ಬೀದರ
ಬೀದರ್:ನೂರು ಹಾಸಿಗೆಯ ವಾಸು ಆಸ್ಪತ್ರೆ ಲೋಕಾರ್ಪಣೆ..
ಮಾರ್ಚ 22 ರಂದು ಉಗಾದಿ ಹಬ್ಬದಂದು ನೂರು ಹಾಸಿಗೆ ವಾಸು ಆಸ್ಪತ್ರೆಯ ನೂತನ ಕಟ್ಟಡದ ಉದ್ಘಾಟನೆ ಮಾಡಿದ ಕೇಮದ್ರ ಸಚಿವ ಭಗವಂತ ಖೂಭಾ ಬೀದರ ಜಿಲ್ಲೆಯ ಜನರ ಆರೋಗ್ಯ ಸಮಸ್ಯೆಗೆ ಉತ್ತಮ ಚಿಕಿತ್ಸೆ ನೀಡಲು ವಾಸು ಆಸ್ಪತ್ರೆಯನ್ನ ಲೋಕಾರ್ಪಣೆ ಮಾಡಿದ್ದೆನೆ.ಬೀದರ್ ಜಿಲ್ಲೆಯ ಜನರಿಗೆ ಉತ್ತಮ ಚಿಕಿತ್ಸೆ ನೀಡಲು ಈ ಸುಸಜ್ಜಿತ ವಾಸು ಆಸ್ಪತ್ರೆ ನೇರವಾಗಲಿದೆ ಅಂತಾ ಕೇಂದ್ರ ನವೀಕರಿಸಬಹುದಾದ ಇಂಧನ ಮೂಲ, ರಾಸಾಯನಿಕ ಮತ್ತು ರಸಗೋಬ್ಬರ ಖಾತೆ ರಾಜ್ಯ ಸಚಿವ…
Read More »ಬೀದರ್:ಅಂತರಾಜ್ಯ ಬೈಕ್ ಕಳ್ಳರ ಬಂಧನ,14 ಬೈಕ್ ವಶಕ್ಕೆ
ಬೀದರ್: ಮೂವರು ಅಂತರರಾಜ್ಯ ಬೈಕ್ ಕಳ್ಳರ ಬಂಧನ 14ಬೈಕ್ ವಶಕ್ಕೆ ಪಡೆದ ಬಗ್ದಲ್ ಪೊಲೀಸರು,ರೂರಲ್ ಸಿಪಿಐ ಶ್ರೀನಿವಾಸ್ ಅಲ್ಲಾಪೂರೆ ನೇತ್ರತ್ವದಲ್ಲಿ ಕಾರ್ಯಾಚರಣೆ… ಅನುಮಾನಾಸ್ಪದವಾಗಿ ಬೀದರ್ ತಾಲೂಕಿನ ಬಾವಗಿ ಕ್ರಾಸ್ ಬಳಿ ಬೈಕ್ ಕಳ್ಳತನಕ್ಕೆ ಮುಂದಾಗಿದ್ದ ಮೂವರನ್ನ ಸಿನಿಮಿಯ ರೀತಿಯಲ್ಲಿ ದಾಳಿ ಮಾಡಿ ಬಂಧಿಸಿದ ಪೊಲೀಸರು… ಬೀದರ್ ಉಪ ವಿಭಾಗದ ಐದು ಬೈಕ್ ಗಳು, ಜಹೀರಾಬಾದ್ ನಗರದ ಒಂದು ಬೈಕ್,ಹೈದ್ರಾಬಾದ್ ನಗರದ 8ಬೈಕ್ ಸೇರಿದಂತೆ ಒಟ್ಟು 7,20,000 ಮೌಲ್ಯದ 14ಬೈಕ್ ಗಳನ್ನ…
Read More »ಬೀದರ್:ಬುಡಾ ಸೈಟ್ ಹಂಚಿಕೆಗೆ ಹೈಕೋರ್ಟ್ ತಡೆ
ಬೀದರ್:ಬುಡಾ 47 ಸೈಟ್ ಹಂಚಿಕೆ ಗೆ ಹೈಕೋರ್ಟ್ ತಡೆ ಎಂಎಲ್ ಸಿ ಅರವಿಂದ ಅರಳಿ ಬೀದರ್ ನಗರಾಭಿವೃದ್ದಿ ಪ್ರಾಧಿಕಾರ ನಗರದ ಸಿದ್ರಾಮಯ್ಯಾ ಬಡಾವಣೆಯ125 ಚಿದ್ರಿಯಲ್ಲಿ 13 ಸೈಟ್ ಸೇರಿ 47 ಸೈಟ್ ಗಳ ಈ ಹರಾಜು ಪ್ರತಿಕ್ರಿಯೆಗೆ ಹೈಕೋರ್ಟ್ ತಡೆಯಾಜ್ಞೆ ನೀಡಿದೆ….. ಹೆಚ್ಚುವರಿ 47 ಸೈಟ್ ಗಳನ್ನ ಹಂಚಿಕೆ ಮಾಡಲು ಪತ್ರಿಕೆಗಳಲ್ಲಿ ಬೀದರ್ ನಗರಾಭಿವೃದ್ದಿ ಪ್ರಾಧಿಕಾರ ಜಾಹೀರಾತು ನೀಡಿತ್ತು. ಅದರಲ್ಲಿ ಬರುವ ಮಾರ್ಚ್ 28ರ ವರೆಗೆ ಇದ್ದ ಅವಧಿಯನ್ನ ಪತ್ರಿಕೆಯಲ್ಲಿ…
Read More »ಬ್ರಾಂಚ್ ಹಾಕುವುದೇ ಬಿಜೆಪಿ ಸಾಧನೆ : ಶಾಸಕ ಪಾಟೀಲ
ಬ್ರಾಂಚ್ ಹಾಕುವುದೇ ಬಿಜೆಪಿ ಸಾಧನೆ : ಶಾಸಕ ಪಾಟೀಲ ಹುಮನಾಬಾದ: ಕ್ಷೇತ್ರದ ಎಲ್ಲಾಕಡೆಗಳಲ್ಲಿ ಕುಳಿತುಕೊಳ್ಳುವ ಬ್ರೆಂಚ್ ಹಾಕಿದೆ ಬಿಜೆಪಿ ಪಕ್ಷದ ಸಾಧನೆಯಾಗಿದೆ ಎಂದು ಶಾಸಕ ರಾಜಶೇಖರ ಪಾಟೀಲ ವ್ಯಂಗ್ಯವಾಡಿದರು. ತಾಲೂಕಿನ ಬೊರಂಪಳ್ಳಿ ಗ್ರಾಮದಲ್ಲಿ ಏರ್ಪಡಿಸಿದ ಜನ ಸಂಪರ್ಕ ಸಭೆಯಲ್ಲಿ ಅವರು ಮಾತನಾಡಿದರು. ವೃತ್ತಗಳಲ್ಲಿ ಬ್ರೆಂಚ್ ಹಾಕುವುದೇ ಸಾಧನೆ ಎಂದರೆ ವಿಧಾನ ಪರಿಷತ್ ಸದಸ್ಯರ ಅನುದಾನದಲ್ಲಿ ಎಲ್ಲಾ ಕಡೆಗಳಲ್ಲಿ ಬ್ರೆಂಚ್ ಹಾಕಿಸುವ ಕೆಲಸ ನಾನು ಮಾಡಬಹುದು ಎಂದ ಅವರು, ಪ್ರತಿಯೊಂದು ಗ್ರಾಮಗಳ…
Read More »ಮುಖ್ಯಮಂತ್ರಿ ಬೊಮ್ಮಾಯಿ ಅವರಿಗೆ ಶಾಸಕ ಪಾಟೀಲರಿಂದ ಸನ್ಮಾನ
ಮುಖ್ಯಮಂತ್ರಿ ಬೊಮ್ಮಾಯಿ ಅವರಿಗೆ ಶಾಸಕ ಪಾಟೀಲರಿಂದ ಸನ್ಮಾನ ಹುಮನಾಬಾದ: ಕಲಬುರಗಿಯಿಂದ ಬೀದರ ತೆರಳುವ ಮಧ್ಯದಲ್ಲಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರನ್ನು ಶಾಸಕ ರಾಜಶೇಖರ್ ಪಾಟೀಲ್ ಸನ್ಮಾನಿಸಿ ಗೌರವಿಸಿದರು. ಪಟ್ಟಣದ ಹೊರವಲಯದ ಶಕುಂತಲಾ ಪಾಟೀಲ್ ವಸತಿ ಶಾಲೆ ಹತ್ತಿರದ ರಾಷ್ಟ್ರೀಯ ಹೆದ್ದಾರಿಯಲ್ಲಿ ಮುಖ್ಯಮಂತ್ರಿಗಳು ಶಾಸಕ ಪಾಟೀಲ್ ಅವರನ್ನು ಗಮನಿಸಿ ವಾಹನ ನಿಲ್ಲಿಸಿದರು. ಈ ಸಂದರ್ಭದಲ್ಲಿ ಶಾಸಕರು ಸನ್ಮಾನಿಸಿ ಕಾರಂಜ ಸಂತ್ರಸ್ಥರ ಸಮಸ್ಯೆಗೆ ಸ್ಪಂದಿಸುವಂತೆ ಮನವಿ ಮಾಡಿದರು. Date: 26-02-2023
Read More »ಮುಂದಿನ ದಿನಗಳಲ್ಲಿ ಬಂಡೆಪ್ಪ ಖಾಶೆಂಪೂರ್ ರಾಜ್ಯದ ಉಪ ಮುಖ್ಯಮಂತ್ರಿ : ಸಿಎಂ ಫೈಜ್
ಮುಂದಿನ ದಿನಗಳಲ್ಲಿ ಬಂಡೆಪ್ಪ ಖಾಶೆಂಪೂರ್ ರಾಜ್ಯದ ಉಪ ಮುಖ್ಯಮಂತ್ರಿ : ಸಿಎಂ ಫೈಜ್ ಬೀದರ: ಹುಮನಾಬಾದ ಕ್ಷೇತ್ರದ ಜೆಡಿಎಸ್ ಪಕ್ಷದ ಸಂಘಟನೆಗೆ ಬಂಡೆಪ್ಪ ಖಾಶಂಪೂರ್ ಅವರು ಅನೇಕ ಪ್ರೋತ್ಸಾಹ ನೀಡುತ್ತಿದ್ದು, ಬರುವ ದಿನಗಳಲ್ಲಿ ಬಂಡೆಪ್ಪ ಖಾಶೆಂಪೂರ್ ಅವರು ರಾಜ್ಯದ ಉಪ ಮುಖ್ಯಮಂತ್ರಿಯಾಗಲ್ಲಿದ್ದಾರೆ ಎಂದು ಜೆಡಿಎಸ್ ಅಭ್ಯರ್ಥಿ ಸಿಎಂ ಫೈಯಿಜ್ ಹೇಳಿದರು. ಪಟ್ಟಣದ ಜೆಡಿಎಸ್ ಪಕ್ಷದ ಅಭ್ಯರ್ಥಿ ಸಿ ಎಂ ಫೈಜ್ ಅವರ ಮನೆ ಆವರಣದಲ್ಲಿ ಕರೆದ ಕಾರ್ಯಕಾರಣಿ ಸಾಭೆಯಲ್ಲಿ ಅವರು…
Read More »ಬಸವರಾಜ ಆರ್ಯ ಹುಮನಾಬಾದ MLA ಟಿಕೆಟ್ ಆಕಾಂಕ್ಷಿ..?
ಬಸವರಾಜ ಆರ್ಯ ಹುಮನಾಬಾದ MLA ಟಿಕೆಟ್ ಆಕಾಂಕ್ಷಿ..? ಬೀದರ: ಡಾ| ಅಂಬೇಡ್ಕರ್ ವಸತಿ ನಿಗಮದ ನಿರ್ದೇಶಕರಾದ ಬಸವರಾಜ ಆರ್ಯ ಹುಮನಾಬಾದ ವಿಧಾನಸಭಾ ಕ್ಷೇತ್ರದ ಆಕಾಂಕ್ಷಿಯಾಗಿರುವ ಕುರಿತು ಇದೀಗ ಭಾರಿ ಚರ್ಚೆ ಶುರುವಾಗಿದೆ. ಮೂಲತಃ ಹುಮನಾಬಾದ ವಿಧಾನ ಸಭಾ ಕ್ಷೇತ್ರದ ನಿವಾಸಿಯಾಗಿರುವ ಬಸವರಾಜ ಆರ್ಯ ಅವರು, ಈ ಹಿಂದೆ 2004ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧೆ ನಡೆಸಿದರು. ದಿ| ರಾಮಚಂದ್ರ ಆರ್ಯ ಅವರ ಸುಪುತ್ರರಾದ ಇವರು, ಬಿಜೆಪಿ ಪಕ್ಷಕ್ಕಾಗಿ ನಿರಂತರವಾಗಿ…
Read More »ಬೀದರ್:ರಸ್ತೆಯ ಮೇಲೆ ಹಣ್ಣಿನ ಜ್ಯೂಸ್ ಕುಡಿಯುವ ಮುನ್ನ ಇರಲಿ ಎಚ್ಚರಿಕೆ..
ಬೀದರ್:ಸುಡು ಬೆಸಿಗೆ ಶುರುವಾಗಿದೆ.ಬಿಸಿಲಿನಲ್ಲಿ ಬೆವತು ರಸ್ತೆ ಪಕ್ಕ ಇರೋ ಈ ಹಣ್ಷಿನ ಅಂಗಡಿಗಳಲ್ಲಿ ಹಣ್ಣಿನ ಜ್ಯೂಸ್ ಕುಡಿಯಲು ಹೋದ್ರೋ ನಿಮ್ಮ ಅರೋಗ್ಯ ಕೊಡೋದು ಗ್ಯಾರಂಟಿ..ಯಾಕೆ ಅಂತಿರಾ ಇಲ್ಲಿ ಕಡಿಮೆ ದರದಲ್ಲಿ ತಣ್ಣನೆಯ ಜ್ಯೂಸ್ ಕೊಡೋ ಇವರು ಇದಕ್ಕಾಗಿ ಬಳಸುವ ಹಣ್ಣುಗಳ ಕ್ವಾಲಿಟಿ ಯಾವುದು ಗೋತ್ತಾ..?? ಅತ್ಯಂತ ಕಡಿಮೆ ದರಲ್ಲಿ ಸಿಗೋ ಕೊಳೆತ ಹಣ್ಣುಗಳೆ ಇವರ ಟಾರ್ಗೆಟ್ ಮಾರುಕಟ್ಟೆ ಯಲ್ಲಿ ಕಡಿಮೆ ದರಕ್ಕೆ ಕೊಳತೆ ಹಣ್ಣುಗಳನ್ನು ತಂದು ಅದರಿಂದ ಜ್ಯೂಸ್ ತಯಾರಿ…
Read More »ಮಹಾನಗರಪಾಲಿಕೆಯಾದ ಬೀದರ್ ನಗರಸಭೆ
ರಾಜ್ಯ ಬಜೆಟ್ ನಲ್ಲಿ ಬೀದರ್ ನಗರಸಭೆಗೆಯನ್ನ ನಗರಪಾಲಿಕೆಯಾಗಿ ಮಾಡಿ ಸಿಎಂ ಘೋಷಣೆ.. ಇಂದು ಮಂಡನೆಯಾದ ಬಜೆಟ್ ನಲ್ಲಿ ಕೇಂದ್ರ ಸಚಿವ ಭಗವಂತ ಖೂಭಾ ಅವರ ಆಸಕ್ತಿಯಿಂದಾಗಿ ಅವರು ಮುಖ್ಯಮಂತ್ರಿ ಗೆ ಬರೆದ ಪತ್ರದ ಹಿನ್ನಲೆ ಇಂದು ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಂಡಿಸಿದ ಬಜೆಟ್ ನಲ್ಲಿ ಬೀದರ್ ನಗರಸಭೆಯನ್ನ ಮಹಾನಗರ ಪಾಲಿಕೆಯಾಗಿ ಮೇಲ್ದರ್ಜೆಗೆ ಏರಿಸಲಾಗಿದೆ ಅಂತ ಮುಖ್ಯಮಂತ್ರಿ ಬಸ್ವರಾಜ್ ಬೊಮ್ಮಾಯಿ ಘೋಷಣೆ ಮಾಡಿದ್ದಾರೆ.ಇದು ಬೀದರ್ ಜಿಲ್ಲೆಯ ಬಹು ದಶಕರದ ಬೇಡಿಕೆಗೆ…
Read More »ಸಮಾಜ ಸುಧಾರಣೆಗೆ ಮಠಗಳ ಪಾತ್ರ ಹೆಚ್ಚು : ಸೂತ್ತೂರ ಶ್ರೀ
ಸಮಾಜ ಸುಧಾರಣೆಗೆ ಮಠಗಳ ಪಾತ್ರ ಹೆಚ್ಚು : ಸೂತ್ತೂರ ಶ್ರೀ ಉತ್ತರ ಕರ್ನಾಟಕದ ಅಭಿವೃದ್ಧಿಯಲ್ಲಿ ಈ ಭಾಗದ ಮಠ ಮಾನ್ಯಗಳ ಪಾತ್ರ ಅಪಾರವಾಗಿದೆ ಎಂದು ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮೀಜಿಗಳು ಹೇಳಿದ್ದಾರೆ. ತಾಲೂಕಿನ ಹುಡಗಿ ಗ್ರಾಮದ ವಿರಕ್ತಮಠದ ನೂತನ ಶ್ರೀಗಳಾದ ಚನ್ನಮಲ್ಲದೇವರು ಅವರ ನಿರಂಜನ ಪಟ್ಟಾಧಿಕಾರ ಮಹೋತ್ಸವದ ನಿಮಿತ್ಯ ಧರ್ಮಸಭೆಯಲ್ಲಿ ಸಮಾಜದಲ್ಲಿ ಮಠಗಳ ಕೊಡುಗೆ ಕುರಿತು ಅವರು ಮಾತನಾಡಿದರು. ಪ್ರತಿಯೊಬ್ಬರು ಧರ್ಮ ಹಾಕಿ ಕೊಟ್ಟ ಮಾರ್ಗದಲ್ಲಿ ನಡೆದಾಗ ಮಾತ್ರ…
Read More »














