮಾಹಿತಿ ಹಿನ್ನೆಲೆಯಲ್ಲಿ ಬೀದರ ಸೈಬರ್ ಕ್ರೈಮ್ ಪೊಲೀಸರು ದಾಳಿ ನಡೆಸಿದ್ದು, 60ಸಾವಿರ ಮೌಲ್ಯದ 12 ಕೆ.ಜಿ ಗಾಂಜಾ ಹಾಗೂ ಎರೆಡು ದ್ವಿಚಕ್ರವಾಹನ ಜಪ್ತಿಮಾಡಿಕೊಂಡ ಘಟನೆ ನಡೆದಿದೆ. ಈ ಘಟನೆ ಶನಿವಾರ ರಾತ್ರಿ ಔರಾದ ತಾಲೂಕಿನ ಚಿಕ್ಲಿ ಬಾಜಿರಾಂ ತಾಂಡಾ ಬಳಿ ನಡೆದಿದೆ. ಅಕ್ರಮ ಚಟುವಟಿಕೆಗಳ ಮೇಲೆ ಜಿಲ್ಲಾ ಪೊಲೀಸ್…
Read More »ಹಾರಕೂಡ ಶ್ರೀಗಳ ದರ್ಶನ ಪಡೆದ ಬಿರರ್ಬಿಟೆ
ಹಾರಕೂಡ ಶ್ರೀಗಳ ದರ್ಶನ ಪಡೆದ ಬಿರರ್ಬಿಟೆ ಬಸವಕಲ್ಯಾಣ: ಭಾರತ ಸರ್ಕಾರದ ಆಹಾರ ನಿಗಮ ಮಂಡಳಿ ಸದಸ್ಯ ಉಮೇಶ ಬಿರರ್ಬಿಟೆ ಅಟ್ಟೂರ್, ತಾಲೂಕಿನ ಹಾರಕೂಡದ ಡಾ। ಚನ್ನವೀರ ಶಿವಾಚಾರ್ಯರ ದರ್ಶನ ಪಡೆದು ಸನ್ಮಾನಿಸಿದರು. https://play.google.com/store/apps/details?id=kknewsonline.in ಕೇಂದ್ರ ಸರ್ಕಾರದಲ್ಲಿ ಉನ್ನತ ಹುದ್ದೆ ಪಡೆದುಕೊಂಡಿದ್ದು, ಉತ್ತಮ ಕೆಲಸ ಮಾಡುವ ಮೂಲಕ ಜನ ನಾಯಕನಾಗಿ ಬೆಳೆಯಿರಿ ಎಂದು ಶ್ರೀಗಳು ಹರಸಿದ್ದಾರೆ. ಇದೇ ಸಂದರ್ಭದಲ್ಲಿ ಶ್ರೀಗಳು ಕೂಡ ನೂತನವಾಗಿ ಆಹಾರ ಮಂಡಳಿಗೆ ಆಯ್ಕೆಗೊಂಡಿರು ಸದಸ್ಯರಿಗೂ ಸನ್ಮಾನಿಸಿದರು.
Read More »ಶಾಸಕರ ಮನೆ ಎದುರಿಗೆ ಧರಣಿ : ಮಾದಿಗ ದಂಡೋರ್ ಹೋರಾಟ ಸಮಿತಿ ನಿರ್ಧಾರ
ಶಾಸಕರ ಮನೆ ಎದುರಿಗೆ ಧರಣಿ : ಮಾದಿಗ ದಂಡೋರ್ ಹೋರಾಟ ಸಮಿತಿ ನಿರ್ಧಾರ ಹುಮನಾಬಾದ: ಮಾದಿಗ ದಂಡೋರ್ ಹೋರಾಟ ಸಮಿತಿ ವತಿಯಿಂದ ಸೆ.14ರಂದು ಆಯಾ ಕ್ಷೇತ್ರದ ಶಾಕಸ ಮನೆ ಎದುರಿಗೆ ಧರಣಿ ಸತ್ಯಾಗ್ರಹ ಹಾಗೂ ಸೆ.18ರಂದು ನ್ಯಾಯ ಮೂರ್ತಿ ಎ.ಜೆ ಸದಾಶಿವ ಆಯೋಗ ವರದಿ ಅನುಷ್ಠಾನಮಾಡುವಂತೆ ಒತ್ತಾಯಿಸಿ ಅನಿರ್ಧಿಷ್ಟಾವಧಿ ಧರಣಿ ಸತ್ಯಾಗ್ರಹ ನಡೆಸುವುದಾಗಿ ಮಾದಿಗ ದಂಡೋರ ಹೋರಾಟ ಸಮಿತಿ ರಾಜ್ಯ ಕಾರ್ಯದರ್ಶಿ ಫರ್ನಾಂಡಿಸ್ ಹಿಪ್ಪಳಗಾಂವ್ ತಿಳಿಸಿದ್ದಾರೆ. https://play.google.com/store/apps/details?id=kknewsonline.in ಹುಮನಾಬಾದ ಪಟ್ಟಣದ…
Read More »ಹುಮನಾಬಾದ ಹಳೆ ಪಟ್ಟಣದಲ್ಲಿ ಸಂತೆ ನಡೆಸಿ : ವ್ಯಾಪರಸ್ಥರ ಆಗ್ರಹ
ಹುಮನಾಬಾದ ಹಳೆ ಪಟ್ಟಣದಲ್ಲಿ ಸಂತೆ ನಡೆಸಿ : ವ್ಯಾಪರಸ್ಥರ ಆಗ್ರಹ ಹುಮನಾಬಾದ: ಪಟ್ಟಣದ ವೀರಭ್ರೇಶ್ವರ ದೇವಸ್ಥಾನದ ಮುಖ್ಯರಸ್ತೆಯಲ್ಲಿ ಈ ಹಿಂದಿನAತೆ ಬುಧವಾರ ಹಾಗೂ ಭಾನುವಾರ ಸಂತೆ ನಡೆಸುವಂತೆ ಪಟ್ಟಣದ ವ್ಯಾಪರಸ್ಥರು ಒತ್ತಾಯಿಸಿದ್ದಾರೆ. ಕಳೆದ ಅನೇಕ ವರ್ಷಗಳಿಂದ ಪಟ್ಟಣದ ವೀರಭದ್ರೇಶ್ವರ ದೇವಸ್ಥಾನ ಮುಖ್ಯ ರಸ್ತೆಯಲ್ಲಿ ಬುಧವಾರ ಹಾಗೂ ಭಾನುವಾರ ಸಂತೆ ನಡೆಯುತ್ತಿದ್ದು, ಕೊರೊನಾ ಸೋಂಕು ತಡೆಗಟ್ಟುವ ನಿಟ್ಟಿನಲ್ಲಿ ಪಟ್ಟಣದ ಥೇರ ಮೈದಾನಕ್ಕೆ ಸಂತೆ ಸ್ಥಳಾಂತರಿಸಲಾಗಿತ್ತು. ಆದರೆ, ಇಂದಿಗೂ ಸಂತೆಗಳು ಮರು ಸ್ಥಳದಲ್ಲಿ…
Read More »ಪಡಿತರ ಅಕ್ಕಿ ಕಾಳಸಂತೆಯಲ್ಲಿ ಮಾರಾಟ ಆಗದಂತೆ ಎಚ್ಚರಿಕೆವಹಿಸಿ
ಪಡಿತರ ಅಕ್ಕಿ ಕಾಳಸಂತೆಯಲ್ಲಿ ಮಾರಾಟ ಆಗದಂತೆ ಎಚ್ಚರಿಕೆವಹಿಸಿ : ಉಮೇಶ ಬಿರರ್ಬಿಟೆ ಅಟ್ಟೂರ್ ಹುಮನಾಬಾದ: ಬಡವಪರ ಹೊಟ್ಟೆತುಂಬಿಸುವ ಪಡಿತರ ಅಕ್ಕಿ ಕಾಳಸಂತೆಯಲ್ಲಿ ಮಾರಾಟ ಆಗದಂತೆ ಎಚ್ಚರಿಕೆವಹಿಸಿ ಎಂದು ಭಾರತ ಸರ್ಕಾರದ ಆಹಾರ ನಿಗಮ ಮಂಡಳಿಯ ಸದಸ್ಯ ಉಮೇಶ ಬಿರರ್ಬಿಟೆ ಅಟ್ಟೂರ್ ಅಧಿಕಾರಿಗಳಿಗೆ ಸೂಚಿಸಿದರು. ಹುಮನಾಬಾದ್ ಪಟ್ಟಣದ ಹೊರವಲಯದ ಪಡಿತರ ವಿತರಣೆ ಗೋದಾಮಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ನಂತರ ಅಧಿಕಾರಿಗಳ ಜೊತೆಗೆ ಪಡಿತರ ವಿತರಣೆ ಹಾಗೂ ಶಾಲಾ ಮಕ್ಕಳ ಮಧ್ಯಾನದ…
Read More »ಉಮೇಶ ಅಟ್ಟೂರ್ ಅವರಿಗೆ ಜಯ ಕರ್ನಾಟಕ ಸಂಘಟನೆಯಿಂದ ಸನ್ಮಾನ.
ಉಮೇಶ ಅಟ್ಟೂರ್ ಅವರಿಗೆ ಜಯ ಕರ್ನಾಟಕ ಸಂಘಟನೆಯಿಂದ ಸನ್ಮಾನ. ಹುಮನಾಬಾದ: ತಾಲೂಕು ಜಯ ಕರ್ನಾಟಕ ಸಂಘಟನೆ ವತಿಯಿಂದ ನೂತನವಾಗಿ ಆಯ್ಕೆಗೊಂಡ ಭಾರತ ಸರ್ಕಾರದ ಆಹಾರ ನಿಗಮದ ಸದಸ್ಯ ಉಮೇಶ ಬಿರಬಿರ್ಟೆ ಅಟ್ಟೂರ್ ಅವರನ್ನು ಸನ್ಮಾನಿಸಲಾಯಿತು. ಪಟ್ಟಣದ ಜಯಕರ್ನಾಟಕ ಸಂಘಟನೆ ಕಾರ್ಯಾಲಯದಲ್ಲಿ ಏರ್ಪಡಿಸಿದ ಸನ್ಮಾನ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಶಾಲಾ ಮಕ್ಕಳಿಗೆ ಗುಣಮಟ್ಟದ ಆಹಾರ ಪೂರೈಕೆ ಹಾಗೂ ಪಡಿತರ ಆಹಾರ ಧಾನ್ಯ ವಿತರಣೆಯಲ್ಲಿ ಉಂಟಾಗುವ ಸಮಸ್ಸೆಗಳು ಹಾಗೂ ಆಹಾರ…
Read More »ಬಿಜೆಪಿ ಜಿಲ್ಲಾಧ್ಯಕ್ಷರಿಗೆ ವಿಶೇಷ ಸನ್ಮಾನ
ಉಮೇಶ ಬಿರಬಿರ್ಟೆ ಅವರಿಂದ ಬಿಜೆಪಿ ಜಿಲ್ಲಾಧ್ಯಕ್ಷರಿಗೆ ವಿಶೇಷ ಸನ್ಮಾನರ ಹುಮನಾಬಾದ: ಪಟ್ಟಣದ ವೀರಭದ್ರೇಶ್ವರ ದೇವಸ್ಥಾನದ ಮುಖ್ಯ ರಸ್ತೆಯಲ್ಲಿ ಈ ಹಿಂದಿನಂತೆ ಸಂತೆ ನಡೆಸುವಂತೆ ಇಲ್ಲಿನ ವ್ಯಾಪರಸ್ಥರು ಹುಮನಾಬಾದ: ಭಾರತ ಸರ್ಕಾರದ ಆಹಾರ ನಿಗಮದ ಸದಸ್ಯ ಉಮೇಶ ಬಿರಬಿರ್ಟೆ ಇವರು ಬೀದರ ಜಿಲ್ಲಾ ಬಿಜೆಪಿ ಅಧ್ಯಕ್ಷ ಶಿವಾನಂದ ಮಂಠಾಳಕರ್ ಅವರನ್ನು ಭೇಟಿಮಾಡಿ ವಿಶೇಷವಾಗಿ ಸನ್ಮಾನಿಸಿದರು. ತಾಲೂಕಿನ ಮಾಣಿಕನಗರದಲ್ಲಿ ಗುರುವಾರ ಭೇಟಿಮಾಡಿ ಸನ್ಮಾನಿಸಿದ ಅವರು, ಪ್ರಥಮ ಬಾರಿಗೆ ಪಕ್ಷದ ಮುಖಂಡರು ಅಧಿಕಾರ ನೀಡಿ…
Read More »


















