ಬೀದರ
ನಾಡು-ನುಡಿ ರಕ್ಷಣೆಗೆ ಪ್ರತಿಯೊಬ್ಬರು ಮುಂದಾಗಬೇಕು – ನವೀನ್ ಬತಲಿ
ಹುಮನಾಬಾದ: ಕನ್ನಡ ಪರ ಸಂಘಟನೆಗಳಿAದ ಕನ್ನಡ ನಾಡು, ನುಡಿ ರಕ್ಷಣೆ ನಡೆದಿದ್ದು, ಕನ್ನಡ ಭಾಷೆಯ ರಕ್ಷಣೆಗಾಗಿ ನಾಡಿನ ಪ್ರತಿಯೊಬ್ಬರ ಶ್ರಮಿಸಬೇಕು ಎಂದು ಜಯ ಕರ್ನಾಟಕ ಜನಪರ ವೇಧಿಕೆ ಸಂಘಟನೆಯ ರಾಜ್ಯ ಕಾರ್ಯದರ್ಶಿ ನವೀನ ಬತಲಿ ಹೇಳಿದರು. ಪಟ್ಟಣದ ಜಯ ಕರ್ನಾಟಕ ಜನರಪ ವೇಧಿಕೆ ಕಚೇರಿಯಲ್ಲಿ ಏರ್ಪಡಿಸಿದ ರಾಜೋತ್ಸವ ಸಮಾರಂಭದಲ್ಲಿ ಮಾತನಾಡಿದ ಅವರು, ನಾವುಗಳು ಪ್ರತಿನಿತ್ಯ ಮಾತೃಭಾಷೆಯಲ್ಲಿ ವ್ಯವಹಾರ ನಡೆಸಬೇಕು. ಕಳೆದ ಅನೇಕ ವರ್ಷಗಳಿಂದ ನಮ್ಮ ಸಂಘಟನೆ ಕೂಡ ಕನ್ನಡ ನಾಡು-ನುಡಿಗಾಗಿ…
Read More »7 ಬಾರಿ ಲೋಸಭೆ ಪ್ರವೇಶಿಸಿದ ರಾಮಚಂದ್ರ ವೀರಪ್ಪ ಆರ್ಯ
7 ಬಾರಿ ಲೋಸಭೆ ಪ್ರವೇಶಿಸಿದ ರಾಮಚಂದ್ರ ವೀರಪ್ಪ ಆರ್ಯ. ಹುಮನಾಬಾದ: ಲೋಕಸಭೆ ಚುನಾವಣೆಗಳು ಸಮೀಪಿಸುತ್ತಿರುವಾಗ ಎಂಪಿ ರಾಮಚಂದ್ರ ವೀರಪ್ಪ ಅವರ ನೆನೆಪು ಜಿಲ್ಲೆಯ ಜನರಿಗೆ ಬಾರದೆ ಇರದು. ಜಾತಿ-ಧರ್ಮಗಳ ಭೇದ ಮಾಡದೆ ಮನೆಯಲ್ಲಿಯೆ ಕುಳಿತು ಚುನಾವಣೆ ಗೆಲ್ಲುವ ಸರಳ ಸಜ್ಜನ ಎಂಬ ಹೆಸರಿಗೆ ಪಾತ್ರರಾಗಿದ್ದರು. ಒಟ್ಟಾರೆ ಈ ವರೆಗೆ ನಡೆದ 17 ಲೋಕ ಸಭೆ ಚುನಾವಣೆಗಳಲ್ಲಿ ಹುಮನಾಬಾದ ಪಟ್ಟಣದ ನಿವಾಸಿಯಾಗಿರುವ ರಾಮಚಂದ್ರ ವೀರಪ್ಪ ಆರ್ಯ ಅವರು 7 ಬಾರಿ ಲೋಕ ಸಭೆ…
Read More »ಬೀದರ್:ದಕ್ಷಿಣ ಕ್ಷೇತ್ರದ ಜನರ ಜೀವ ಉಳಿಸಿದ ಎಂಬುಲೆನ್ಸ್
ಬೀದರ್ ದಕ್ಷಿಣ ಕ್ಷೇತ್ರ ಒಂಬತ್ತು ಸಾವಿರ ಕುಟುಂಬ ಸದಸ್ಯರ ಜೀವ ಉಳಿಸಿದ ಶಾಸಕ ಡಾ.ಶೈಲೇಂದ್ರ ಬೆಲ್ದಾಳೆ ಅರೇ ಇದೇನಿದು ಶಾಸಕರು ಒಂಬತ್ತು ಸಾವಿರ ಕುಟುಂಭದ ಸದಸ್ಯರ ಜೀವ ಉಳಿಸಿದ್ದು ಹೇಗೆ ಅಂತಾ ನೀವು ತಲೆ ಕೆಡಿಸಿಕೊಳ್ಳುತ್ತಿರಬಹುದು.ಆದ್ರೆ ನಾವು ಹೇಳೋ ರಿಯಲ್ ಸ್ಟೋರಿಯ ಇಂಟರೆಸ್ಟಿಂಗ್ ಸ್ಟೋರಿ ಓದೋ ಮುನ್ನ ನೀವು ಈ ಎಂಬುಲೆನ್ಸ್ ಚಿತ್ರ ನೋಡಿ.. ಇದನ್ನ ಕಳೆದ ಬಿಜೆಪಿ ಸರ್ಕಾರದ ಅವಧಿಯಲ್ಲಿ ಕೆಎಸ್ಐಐಡಿಸಿ ಎಂಡಿ ಆದಾಗ ತಮ್ಮ ಬೀದರ್ ದಕ್ಷಿಣ…
Read More »ಬೀದರ್:ಲಂಚ ಸ್ವೀಕರಿಸಿದ ಅಬ್ದುಲ್ ರಹೀಮ್ ಗೇ 13ವರ್ಷದ ನಂತರ ಜೈಲು ಶಿಕ್ಷೆ..
ಬೀದರ್:ಲಂಚ ಸ್ವೀಕರಿಸಿದ ಅಬ್ದುಲ್ ರಹೀಮ್ ಇಗ ಜೈಲು ಶಿಕ್ಷೆ ಬೀದರ್ ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ಫಿರ್ಯಾದಿದಾರರಾದ ದಿಲೀಪ ತಂದೆ ಕಿಶನರಾವ, ಸಾ. ಹೊನ್ನಾಳಿ ಗ್ರಾಮ, ತಾ. ಬಸವಕಲ್ಯಾಣ ರವರು, ತಮಗೆ ಸಂಬಂಧಿಸಿದ ಉಜಳಂಬ ಗ್ರಾಮದ ಸರ್ವೇ ನಂ. ೨೫ರ ೧೭ಎಕರೆ ೨೭ಗುಂಟೆ ಕೃಷಿ ಜಮೀನನ್ನು ಒಟ್ಟು ಗೂಡಿಸಲ್ಲು ಬಸವಕಲ್ಯಾಣ ತಹಸೀಲ್ ಕಛೇರಿಯಲ್ಲಿ ಅರ್ಜಿ ಸಲ್ಲಿಸಿದ್ದರು… ಈ ಜಮೀನನ್ನು ಸರ್ವೇ ಮಾಡಲು ಬಸವಕಲ್ಯಾಣ ತಹಸೀಲ್ದಾರ ಕಛೇರಿಯ ದ್ವಿತೀಯ ದರ್ಜೆ ಭೂಮಾಪಕರಾದ ಅಬ್ದುಲ್…
Read More »200ಕೋಟಿ ರೂ.ಮಾನನಷ್ಟ ಮೊಕದ್ದಮೆ ಹಾಕಲು ಹೈಕಮಾಂಡ್ ಮುಂದೆ ಬೇಡಿಕೆ ಇಟ್ಟ ಮಾಜಿ ಸಚಿವ ಪ್ರಭು ಚೌವಾಣ
*ಹೈಕಮಾಂಡ್ ಒಪ್ಪಿಗೆ ನೀಡಿದರೆ 200 ಕೋಟಿ ರೂ.ಮಾನನಷ್ಟ ಮೊಕದ್ದಮೆ ಹೂಡಲು ಸಿದ್ಧ* *ಹೊಂದಾಣಿಕೆ ರಾಜಕಾರಣದಲ್ಲಿ ಖೂಬಾ ಎಕ್ಸಪರ್ಟ್* —- ಬೀದರ್: ಲೋಕಸಭಾ ಕೇತ್ರದ ಸಂಸದ ಸದಸ್ಯರು ಹಾಗೂ ಕೇಂದ್ರದ ರಾಸಾಯನಿಕ, ರಸಗೊಬ್ಬರ ಖಾತೆ ರಾಜ್ಯ ಸಚಿವರಾದ ಭಗವಂತ ಖೂಬಾ ಅವರು ಸ್ವತಃ ಪಕ್ಷ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿದ್ದಾರೆ. ಅನೇಕ ಸಂದರ್ಭಗಳಲ್ಲಿ ಅವರು ಪಕ್ಷದ ವಿರುದ್ಧವಾಗಿ ಕೆಲಸ ಮಾಡಿದ್ದು ಬಹಿರಂಗವಾಗಿದೆ. ಹೀಗಿರುವಾಗ ನಾನು ಕಾಂಗ್ರೆಸ್ ನಾಯಕರ ಜೊತೆಗೆ ಸೇರಿಕೊಂಡು ಹೊಂದಾಣಿಕೆ ರಾಜಕಾರಣ…
Read More »ಬೀದರ್:ಜಿಲ್ಲೆಯ ರೈತ ವಿಧವೆಯರಿಗೆ ಕಳೆದ ನಾಲ್ಕು ತಿಂಗಳಿನಿಂದ ಬಾರದ ಮಾಶಾಸನ
ಬೀದರ್ ಜಿಲ್ಲೆಯಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ತಿಂಗಳುಗಳೆ ಕಳೆದಿವೆ.ಆದ್ರೆ ರಾಜ್ಯದ ಹಾಗೂ ಜಿಲ್ಲೆಯಲ್ಲಿ ಆತ್ಮಹತ್ಯೆ ಮಾಡಿಕೊಂಡ ರೈತರ ಪತ್ನಿಯರಿಗೆ ಬರಬೇಕಾದ ಮಾಶಾಸನ ಕಳೆದ ನಾಲ್ಕು ತಿಂಗಳಿಂದ ನಿಂತು ಹೋಗಿದೆ.ರೈತ ಪರ ಅನ್ನೋ ಸರ್ಕಾರ ರೈತರ ಪತ್ನಿಯರಿಗೆ ಪ್ರತಿ ತಿಂಗಳು ಹಾಕಬೇಕಾದ ಎರಡು ಸಾವಿರ ಮಾಶಾಸನ ದ ಹಣ ಕಳೆದ ನಾಲ್ಕು ತಿಂಗಳಿನಿಂದ ಖಾತೆಗೆ ಹಾಕುತ್ತಿಲ್ಲ.ಇದರಿಂದ ಮಾಶಾಸಾನವಿಲ್ಲದೆ ರೈತ ವಿಧವೆ ಮಹಿಳೆಯರ ಪರದಾಟ ಶುರುವಾಗಿದೆ. ಬೀದರ್ ಜಿಲ್ಲೆಯೊಂದರಲ್ಲೆ 378 ವಿಧವಾ…
Read More »ದೂರುದಾರನಿಂದ ಸುಳ್ಳು ಸಾಕ್ಷಿ..ಕ್ರಿಮಿನಲ್ ಪ್ರಕರಣ ದಾಖಲಿಸಲು ನ್ಯಾಯಾಲಯ ಸೂಚನೆ…!!
ಸಾಮಾನ್ಯವಾಗಿ ನ್ಯಾಯಾಲಯದ ದೂರುದಾರ ಅಐವಾ ಫೀರ್ಯಾದಿದಾರನ ಆಧಾರದ ಮೇಲೆ ಪ್ರಕರಣ ವಿಚಾರಣೆ ಮಾಡೋದನ್ನ ನಾವು ನೀವು ನೋಡಿರುತ್ತೆವೆ.ಆದ್ರೆ ಇಲ್ಲೋಬ್ಬ ದೂರುದಾರ ತಾನು ಕೊಟ್ಟ ದೂರಿನ ವಿರುದ್ದ ತಾನೇ ಸುಳ್ಳು ಸಾಕ್ಷಿ ಹೇಳಿ ಸಿಕ್ಕಿಹಾಕಿಕೊಂಡಿದ್ದು ಇಗ ಆತನ ವಿರುದ್ದ ಕ್ರಿಮಿನಲ್ ಕೇಸ್ ದಾಖಲಿಸಲು ಕೋರ್ಟ್ ಸೂಚನೆ ಕೊಟ್ಟ ಅಪರೂಪದ ಪ್ರಕರಣ ಬೀದರ್ ನಗರದ ಜಿಲ್ಲಾ ಸತ್ರ ನ್ಯಾಯಾಲಯದಲ್ಲಿ ನಡೆದಿದೆ. ಪ್ರಕರಣದ ಫಿರ್ಯಾದಿದಾರರಾದ ವೀರಶಟ್ಟಿ ಪ್ರಭುಶೆಟ್ಟಿ ಕುಂಚಿಗೆ ಸಾ. ಗುರುನಾನಕ್, ಬೀದರ ರವರ…
Read More »ಬೀದರ್:ರಾಜ್ಯದ ಅಂಗನವಾಡಿ ಮಕ್ಕಳಿಗಿಲ್ಲ ಹಾಲು..ಸರ್ಕಾರ ಟೆಕ್ ಅಪ್ ಆದ್ರು ಹಣವಿಲ್ಲದೆ ಬಡವಾದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ
ಬೀದರ್:ಕಲ್ಯಾಣ ಕರ್ನಾಟಕ ಭಾಗದ ಬಹುತೇಕ ಅಂಗನವಾಡಿ ಕೆಂದ್ರಗಳಲ್ಲಿ ಮಕ್ಕಲೀಗೆ ಪೌಷ್ಟಿಕ ಹಾಲಿಲ್ಲ ತತ್ತಿ ಸರಬುರಾಜು ಇಲ್ಲಾ..ಕಳೆದ ಹಲವು ತಿಂಗಳಿನಿಂದ ಬಜೆಟ್ ಗಾಗಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳ ಪರದಾಟ ಮುಂದುವರೆದಿದೆ.ಇಲಾಖೆ ಯಾವುದೆ ಕೆಲ್ಸ್ ಕ್ಕೆ ಇಗ ಹಣವೇ ಇಲ್ಲ.ಬಜೆಟ್ ಕೊರತೆ ಅಧಿಕಾರಿಗಳೆ ಅಷ್ಟೆ ಅಲ್ಲಾ ಅಂಗನವಾಡಿ ಮಕ್ಕಳಿಗೆ ಅದರ ಬಿಸಿ ತಟ್ಟದೆ. ಬೀದರ್ ಜಿಲ್ಲೆಯ ಎಲ್ಲಾ ಅಂಗನವಾಡಿಗಳು ಸೇರಿದಂತೆ ಕಲ್ಯಾಣ ಕರ್ನಾಟಕ ಭಾಗದ ಅಂಗನವಾಡಿಗಳಿಗೆ ಪೂರೈಕೆಯಾಗುತ್ತಿದ್ದ ಕೆಎಂಎಪ್…
Read More »ಜೆಡಿಎಸ್ ಹುಮನಾಬಾದ್ ವಿಧಾನಸಭಾ ಕ್ಷೇತ್ರ ಪ್ರಣಾಳಿಕೆ
ಜೆಡಿಎಸ್ : ಹುಮನಾಬಾದ್ ವಿಧಾನಸಭಾ ಕ್ಷೇತ್ರಕ್ಕೆ ಪ್ರಣಾಳಿಕೆ ಹುಮನಾಬಾದ: ಹುಮ್ನಾಬಾದ್ ವಿಧಾನಸಭಾ ಕ್ಷೇತ್ರಕ್ಕೆ ಜೆಡಿಎಸ್ ಅಭ್ಯರ್ಥಿ ಸಿಎಂ ಫೈಜ್ ಪ್ರತ್ಯೇಕ ಪ್ರಣಾಳಿಕೆ ತಯಾರಿಸಿ ಬಿಡುಗಡೆ ಮಾಡಿದ್ದಾರೆ. ಭಾನುವಾರ ಜೆಡಿಎಸ್ ಪಕ್ಷದ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ ಅವರ ನೇತೃತ್ವದಲ್ಲಿ ಪ್ರಣಾಳಿಕೆ ಬಿಡುಗಡೆ ಮಾಡಲಾಯಿತು. ಕ್ಷೇತ್ರದಲ್ಲಿ ಹೈಟೆಕ್ ಶಾಲೆಗಳ ನಿರ್ಮಾಣ, ಆಸ್ಪತ್ರೆಗಳ ಆಧುನಿಕರಣ, ಶುದ್ಧ ಕುಡಿಯುವ ನೀರು, ಸದ್ಯ ಇರುವ ಬಸ್ ನಿಲ್ದಾಣ ತೆರವು ಮಾಡಿ ಧೋನಿಕ ಬಸ್ ನಿಲ್ದಾಣ ಜೊತೆಗೆ ಬೃಹತ್…
Read More »ಮೇ.2ಕ್ಕೆ ಮಲ್ಲಿಕಾರ್ಜುನ್ ಖರ್ಗೆ ಹುಮನಾಬಾದ ಭೇಟ
ಹುಮನಾಬಾದ: ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಅವರು ಮೇ.02ಕ್ಕೆ ಸಂಜೆ 4:00ಗೆ ಹುಮ್ನಾಬಾದ್ ಪಟ್ಟಣಕ್ಕೆ ಆಗಮಿಸಿ ಪ್ರಚಾರ ಕಾರ್ಯಕ್ರಮದಲ್ಲಿ ಭಾಷಣ ಮಾಡಲ್ಲಿದ್ದಾರೆ ಎಂದು ಕಾಂಗ್ರೆಸ್ ಅಭ್ಯರ್ಥಿ ಶಾಸಕ ರಾಜಶೇಖರ ಪಾಟಿಲ್ ತಿಳಿಸಿದ್ದಾರೆ. ಚಿಟಗುಪ್ಪ ಪಟ್ಟಣದ ಕಾಂಗ್ರೆಸ್ ಕಚೇರಿಯಲ್ಲಿ ಶನಿವಾರ ಸಂಜೆ ಇತರೆ ಪಕ್ಷದ ಸದಸ್ಯರನ್ನು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡು ಮಾತನಾಡಿದ ಅವರು, ಮೇ.2ರಂದು ಸಂಜೆಗೆ ಥೇರ ಮೈದಾನದಲ್ಲಿ ಕಾಂಗ್ರೆಸ್ ಪಕ್ಷದ ವತಿಯಿಂದ ಬೃಹತ್ ಕಾರ್ಯಕ್ರಮ ಆಯೋಜನೆ…
Read More »















