ಕಲಬುರಗಿ
ಹೂಗಾರ ಸಮಾಜ ಸಂಘಟನೆ: ಅಶೋಕ ಹೂಗಾರ ವಾರಕಾಲ ಸಂಚಾರ
ಬೀದರ: ಬೀದರ ಜಿಲ್ಲೆಯಲ್ಲಿ ಹೂಗಾರ ಸಮಾಜವನ್ನು ಸಂಘಟಿಸುವ ನಿಟ್ಟಿನಲ್ಲಿ ಅಖಿಲ ಕರ್ನಾಟಕ ಹೂಗಾರ ಸೇವಾ ಮಾಹಾ ಸಭಾದ ಸಂಘಟನಾ ಕಾರ್ಯದರ್ಶಿ ಅಶೋಕ ಹೂಗಾರ ಫೆ.21ರಿಂದ ಒಂದು ವಾರ ಕಾಲ ಬೀದರ ಜಿಲ್ಲಾ ಪ್ರವಾಸ ಕೈಗೊಂಡಿದ್ದಾರೆ ಎಂದು ಬೀದರ ಹೂಗಾರ ಸಮಾಜದ ಜಿಲ್ಲಾಧ್ಯಕ್ಷರಾದ ರಾಜಕುಮಾರ ಹೂಗಾರ ಮದಕಟ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಕಲ್ಯಾಣ ಕರ್ನಾಟಕದ ಬೀದರ, ಕಲಬುರಗಿ, ರೈಯಚೂರ, ಯಾದಗಿರಿ, ಕೋಪ್ಪಳ, ಬಳ್ಳಾರಿ ಹಾಗೂ ವಿಜಯನಗರ ಜಿಲೆಗಳಲ್ಲಿ ಒಂದು ತಿಂಗಳ ಕಾಲ ಪ್ರವಾಸ…
Read More »ದಿನನಿತ್ಯ ಜೀವನದಲ್ಲಿ ಆಯುರ್ವೇದಕ್ಕೆ ಮಹತ್ವ ನೀಡಬೇಕು : ಡಾ| ಉಮಾಶಂಕರ
ದಿನನಿತ್ಯ ಜೀವನದಲ್ಲಿ ಆಯುರ್ವೇದಕ್ಕೆ ಮಹತ್ವ ನೀಡಬೇಕು : ಡಾ| ಉಮಾಶಂಕರ ಕಮಲಾಪೂರ್: ಮನುಷ್ಯನ ಜೀವನಕ್ಕೆ ಆಯುರ್ವೇದ ಔಷಧಿಗಳ ಮಹತ್ವದಾಗಿದ್ದು, ಅವುಗಳ ಕುರಿತು ಇಂದಿನ ಜನರು ತಿಳಿದುಕೊಳ್ಳಬೇಕಾಗಿದೆ. ಮನೆಯಲ್ಲಿನ ಅನೇಕ ಔಷಧಿಗಳಿಂದ ಅನೇಕ ರೋಗಗಳು ತಡೆಯಬಹುದು ಎಂದು ಡಾ| ಉಮಾಶಂಕರ ಹಿರೇಮಠ ತಿಳಿಸಿದರು. ಕಲಬುರ್ಗಿ ಜಿಲ್ಲೆಯ ಕಮಲಾಪೂರ್ ಪಟ್ಟಣದ ಸರಕಾರಿ ಆಯುರ್ವೇದ ಆಯುಷ್ ಆಸ್ಪತ್ರೆಯ ವತಿಯಿಂದ ಸರ್ಕಾರಿ ಕನ್ಯ ಪೌಢಶಾಲೆಯಲ್ಲಿ ಏರ್ಪಡಿಸಿದ 9ನೇ ರಾಷ್ಟಿçÃಯ ಆಯುರ್ವೇದ ದಿನಾಚರಣಿ ನಿಮಿತ್ಯ ಜಾಗತಿ, ಆರೋಗಕ್ಕಾಗಿ…
Read More »ಜಯದೇವ ಆಸ್ಪತ್ರೆ: ನಿವೃತ್ತ ಅಧಿಕಾರಿಗೆ ಮರು ನೇಮಕಕ್ಕೆ ಶಿಫಾರಸು.?
ಜಯದೇವ ಆಸ್ಪತ್ರೆ: ನಿವೃತ್ತ ಅಧಿಕಾರಿಗೆ ಮರು ನೇಮಕಕ್ಕೆ ಶಿಫಾರಸು.? ಕಲಬುರಗಿ: ರಾಜ್ಯ ಸರ್ಕಾರದ ಹಲವು ಇಲಾಖೆ ಹಾಗೂ ಸಚಿವಾಲಯದಲ್ಲಿ ಸೇವೆಯಿಂದ ನಿವೃತ್ತಿ ಹೊಂದಿದ ಅಧಿಕಾರಿಗಳು, ನೌಕರರನ್ನು ಕೂಡಲೇ ಸೇವೆಯಿಂದ ಬಿಡುಗಡೆಗೊಳಿಸುವಂತೆ ರಾಜ್ಯ ಸರ್ಕಾರ ಒಂದೆಡೆ ಸುತ್ತೋಲೆ ಹೊರಡಿಸಿದರೆ ಇನ್ನೊಂದೆಡೆ ನೀವೃತ್ತ ಅಧಿಕಾರಿಗಳಿಗೆ ನೇಮಕಕ್ಕೆ ಸಚಿವರು ಶಿಫಾರಸು ಮಾಡುತ್ತಿರುವುದು ಚರ್ಚೆಗೆ ಗ್ರಾಸವಾಗಿದೆ. ಹೌದು ವೈದ್ಯಕೀಯ ಶಿಕ್ಷಣ ಸಚಿವರಾದ ಡಾ| ಶರಣಪ್ರಕಾಶ ಪಾಟೀಲ್ ಅವರು ನಿವೃತ್ತಿ ಜತೆಗೆ ಗುತ್ತಿಗೆ ಆಧಾರದ ಮೇಲಿನ ಹುದ್ದೆಯಿಂದ…
Read More »ಬದಲಾಯಿತು ತಹಶೀಲ್ದಾರ ವಾಹನಗಳ ಮೇಲೆ ಬೀಕನ್ ಲೈಟ್.
ಬದಲಾಯಿತು ತಹಶೀಲ್ದಾರ ವಾಹನಗಳ ಮೇಲೆ ಬೀಕನ್ ಲೈಟ್. ಹುಮನಾಬಾದ: ತಾಲೂಕು ಮಟ್ಟದ ಅಧಿಕಾರಿಗಳು ಸರ್ಕಾರಿ ವಾಹನಕ್ಕೆ ಕೆಂಪು ಬಿಳಿ ಮತ್ತು ನೀಲಿ ಬಣ್ಣ ಹೊಂದಿದ ಬೀಕನ್ ದೀಪಗಳು ಹಾಕಿಕೊಂಡು ಸಂಚರಿಸುತ್ತಿರುವ ಕುರಿತ ಜಿಲ್ಲಾಧಿಕಾರಿಗಳು ಹಾಗೂ ಆರ್ಟಿಒ ಅಧಿಕಾರಿಗಳಿಗೆ ಮಾಹಿತಿ ಪಡೆಯುತ್ತಿದ್ದಂತೆ ವಾಹನದ ಮೇಲಿನ ಬೀಕನ್ ಲೈಟ್ ತೆರವುಗೊಳ್ಳಿಸುವುದು ಗೊತ್ತಾಗಿದೆ. ಕಳೆದ 2017 ಮೇ ತಿಂಗಳಲ್ಲಿ ಕೇಂದ್ರ ಮೋಟಾರು ವಾಹನಗಳ ಕಾಯ್ದೆ ರೂಲ್ 108 ಬದಲಾವಣೆ ಮಾಡಿ ಕೇಂದ್ರ ಸರ್ಕಾರ ನೋಟಿಫಿಕೇಶನ್…
Read More »ಬೀದರ್:ಮುತ್ತಂಗಿ ಶ್ರೀಗುರುಪಾದೇಶ್ವರ ಮಂದಿರಕ್ಕೆ ಟ್ರಸ್ಟ್ ರಚನೆ
ಮುತ್ತಂಗಿಯ ಶ್ರೀ ಗುರುಪಾದೇಶ್ವರ ಪುಣ್ಯಕ್ಷೇತ್ರಕ್ಕೆ ಟ್ರಸ್ಟ್ ರಚನೆ:ಡಾ.ಸಿದ್ದಯ್ಯಾ ಮಠ ಬೀದರ್ ಜಿಲ್ಲೆಯ ಚಿಟಗುಪ್ಪಾ ತಾಲ್ಲೂಕಿನ ಮುತ್ತಂಗಿ ಗ್ರಾಮದ ಶ್ರೀ ಗುರುಪಾದೇಶ್ವರ ದೇವಸ್ಥಾನ ಭಕ್ತರ ದೇಣಿಗೆಯಿಂದಲೇ ಅಭಿವೃದ್ಧಿ ಪಥದತ್ತ ಸಾಗಿದ್ದು, ಸಹಸ್ರಾರು ಭಕ್ತರ ಶ್ರದ್ಧೆಯ ಕೇಂದ್ರವಾಗಿ ಮಾರ್ಪಟ್ಟಿದೆ. ಮುತ್ತಂಗಿ ಶಿವಾರದ ಚಿಮ್ಮನಚೋಡ ರಸ್ತೆಗೆ ಹೊಂದಿಕೊಂಡ ನಿಸರ್ಗ ಸೊಬಗಿನ ಎರಡು ಎಕರೆ ಭೂಮಿಯಲ್ಲಿ ಬೃಹತ ದೇವಸ್ಥಾನ ನಿರ್ಮಾಣವಾಗುತ್ತಿದ್ದು, ಈ ದೇವಸ್ಥಾನದಲ್ಲಿ ಶ್ರೀ ಗುರುಪಾದೇಶ್ವರ ಗದ್ದುಗೆ ಮತ್ತು ಶ್ರೀ ಗುರುನಾಗಲಿಂಗೇಶ್ವರ ಗದ್ದುಗೆ ಇರುತ್ತದೆ. ಶ್ರೀ…
Read More »ಬೀದರ್:ನೂರು ಹಾಸಿಗೆಯ ವಾಸು ಆಸ್ಪತ್ರೆ ಲೋಕಾರ್ಪಣೆ..
ಮಾರ್ಚ 22 ರಂದು ಉಗಾದಿ ಹಬ್ಬದಂದು ನೂರು ಹಾಸಿಗೆ ವಾಸು ಆಸ್ಪತ್ರೆಯ ನೂತನ ಕಟ್ಟಡದ ಉದ್ಘಾಟನೆ ಮಾಡಿದ ಕೇಮದ್ರ ಸಚಿವ ಭಗವಂತ ಖೂಭಾ ಬೀದರ ಜಿಲ್ಲೆಯ ಜನರ ಆರೋಗ್ಯ ಸಮಸ್ಯೆಗೆ ಉತ್ತಮ ಚಿಕಿತ್ಸೆ ನೀಡಲು ವಾಸು ಆಸ್ಪತ್ರೆಯನ್ನ ಲೋಕಾರ್ಪಣೆ ಮಾಡಿದ್ದೆನೆ.ಬೀದರ್ ಜಿಲ್ಲೆಯ ಜನರಿಗೆ ಉತ್ತಮ ಚಿಕಿತ್ಸೆ ನೀಡಲು ಈ ಸುಸಜ್ಜಿತ ವಾಸು ಆಸ್ಪತ್ರೆ ನೇರವಾಗಲಿದೆ ಅಂತಾ ಕೇಂದ್ರ ನವೀಕರಿಸಬಹುದಾದ ಇಂಧನ ಮೂಲ, ರಾಸಾಯನಿಕ ಮತ್ತು ರಸಗೋಬ್ಬರ ಖಾತೆ ರಾಜ್ಯ ಸಚಿವ…
Read More »ಬೀದರ್:ಅಂತರಾಜ್ಯ ಬೈಕ್ ಕಳ್ಳರ ಬಂಧನ,14 ಬೈಕ್ ವಶಕ್ಕೆ
ಬೀದರ್: ಮೂವರು ಅಂತರರಾಜ್ಯ ಬೈಕ್ ಕಳ್ಳರ ಬಂಧನ 14ಬೈಕ್ ವಶಕ್ಕೆ ಪಡೆದ ಬಗ್ದಲ್ ಪೊಲೀಸರು,ರೂರಲ್ ಸಿಪಿಐ ಶ್ರೀನಿವಾಸ್ ಅಲ್ಲಾಪೂರೆ ನೇತ್ರತ್ವದಲ್ಲಿ ಕಾರ್ಯಾಚರಣೆ… ಅನುಮಾನಾಸ್ಪದವಾಗಿ ಬೀದರ್ ತಾಲೂಕಿನ ಬಾವಗಿ ಕ್ರಾಸ್ ಬಳಿ ಬೈಕ್ ಕಳ್ಳತನಕ್ಕೆ ಮುಂದಾಗಿದ್ದ ಮೂವರನ್ನ ಸಿನಿಮಿಯ ರೀತಿಯಲ್ಲಿ ದಾಳಿ ಮಾಡಿ ಬಂಧಿಸಿದ ಪೊಲೀಸರು… ಬೀದರ್ ಉಪ ವಿಭಾಗದ ಐದು ಬೈಕ್ ಗಳು, ಜಹೀರಾಬಾದ್ ನಗರದ ಒಂದು ಬೈಕ್,ಹೈದ್ರಾಬಾದ್ ನಗರದ 8ಬೈಕ್ ಸೇರಿದಂತೆ ಒಟ್ಟು 7,20,000 ಮೌಲ್ಯದ 14ಬೈಕ್ ಗಳನ್ನ…
Read More »ಹುಮನಾಬಾದ : ಎಲ್ಲೆಡೆ ದೇಶಾಭಿಮಾನದ ಕಲರವ
ಹುಮನಾಬಾದ : ಎಲ್ಲೆಡೆ ದೇಶಾಭಿಮಾನದ ಕಲರವ ಆಜಾದಿ ಕಾ ಅಮೃತಮಹೋತ್ಸವ : ಸಿದ್ದು ಪಾಟೀಲ ನೇತೃತ್ವದಲ್ಲಿ ಬೈಕ್ ಜಾಥ ಹುಮನಾವಾದ:ಆ.14/ 75ನೇ ಸ್ವಾತಂತ್ರ್ಯ ಅಮೃತಮಹೋತ್ಸವ ನಿಮಿತ್ಯ ಪಟ್ಟಣದಲ್ಲಿ ಪ್ರತಿದಿನ ಹತ್ತಾರು ಜಾಥಗಳು ನಡೆಯುತ್ತಿದ್ದು ಹಬ್ಬದ ವಾತಾವರಣ ನಿರ್ಮಾಣಗೊಂಡಿದೆ. ಕಳೆದ ಆ.8 ರಿಂದ ಆರಭಗೊಂಡ ತಿರಂಗಾ ಜಾಥಗಳು ಪ್ರತಿದಿನ ಹತ್ತಾರು ಸಂಘ, ಸಂಸ್ಥೆಗಳು, ಶಾಲಾ-ಕಾಲೇಜು ವಿದ್ಯಾರ್ಥಿಗಳು, ರಾಜಕೀಯ ಪಕ್ಷಗಳ ನೇತೃತ್ವದಲ್ಲಿ, ಕಾಲ್ನಡಿಗೆ ಜಾಥಾ, ಬೈಕ್ ಜಾಥಾಗಳು ಭರದಿಂದ, ಸಡಗರ-ಸಂಭ್ರಮದಿಂದ ಆಚರಣೆ ಮಾಡಲಾಗುತ್ತಿದೆ.…
Read More »Jobs… Jobs… jobs…
Jobs… Jobs… jobs…Jobs… Jobs… jobs… Nalanda corporate Services Pvt.Ltd WALK-IN DRIVE FOR PIRAMAL, AVRA, ARAGEN, ALMELO POSITIONS AVAILABLE CHEMIST – Production, Pilot Plant, Kilo Lab, QC & QA TEAM MEMBER – Stores, Solvent Recovery EXECUTIVE – EHS, Warehouse, Projects, Process Engineering SUPERVISOR – Engineering & Maintenance QUALIFICATION & EXPERIENCE Chemist…
Read More »ಕಲಬುರಗಿಯನ್ನು ಮಾಲಿನ್ಯ ಮುಕ್ತ ಜಿಲ್ಲೆಯನ್ನಾಗಿಸಿ-ಅನಂತ ಹೆಗಡೆ ಆಶೀಸರ
ಕಲಬುರಗಿಯನ್ನು ಮಾಲಿನ್ಯ ಮುಕ್ತ ಜಿಲ್ಲೆಯನ್ನಾಗಿಸಿ-ಅನಂತ ಹೆಗಡೆ ಆಶೀಸರ ಕಲಬುರಗಿ.ಮಾ.09: ಜಿಲ್ಲೆಯಲ್ಲಿ ಪ್ಲಾಸ್ಟಿಕ್ ನಿಷೇಧಿ ಹಾಗೂ ಹೋಟೆಲ್ಗಳಲ್ಲಿ ಜೈವಿಕ ಅನಿಲ ಬಳಸುವುದರ ಮೂಲಕ ಕಲಬುರಗಿಯನ್ನು ಮಾಲಿನ್ಯ ಮುಕ್ತ ಜಿಲ್ಲೆಯನ್ನಾಗಿಸಬೇಕೆಂದು ಕರ್ನಾಟಕ ಜೀವ ವೈವಿದ್ಯ ಸಮಿತಿಯ ಅಧ್ಯಕ್ಷ ಅನಂತ ಹೆಗಡೆ ಆಶೀಸರ ಅವರು ಕರೆ ನೀಡಿದರು. ಮಂಗಳವಾರ ಕಲಬುರಗಿ ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಗ್ರಾಮೀಣ ಹಾಗೂ ನಗರ ಪ್ರದೇಶದಲ್ಲಿ ಪ್ಲಾಸ್ಟಿಕ್ ಬಳಕೆ ಹೆಚ್ಚಾಗಿದ್ದು, ಅದನ್ನು ನಿಯಂತ್ರಿಸುವ ಜವಾಬ್ದಾರಿ ಸಮಿತಿಯದ್ದಾಗಿದೆ.…
Read More »















