ನಿಮ್ಮ ಜಿಲ್ಲೆ
ಕಂದಾಯ ಇಲಾಖೆಯ ಅಧಿಕಾರಿಗಳ ಗೊಂದಲ ಕ್ಷಮೆಯಾಚಿಸಿದ ತಸಿಲ್ದಾರ್
ಹುಮನಾಬಾದ: ಕಂದಾಯ ಇಲಾಖೆಯ ಅಧಿಕಾರಿಗಳ ಗೊಂದಲದಿಂದ ತಹಸಿಲ್ದಾರ್ ನಾಗಯ್ಯ ಹಿರೇಮಠ ಕ್ಷಮೆಯಾಚಿಸಿದ ಘಟನೆ ನಡೆದಿದೆ. ರಸ್ತೆ ಮೇಲಿರುವ ಧಾರ್ಮಿಕ ಕೇಂದ್ರಗಳು ತೆರವುಗೊಳಿಸುವ ನಿಟ್ಟಿನಲ್ಲಿ ಮೋಳಕೇರಾ ಗ್ರಾಮದಲ್ಲಿ ಶಾಂತಿ ಸಭೆ ನಡೆಸಿದ್ದು, ತಪ್ಪು ಮಾಹಿತಿಯಿಂದ ಪುರಾತನ ದೇವಸ್ಥಾನದಲ್ಲಿ ಸಭೆ ನಡೆಸಿ ದೇವಸ್ಥಾನ ತೆರವುಗೊಳ್ಳಿಸುವ ನಿಟ್ಟಿನಲ್ಲಿ ಗ್ರಾಮಕ್ಕೆ ಆಗಮಿಸಿದ ಅಧಿಕಾರಿಗಳು ಲಕ್ಷ್ಮಿ ದೇವಸ್ಥಾನ ತೆರುವುಗೊಳಿಸುವ ನಿಟ್ಟಿನಲ್ಲಿ ಚರ್ಚೆ ಆರಂಭಿಸಿದರ. ಈ ಸಂದರ್ಭದಲ್ಲಿ ಗ್ರಾಮಸ್ಥರು ಮಾತನಾಡಿ ಗ್ರಾಮದಲ್ಲಿನ ಲಕ್ಷ್ಮಿ ದೇವಸ್ಥಾನ ಪುರಾತನವಾಗಿದ್ದು 200 ವರ್ಷಕ್ಕೂ…
Read More »ಜಿಲ್ಲೆಯಾದ್ಯಂತ ವಿವಿಧ ಧಾರ್ಮಿಕ ಕೇಂದ್ರಗಳ ತೆರವು..?
ಹುಮನಾಬಾದ: ತಾಲೂಕಿನ ವಿವಿಧ ಗ್ರಾಮಗಳಲ್ಲಿನ ಸಾರ್ವಜನಿಕ ರಸ್ತೆಯಲ್ಲಿನ ಧಾರ್ಮಿಕ ಕಟ್ಟಡಗಳನ್ನು ತೆರವು ಗೊಳಿಸುವ ನಿಟ್ಟಿನಲ್ಲಿ ತಾಲೂಕ ಆಡಳಿತ ಸಿದ್ಧತೆ ನಡೆಸಿದೆ. ಈ ಕುರಿತು ಬುಧವಾರ ರಾತ್ರಿ ತಹಶೀಲ್ದಾರ ಕಛೇರಿಯಲ್ಲಿ ತಹಶೀಲ್ದಾರ ನಾಗಯ್ಯ ಹಿರೇಮಠ ನೇತೃತ್ವದಲ್ಲಿ ಅಧಿಕಾರಿಗಳ ಸಭೆ ನಡೆಾಿದ್ದು, ತಾಲೂಕಿನ ಧುಮ್ಮನಸೂರ ಗ್ರಾಮದ ಗಣೇಶ ಮೂರ್ತಿ, ಭವಾನಿ ಮಾತಾ ಮಂದಿರ, ಸಿಧಾರ್ಥ ಸ್ವಾಮಿ ಮಂದಿರ, ಹನುಮಾನ ಮಂದಿರ, ಮರಗೆಮ್ಮಾ ಮಂದಿರ. ಮುಸ್ತಾಪೂರ ಗ್ರಾಮದ ದಸ್ತಗೀರ ದರ್ಗಾ, ಕಲ್ಲೂರ ಗ್ರಾಮದ ಜೈ…
Read More »ಅದ್ಧೂರಿಯಾಗಿ ನಡೆದ ಗುರುವಂದನಾ ಕಾರ್ಯಕ್ರಮ
ಹುಮನಾಬಾದ: ಪಟ್ಟಣದ ಸರ್ಕಾರಿ ಬಾಲಕರ ಕಾಲೇಜು( ಜೂನಿಯರ್ ಕಾಲೇಜಿನಲ್ಲಿ) 1999-2001ನೇ ಸಾಲಿನಲ್ಲಿ ವಿಜ್ಞಾನ ವಿಭಾಗದಲ್ಲಿ ಪಿಯುಸಿ ಓದಿದ್ದ ವಿದ್ಯಾರ್ಥಿಗಳಿಂದ ಗುರು ಶಿಷ್ಟರ ಪವಿತ್ರ ಸಂಬಂಧ ಸಾರುವ ವಿಶಿಷ್ಟ ಕಾರ್ಯಕ್ರಮಕ್ಕೆ ಸಾಕ್ಷಿಯಾಯಿತು. ಪಟ್ಟಣದ ನೌಕರರ ಭವನದಲ್ಲಿ ನಡೆದ ಗುರುಂದನೆ ಮತ್ತು ಸ್ನೇಹ ಸಮ್ಮೇಳನ ಕಾರ್ಯಕ್ರಮದಲ್ಲಿ ಹಳೆ ವಿದ್ಯಾರ್ಥಿಗಳು ಹೊಸ ಲೋಕವನ್ನೆ ಸಷ್ಠಿಸಿದರು. ಹಳೆ ನೆನಪುಗಳನ್ನು ಮೆಲಕು ಹಾಕಿ ಆನಂದಪಟ್ಟರು. ಕಾಲೇಜು ಶಿಕ್ಷಣವನ್ನು ಒಟ್ಟಿಗೆ ಕಲಿತು ದೇಶದ ವಿವಿಧಡೆ ಬೇರೆ ಸ್ಥಳಗಳಲ್ಲಿ ವಾಸ…
Read More »ಪಿಡಿಒ ಸಂಘದ ಪದಾಧಿಕಾರಿಗಳ ಆಯ್ಕೆ
ಹುಮನಾಬಾದ: ಹುಮನಾಬಾದ ತಾಲೂಕು ಪಂಚಾಯತ ಅಭಿವೃದ್ಧಿ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘದ ತಾಲೂಕು ಅಧ್ಯಕ್ಷರಾಗಿ ಅರ್ಜುನ ಶಿಂಧೆ ಅವರು ನೇಮಕಗೊಂಡರು. ಶಂಘದ ಜಿಲ್ಲಾ ಅಧ್ಯಕ್ಷರಾದ ಕಂಟೆಪ್ಪಾ ಜಿ ನಾಗಗೊಂಡ ನೇತೃತ್ವದಲ್ಲಿ ನಡರಸ ಸಭೆಯಲ್ಲಿ ತಾಲೂಕು ಅಧ್ಯಕ್ಷರು ಸೇರಿದಂತೆ ವಿವಿಧ ಪದಾಧಿಕಾರಿಗಳ ಆಯ್ಕೆ ನಡೆಯಿತು. ಹುಮನಾಬಾದ ತಾಲೂಕು ಸಂಘದ ಗೌರವಾಧ್ಯಕ್ಷರಾಗಿ ವಿಜಯಕುಮಾರ್ ಚಾಂಗ್ಲೇರಾ , ಉಪಾಧ್ಯಕ್ಷರಾಗಿ ಪೂರ್ಣಿಮಾ ಪಂಚಾಳ, ಗೌರವ ಸಲಹೆಗಾರರಾಗಿ ಮಹಾದೇವ ಹಾಗೂ ಸಂಗಪ್ಪ, ಪ್ರಧಾನ್ ಕಾರ್ಯದರ್ಶಿಯಾಗಿ ಮಲ್ಲಿಕಾರ್ಜುನ ಸಾಗರ, ಖಜಾಂಚಿ…
Read More »ಅಭಿಮಾನಿಗಳ ಮಧ್ಯೆ ಡಾ| ಭದ್ರೇಶ ಪಾಟೀಲ ಜನ್ಮದಿನ ಆಚರಣೆ
ಹುಮನಾಬಾದ: ಪಟ್ಟಣದ ಎಪಿಎಂಸಿ ಅದ್ಯಕ್ಷರಾದ ಡಾ| ಭದ್ರೇಶ ಪಾಟೀಲ ಅವರ 33ನೇ ಜನ್ಮದಿನವನ್ನು ಶುಕ್ರವಾರ ಅಭಿಮಾನಿಗಳಿಂದ ಅದ್ದೂರಿಯಾಗಿ ಆಚರಣೆ ಮಾಡಲಾಯಿತು. ಜನ್ಮ ದಿನಾಚಾರಣೆ ಹಿನ್ನೆಲೆಯಲ್ಲಿ ಪಟ್ಟಣದ ವಿವಿಧಡೆ ಅಭಿಮಾನಿಗಳು ಬ್ಯಾನರ್ ಹಾಕಿ ಶುಭ ಕೊರಿದ್ದಾರೆ. ಭದ್ರೇಶ ಪಾಟೀಲ ಮೊದಲ ಬಾರಿಗೆ ರಾಜಕೀಯಕ್ಕೆ ಬಂದು ಮೊದಲ ಮೊದಲ ಬಾರಿಗೆ ಎಪಿಎಂಸಿ ಅದ್ಯಕ್ಷರಾಗಿ ಅಯ್ಕೆಗೊಂಡು ಜನರೊಂದಿಗೆ ಬೇರೆತ್ತು ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ. ಅಭಿಮಾನಿಗಳು ಪಟ್ಟಣದ ವಿವಿಧಡೆ ಜನ್ಮ ದಿನಾಚರಣೆಗೆ ಕರೆಸಿ ಕೇಕ್ ಕತ್ತರಿಸಿ ಸನ್ಮಾನಿಸುತ್ತಿದ್ದಾರೆ. …
Read More »ಹುಡಗಿ ಶ್ರೀಗಳ 91ನೇ ಜನ್ಮದಿನ ಆಚರಣೆ.
8ಹುಮನಾಬಾದ: ತಾಲೂಕಿನ ಹುಡಗಿ ಹಿರೇಮಠದ ವಿರುಪಾಕ್ಷ ಶಿವಾಚಾರ್ಯರ 91ನೇ ಜನ್ಮ ದಿನವನ್ನು ಕರಿಬಸವೇಶ್ವರ ಶಾಲೆ ವತಿಯಿಂದ ಆಚರಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಶ್ರೀಗಳು, ನಮ್ಮ ಜನ್ಮದಿನವನ್ನು ಜಗದ್ಗುರುಗಳಿಂದ ಆಗಬೇಕಿತ್ತು, ಆದರೆ ಅದು ಆಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದ ಅವರು, ಶಾಲಾ ಮಕ್ಕಳು ಹಾಗೂ ಶಿಕ್ಷಕರು ಜನ್ಮದಿನ ಆಚರಣೆ ಮಾಡಿದ್ದು ಸಂತೋಷವಾಗಿದೆ ಎಂದರು. ಈ ಸಂದರ್ಭದಲ್ಲಿ ಸೋಮನಾಥ ಪಾಟೀಲ, ಕಠೆಪ್ಪ ದಾನಾ, ವಿಠಲ ಹಳ್ಳಿಖೇಡ, ಶಿವಾನಂದ ಉಳಾಗಡ್ಡಿ, ಶಿವಾನಂದ ಪೆದ್ದಿ, ವಿಶ್ವನಾಥ…
Read More »ಪಿಎಲ್ಡಿ ಬ್ಯಾಂಕಿನ 10 ನಿರ್ದೇಶಕರು ಅವಿರೋಧ ಆಯ್ಕೆ
ಹುಮನಾಬಾದ: ಹುಮನಾಬಾದ ಪಿಎಲ್ಡಿ ಬ್ಯಾಂಕಿನ 14 ನಿರ್ದೇಶಕರ ಚುನಾವಣೆ ಪೈಕಿ ಸೋಮವಾರ 10 ನಿರ್ದೇಶಕರ ಸ್ಥಾನಗಳಿಗೆ ಅವಿರೋಧ ಆಯ್ಕೆ ನಡೆದಿದೆ. ಮಲ್ಲಿಕಾರ್ಜುನ ಮಾಶೆಟ್ಟಿ, ಕಲ್ಲಪ್ಪ ಇಟಗಿ ಗಡವಂತಿ, ಶಂಕರೆಪ್ಪಾ ಗಂಗಾಪಾಟೀಲ, ರಾಜೇಶ ಭಿಮಣ್ಣಾ, ಪುತಳಾಬಾಯಿ ಮಲ್ಲಪ್ಪ, ವಿಜಯಕುಮಾರ ಕನಕಟ್ಟಾ ಸೂರ್ಯಕಾಂತ ಮಠಪತಿ, ದೇವಿದಾಸ ಮದರಗಿ, ಮಾರುತಿ ನರಸಪ್ಪ, ವಿಜಯಲಕ್ಷಿö್ಮ ಜಗನಾಥರೆಡ್ಡಿ ಅವರು ಅವಿರೋಧ ಆಯ್ಕೆ ಆಗಿದ್ದಾರೆ. ಫೆ.9ರಂದು ಹುಡಗಿ ಕ್ಷೇತ್ರ, ಹಳ್ಳಿಖೇಡ(ಬಿ), ಚಿಟಗುಪ್ಪ ಗ್ರಾಮೀಣ, ಸಾಲ ಪಡೆಯಲಾರದ ಕ್ಷೇತ್ರದ ಒಟ್ಟಾರೆ…
Read More »ಫೆ.4 ರಿಂದ ಫೆ.14 ರ ವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮ
4ೊrಚಿಟಗುಪ್ಪ: ಪಟ್ಟಣದ ಇದೇ ತಿಂಗಳ ಫೆ.10 ರಿಂದ 14ರಂದು ವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮ ಜರಗುಗಲ್ಲಿವೆ. ಫೆ.14 ರಂದು ರೇಣುಕಚಾರ್ಯ ಮೂರ್ತಿ ಹಾಗೂ ಚೌಡೇಶ್ವರಿ ದೇವಿ ಮೂರ್ತಿ ಪ್ರತಿಷ್ಠಾಪನೆ ಮತ್ತು ಕಳಸಾರೋಹಣ ಕಾರ್ಯಕ್ರಮ ಜರುಗಲ್ಲಿದೆ. ಫೆ.11 ರಂದು ಶ್ರೀಶೈಲ ಜಗದ್ಗುರುಗಳ ಅಡ್ಡಪಲ್ಲಕಿ ಮೆರವಣಿಗೆ ನಡೆಯಲ್ಲಿದೆ. ಜಿಲ್ಲೆಯ ವಿವಿಧ ಮಠಾಧೀಶರು ಹಾಗೂ ರಾಜಕೀಯ ಧುರಿಣರು ಭಾಗವಹಿಸಲ್ಲಿದ್ದಾರೆ. ಸುದ್ದಿಗೋಷ್ಠಿಯಯಲ್ಲಿ ಗಣೇಶ ಐನಾಪೂರ್, ವಿಜಯಕುಮಾರ ಬೊಮ್ಮಣ್ಣಿ, ಈರಪ್ಪಾ ಹೊಸಳ್ಳಿ, ಅಮಿತಕುಮಾರ ಬಾಬುಳಗಿ, ಶರಣಬಸಪ್ಪ ಚನ್ನೂರ,…
Read More »ಶಿವಾನಂದ ಮಠಳಕರ್ ಬಿಜೆಪಿ ಜಿಲ್ಲಾಧ್ಯಕ್ಷರು.
ಬೀದರ: ಬಿಜೆಪಿ ಪಕ್ಷದ ನಿಷ್ಠಾವಂತ ಕಾರ್ಯಕರ್ತರಾದ ಶಿವಾನಂದ ಮಂಠಾಳಕರ್ ಅವರನ್ನು ಬೀದರ್ ಜಿಲ್ಲಾ ಬಿಜೆಪಿ ಪಕ್ಷದ ಜಿಲ್ಲಾಧ್ಯಕ್ಷರಾಗಿ ನೇಮಕ ಮಾಡಲಾಗಿದೆ. ಹುಮನಾಬಾದ ತಾಲೂಕ ಅಧ್ಯಕ್ಷರಾಗಿ, ಜಿಲ್ಲಾ ಉಪಾಧ್ಯಕ್ಷರಾಗಿ ಕೆಲಸ ನಿರ್ವಹಿಸಿದ ಇವರು ಇದೀಗ ಜಿಲ್ಲಾಧ್ಯಕ್ಷರಾಗಿದ್ದಾರೆ. ಬಿಜೆಪಿ-ಕೆಜೆಪಿ ಗೊಂದಲದ ಮಧ್ಯೆ ಕೂಡ ಬಿಜೆಪಿ ಪಕ್ಷದ ಪರ ಕೆಲಸ ನಿರ್ವಹಿಸಿದ್ದ ಕಿರ್ತಿ ಇವರಿಗಿದೆ. ಇವರ ಆಯ್ಕೆ ಪಕ್ಷದ ಅನೇಕ ಮುಖಂಡರು ಸ್ವಾಗತ ಕೋರಿದ್ದಾರೆ. ನಿಷ್ಠಾವಂತ ವ್ಯಕ್ತಿಗೆ ಉನ್ನತ ಹುದ್ದೆ ಸಿಕ್ಕಿದ್ದು ಪಕ್ಷದ ಕಾರ್ಯ…
Read More »ಕುತ್ತಿಗೆ ಕತ್ತರಿಸಿದ ಗಾಳಿಪಟ ದಾರ-ಎರಡನೇ ಅವಘಡ
ಹುಮನಾಬಾದ: ಗಾಳಿಪಟ ಹಾರಿಸಲು ಬಳಸುವ ಚೈನೀಸ್ ಮಾಂಜಾ (ನೈಲನ್ ದಾರ) ವ್ಯಕ್ತಿಯೊಬ್ಬನ ಜೀವಕ್ಕೆ ಕುತ್ತ ತಂದ ಘಟನೆ ಹುಮನಾಬಾದ ತಾಲೂಕಿನ ಧುಮ್ಮನಸೂರ್ ಮುಖ್ಯರಸ್ತೆಯಲ್ಲಿ ಗುರುವಾರ ಸಂಭವಿಸಿದ್ದು, ವ್ಯಕ್ತಿಯ ಸ್ಥಿತಿ ಚಿಂತಾಜನಕವಾಗಿದೆ. ಖಟಕಚಿಂಚೋಳಿ ಮೂಲದ ದಿಲೀಪ ಕಡಗಂಚಿ ಎಂಬ ವ್ಯಕ್ತಿ ದ್ವಿಚ್ರಕ್ರ ವಾಹನದ ಮೇಲೆ ಖಟಕಚಿಂಚೋಳಿಯಿಂದ ಹುಮನಾಬಾದ ಪಟ್ಟಣಕ್ಕೆ ಆಗಮಿಸುವ ಮಧ್ಯದಲ್ಲಿ ಧುಮ್ಮನಸೂರ್ ಗ್ರಾಮದ ಮುಖ್ಯರಸ್ತೆಯಲ್ಲಿ ಈ ಅವಘಡ ಸಂಭವಿಸಿದೆ. ರಸ್ತೆಯ ಮಧ್ಯದಲ್ಲಿ ಗಾಳಿಪಟದ ದಾರ ಇರುವುದು ಗಮನಕ್ಕೆ ಬರದ ಕಾರಣ…
Read More »



















