ಬೀದರ
ಹಳ್ಳಿಖೇಡ ಪುರಸಭೆ ಅಧ್ಯಕ್ಷರಾಗಿ ಮಹಾಂತಯ್ಯಾ ತೀರ್ಥ, ಉಪಾಧ್ಯಕ್ಷರಾಗಿ ಹುರಮತ್ ಬೇಗಂ ಅವಿರೋಧ ಆಯ್ಕೆ.
ಹಳ್ಳಿಖೇಡ ಪುರಸಭೆ ಅಧ್ಯಕ್ಷರಾಗಿ ಮಹಾಂತಯ್ಯಾ ತೀರ್ಥ, ಉಪಾಧ್ಯಕ್ಷರಾಗಿ ಹುರಮತ್ ಬೇಗಂ ಅವಿರೋಧ ಆಯ್ಕೆ. ಹುಮನಾಬಾದ: ಹಳ್ಳಿಖೇಡ(ಬಿ) ಪುರಸಭೆಯ ಅಧ್ಯಕ್ಷರಾಗಿ ಮಹಾಂತಯ್ಯಾ ತೀರ್ಥಾ ಉಪಾಧ್ಯಕ್ಷರಾಗಿ ಹುರಮತ್ ಬೇಗಂ ಅವಿರೋಧವಾಗಿ ಬುಧವಾರ ಆಯ್ಕೆಗೊಂಡರು. ತಹಸೀಲ್ದಾರ ನಾಗಯ್ಯಾ ಹಿರೇಮಠ ನೇತೃತ್ವದಲ್ಲಿ ಚುನಾವಣೆ ನಡೆದಿದ್ದು, ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ತಲಾ ಒಂದು ನಾಮ ಪತ್ರ ಸಲ್ಲಿಕೆಯಾಗಿತ್ತು. ನಿಗದಿತ ಅವಧಿಗರ ಚುನಾವಣಾಧಿಕಾರಿಗಳು ನೂತನ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಅವಿರೋಧವಾಗಿ ಆಯ್ಕೆ ನಡೆದಿದೆ. https://play.google.com/store/apps/details?id=kknewsonline.in ನೂತನ ಅಧ್ಯಕ್ಷ…
Read More »ಹುಮನಾಬಾದ್: ಬೆಳಂಬೆಳಿಗ್ಗೆ ಬೆಂಕಿ ಅವಘಡ
ಹುಮನಾಬಾದ್: ಬೆಳಂಬೆಳಿಗ್ಗೆ ಬೆಂಕಿ ಅವಘಡ ಬೀದರ: ಹುಮನಾಬಾದ್ ಪಟ್ಟಣದಲ್ಲಿ ಬುಧವಾರ ಬೆಳಂಬೆಳಿಗ್ಗೆ ಬೆಂಕಿ ಅವಘಡ ಸಂಭವಿಸಿದ್ದು ರಸ್ತೆಬದಿಯ 7 ಅಂಗಡಿಗಳು ಸುಟ್ಟು ಕರಕಲಾಗಿವೆ ಎಂದು ಮಾಹಿತಿ ತಿಳಿದು ಬಂದಿದೆ. ಪಟ್ಟಣದ ಬಸ್ ನಿಲ್ದಾಣದ ಪಕ್ಕದಲ್ಲಿನ ಪಾದರಕ್ಷೆ ಅಂಗಡಿಗಳು ಹಾಗೂ ಒಂದು ಟಿವಿ ರಿಪೇರಿ ಅಂಗಡಿ ಕೂಡ ಬೆಂಕಿಗೆ ಆಹುತಿಯಾಗಿರುವ ಬಗ್ಗೆ ತಿಳಿದುಬಂದಿದೆ. https://play.google.com/store/apps/details?id=kknewsonline.in ಅಂಗಡಿಗಳ ಹಿಂದುಗಡೆ ಇರುವ ತಿಪ್ಪೆ ಗುಂಡಿಯಲ್ಲಿ ಮೊದಲಿಗೆ ಬೆಂಕಿ ಕಾಣಿಸಿಕೊಂಡಿದ್ದು , ಬೆಂಕಿಯ ಕೆನ್ನಾಲಿಗೆ ಏಳು…
Read More »ಜಯ ಕರ್ನಾಟಕ ಜನಪರ ವೇದಿಕೆ ತಾಲೂಕು ಪದಾಧಿಕಾರಿಗಳ ನೇಮಕ.
ಜಯ ಕರ್ನಾಟಕ ಜನಪರ ವೇದಿಕೆ ತಾಲೂಕು ಪದಾಧಿಕಾರಿಗಳ ನೇಮಕ. ಗೌರವ ಅಧ್ಯಕ್ಷರಾಗಿ ಸಂದೀಪ ಬತಲಿ – ತಾಲೂಕು ಅಧ್ಯಕ್ಷರಾಗಿ ರಫಿಕ್ ಪಟೇಲ್ ನೇಮಕ. ಹುಮನಾಬಾದ: ಪಟ್ಟಣದ ಜಯ ಕರ್ನಾಟಕ ಜನಪರ ವೇದಿಕೆ ಸಂಘಟನೆಯ ಕಛೇರಿಯಲ್ಲಿ ಮಂಗಳವಾರ ಸಂಘಟನೆಯ ರಾಜ್ಯ ಮುಖಂಡರಾದ ನವೀನ ಬತಲಿ ಅವರ ಅಧ್ಯಕ್ಷತೆಯಲ್ಲಿ ಸಭೆ ನಡೆಸಿ ಹುಮನಾಬಾದ ತಾಲೂಕು ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು. https://play.google.com/store/apps/details?id=kknewsonline.inಸಭೆಯಲ್ಲಿ ತಾಲೂಕು ಗೌರವ ಅಧ್ಯಕ್ಷರಾಗಿ ಸಂದೀಪ ಬತಲಿ, ತಾಲೂಕು ಅಧ್ಯಕ್ಷರಾಗಿ ರಫಿಕ್ ಪಟೇಲ್ …
Read More »ಗುಂಡುರೆಡ್ಡಿ ಜನ್ಮದಿನಕ್ಕೆ ಶುಭ ಹಾರೈಸಿದ ಮಹಿಳೆಯರು.
ಗುಂಡುರೆಡ್ಡಿ 42ನೇ ಜನ್ಮದಿನ- 150ಕ್ಕೂ ಅಧಿಕ ಗ್ರಾಮಗಳ ಮಹಿಳೆಯರಿಗೆ ಸೀರೆ ವಿತರಣೆ ಬಸವಕಲ್ಯಾಣ: ಜಿಲ್ಲಾ ಪಂಚಾಯತ ಸದಸ್ಯ ಗುಂಡುರೆಡ್ಡಿ ಅವರ 42ನೇ ಜನ್ಮ ದಿನಕ್ಕೆ ಕಲ್ಯಾಣ ಕ್ಷೇತ್ರದ ಮಹಿಳೆಯರು ಭಾನುವಾರ ಶುಭ ಹಾರೈಸಿದರು. https://play.google.com/store/apps/details?id=kknewsonline.inಗುಂಡುರೆಡ್ಡಿ ಜನ್ಮ ದಿನ ನಿಮಿತ್ಯ ರೆಡ್ಡಿ ಅಭಿಮಾನಿ ಬಳಗದಿಂದ ತಾಲೂಕಿನ 150ಕ್ಕೂ ಅಧಿಕ ಗ್ರಾಮಗಳಲ್ಲಿ ಏಕ ಕಾಲಕ್ಕೆ ಬಡ ಕುಟುಂಬಗಳ ಮಹಿಳೆಯರಿಗೆ ಸೀರೆ ವಿತರಣೆ ಮಾಡುವ ಮೂಲಕ ಜನ್ಮ ದಿನಾಚರಣೆ ಆಚರಿಸಿದ್ದು, ಉಡುಗೊರೆ ಪಡೆದ ಮಹಿಳೆಯರು…
Read More »ಜಯಕರ್ನಾಟಕ ಜನಪರ ವೇದಿಕೆ ವತಿಯಿಂದ ಕನ್ನಡ ರಾಜ್ಯೋತ್ಸವ ಆಚರಣೆ
ಹುಮನಾಬಾದ: ಪಟ್ಟಣದಲ್ಲಿ ಜಯ ಕರ್ನಾಟಕ ಜನಪರ ವೇದಿಕೆ ವತಿಯಿಂದ ಭಾನುವಾರ ಕನ್ನಡ ರಾಜ್ಯೋತ್ಸವ ಆಚರಣೆ ಮಾಡಲಾಯಿತು. ಸಂಘಟನೆ ಮುಖಂಡ ನವೀನ ಬತಲಿ ಮಾತನಾಡಿ, ಕನ್ನಡ ಕಂಪು ಪಸರಿಸುವ ನಿಟ್ಟಿನಲ್ಲಿ ಜಯ ಕರ್ನಾಟಕ ಜನಪರ ವೇದಿಕೆ ಕೆಲಸ ಮಾಡುತ್ತಿದೆ. ಕನ್ನಡಿಗರಾದ ನಾವೆಲ್ಲರೂ ನಮ್ಮ ಕನ್ನಡ ಭಾಷಾಭಿಮಾನ ಬೆಳೆಸಿಕೊಳ್ಳಬೇಕು. ಇತರೆ ಭಾಷೆಗಳ ಬಗ್ಗೆ ಅಭಿಮಾನ ಇರಬೇಕು ಆದರೆ, ಮೊದಲು ಕನ್ನಡ ಭಾಷೆ ಎಂಬುವುದು ನಾವುಗಳು ರೂಡಿಸಿಕೊಳ್ಳಬೇಕು. ಬೇರೆ ರಾಜ್ಯಗಳಲ್ಲಿ ಆಯಾ ಭಾಗದ ಮಾತೃ…
Read More »ಕನ್ನಡ ಬರೀ ಭಾಷೆಯಲ್ಲ, ಬದುಕು: ರಾಮಚಂದ್ರನ್ ಆರ್
ಕನ್ನಡ ಬರೀ ಭಾಷೆಯಲ್ಲ, ಬದುಕು: ಜಿಲ್ಲಾಧಿಕಾರಿ ರಾಮಚಂದ್ರನ್ ಆರ್. ಬೀದರ : ಕನ್ನಡ ಅಂದರೆ ಬರೀ ಭಾಷೆಯಲ್ಲ, ಅದೊಂದು ಬದುಕು. ನಾವು-ನೀವೆಲ್ಲರೂ ಪ್ರತಿನಿತ್ಯ ಕನ್ನಡವನ್ನೇ ಉಸಿರಾಡುತಿದ್ದೇವೆ ಎಂದು ಜಿಲ್ಲಾಧಿಕಾರಿ ರಾಮಚಂದ್ರನ್ ಆರ್ ಅವರು ಹೇಳಿದರು. ನಗರದ ಜಿಲ್ಲಾ ಪೊಲೀಸ್ ಫರೇಡ್ ಮೈದಾನದಲ್ಲಿ ನವೆಂಬರ್ 1ರಂದು ನಡೆದ ಕರ್ನಾಟಕ ರಾಜ್ಯೋತ್ಸವ ದಿನಾಚರಣೆಯಲ್ಲಿ ಧ್ವಜಾರೋಹಣ ನೆರವೇರಿಸಿ ಬಳಿಕ ಅವರು ರಾಜ್ಯೋತ್ಸವ ಸಂದೇಶ ನೀಡಿದರು. ಕರ್ನಾಟಕ ಏಕೀಕರಣ ಚಳುವಳಿಯು, ಕನ್ನಡ ನಾಡಿನ ಚರಿತ್ರೆಯಲ್ಲಿ ಅತ್ಯಂತ…
Read More »ಅಕ್ರಮ ಪಡಿತರ ಅಕ್ಕಿ ಸಾಗಟ : 4 ಲಾರಿ ವಶಪಡಿಸಿಕೊಂಡ ಪೊಲೀಸರು.
ಅಕ್ರಮ ಪಡಿತರ ಅಕ್ಕಿ ಸಾಗಟ : 4 ಲಾರಿ ವಶಪಡಿಸಿಕೊಂಡ ಪೊಲೀಸರು. ಬೀದರ: ಬಸವಕಲ್ಯಾಣ ತಾಲೂಕಿನ ರಾಷ್ಟ್ರೀಯ ಹೆದ್ದಾರಿ 65ರಲ್ಲಿ 40ಲಕ್ಷ ಮೌಲ್ಯದ ಅಕ್ರಮವಾಗಿ 120ಟನ್ ಪಡಿತರ ಅಕ್ಕಿ ಸಾಗಟ ಮಾಡುತ್ತಿದ ಖಚಿತ ಮಾಹಿತಿ ಹಿನ್ನೆಲೆಯಲ್ಲಿ ಅಧಿಕಾರಿಗಳ ತಂಡ ದಾಳಿ ನಡೆಸಿ ಅಕ್ಕಿ ತುಂಬಿದ ನಾಲ್ಕು ಲಾರಿಗಳನ್ನು ವಶಪಡಿಸಿಕೊಂಡಿದೆ. 9 ಯಾದಗಿರಿ ಜಿಲ್ಲೆ ಗಯರಮಿಠಕಲ್ ನಿಂದ ಲೋಡಾಗಿ ಗುಜರಾತ್ ತೆರಳುತ್ತಿದ್ದ ಲಾರಿಗಳ ಕುರಿತು ಬಸವಕಲ್ಯಾಣ ಪೊಲೀಸರು ಖಚಿತ ಮಾಹಿತಿ ಮೇರೆಗೆ…
Read More »ಬಿಎಸ್ಎಸ್ಕೆ ಚುನಾವಣೆಗೆ ಹೈಕೋರ್ಟ್ ತಡೆಯಾಜ್ಞೆ
ಬಿಎಸ್ಎಸ್ಕೆ ಚುನಾವಣೆಗೆ ಹೈಕೋರ್ಟ್ ತಡೆಯಾಜ್ಞೆ ಬೀದರ: ಹುಮನಾಬಾದ ತಾಲೂಕಿನ ಹಳ್ಳಿಖೇಡ(ಬಿ) ಬಿಎಸ್ಎಸ್ಕೆ (ಬೀದರ ಸಹಕಾರ ಸಕ್ಕರೆ ಕಾರ್ಖಾನೆ)ಯ ೧೩ ಸ್ಥಾನಕ್ಕೆ ನಡೆಯಬೇಕಿದ ಚುನಾವಣೆಗೆ ಕಲಬುರಗಿ ಹೈಕೋರ್ಟ್ ತಡೆಯಾಜ್ಞೆ ನೀಡಿದೆ. ಈ ಕುರಿತು ಹೈಕೋರ್ಟ್ ಹಿರಿಯ ವಕೀಲ ಗೋರಿಶಂಕರ ಖಾಶೆಂಪುರ್ ಪ್ರತೀಕ್ರೀಯೆ ನೀಡಿದ್ದು, ಸಕ್ಕರೆ ಕಾರ್ಖಾನೆಯ ಞನಾವಣೆಯಲ್ಲಿ ಮತದಾರರ ಹಕ್ಕು ಕಸಿದುಕೊಂಡು ಚುನಾವಣೆ ನಡೆಸುವುದು ಸೂಕ್ತ ಅಲ್ಲ , ಕಾರಣ ನ್ಯಾಯಾಲಯದಲ್ಲಿ ಚುನಾವಣೆಗೆ ತಡೆಯಾಜ್ಞೆ ನೀಡುವಂತೆ ಮನವಿ ಸಲ್ಲಿಸಿದ್ದು, ನ್ಯಾಯಾಧೀಶರು ತಡೆಯಾಜ್ಞಾನೆ…
Read More »ಶಿಕ್ಷಕನ ಮನೆ ಕಳ್ಳತನ ಮಾಡಿದ ಆರೋಪಿ ಬಂಧನ
ಶಿಕ್ಷಕನ ಮನೆ ಕಳ್ಳತನ ಮಾಡಿದ ಆರೋಪಿ ಬಂಧನ ಬೀದರ: ಹುಮನಾಬಾದ ಪಟ್ಟಣದಲ್ಲಿ ಶಿಕ್ಷಕನ ಮನೆಯೊಂದು ಕಳ್ಳತನ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ಅಧಿಕಾರಿಗಳು ಕಳ್ಳನೊಬ್ಬನನ್ನು ಬಂಧಿಸಿ 10.01 ತೊಲ ಬಂಗಾರದ ಆಭರಣ ಹಾಗೂ 30 ಸಾವಿರ ನಗದು ವಶಪಡಿಸಿಕೊಂಡಿದ್ದಾರೆ. 15-10-2020ರಂದು ರಾತ್ರಿ ಪಿಡಬ್ಲೂಡಿ ವಸತಿ ಗೃಹದನಲ್ಲಿದ ಶಿಕ್ಷಕ ಮನೋಹರ ಸಂಗಪ್ಪ ಪೂಜಾರಿ ಮನೆ ಕಳ್ಳತನ ನಡೆದಿತ್ತು. ಮನೆಯ ಕಿಟಕಿ ಮುರಿದು ಕಳ್ಳತನ ಮಾಡಲಾಗಿತ್ತು. ಮನೆಯಲ್ಲಿದ 10.01 ತೊಲೆ ಬಂಗಾರ ಹಾಗೂ…
Read More »ನವರಾತ್ರಿ ಉತ್ಸವ: ದೇವಿಗೆ ವಿಶೇಷ ಪೂಜೆ
ನವರಾತ್ರಿ ಉತ್ಸವದ ಪ್ರಯುಕ್ತ ಪಟ್ಟಣದ ಐತಿಹಾಸಿಕ ಭವಾನಿ ಮಂದಿರದಲ್ಲಿ ಸಿಂಹಾರೂಢ ದೇವಿಯ ಮೂರ್ತಿ ಪ್ರತಿಷ್ಠಾಪನೆ ಮಾಡಿದ್ದು, ಗರ್ಭಗುಡಿಯಲ್ಲಿ ಘಟಸ್ಥಾಪನೆ ಮಾಡಿ ಒಂಬತ್ತು ದಿನಗಳು ನಿತ್ಯ ಮುಂಜಾನೆ, ರಾತ್ರಿ ವಿಶೇಷ ಪೂಜೆ ಸಲ್ಲಿಸಲಾಗುತ್ತದೆ. ನಿತ್ಯ ಒಂದೊಂದು ರೀತಿಯಲ್ಲಿ ದೇವಿ ಮೂರ್ತಿಗೆ ಅಲಂಕಾರ ಮಾಡಲಾಗುತ್ತದೆ. ‘ಈ ಬಾರಿಯ ಕೊವೀಡ್ ಪರಿಣಾಮ ಯಾವುದೇ ಉತ್ಸವ, ಮೆರವಣಿಗೆ, ಸಭೆ ಸಮಾರಂಭಗಳು ಒಂಬತ್ತು ದಿನಗಳ ವರೆಗೆ ದಸರಾ ಉತ್ಸವ ಸಮಿತಿಯಿಂದ ನಡೆಸುತ್ತಿಲ್ಲ. ಸರಳವಾಗಿ ಶರನ್ನವರಾತ್ರಿ ಆಚರಿಸುತ್ತಿದ್ದು, ಎಲ್ಲವೂ…
Read More »



















