ನಿಮ್ಮ ಜಿಲ್ಲೆ
10 ಬೈಕ್ ಕಳ್ಳರ ಬಂಧನ: ಪ್ರಕರಣ ದಾಖಲು
10 ಬೈಕ್ ಕಳ್ಳರ ಬಂಧನ: ಪ್ರಕರಣ ದಾಖಲು ಕಸ್ತೂರಿ ಕಿರಣ ಸುದ್ದಿ ಬೀದರ್: ಚಿಟಗುಪ್ಪ ತಾಲ್ಲೂಕು, ಜಿಲ್ಲೆಯ ವಿವಿಧೆಡೆ ಬೈಕ್ಗಳನ್ನು ಕಳವು ಮಾಡಿದ್ದ ಇಬ್ಬರು ಕಳ್ಳರನ್ನು ಮನ್ನಾಎಖ್ಖೇಳಿ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ. ಮನ್ನಾಎಖ್ಖೇಳಿ ಗ್ರಾಮದ ಎಂ.ಡಿ.ಅಜರ್ ಎಂ.ಡಿ ಶರಫೋದ್ದೀನ್ (19), ಅಜರ್ ಅಬ್ದುಲ್ ರಹಿಮ್ (೧೮)ಬಂಧಿತರು. ಆರೋಪಿಗಳಿಂದ ₹ ೬,೫೦,೦೦೦ ಬೆಲೆ ಬಾಳುವ ೧೦ ಬೈಕ್ಗಳನ್ನು ವಶಪಡಿಸಿಕೊಂಡು, ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಮನ್ನಾಎಖ್ಖೇಳಿ ಗ್ರಾಮದ ಹೊರವಲಯದ ಬಾಲಮ್ಮ ಮಂದಿರದ…
Read More »ಜಯ ಕರ್ನಾಟಕ ಜನಪರ ವೇದಿಕೆ ಸಂಘಟನೆಯ ಯಾದಗಿರ ಜಿಲ್ಲೆಯ ಜಿಲ್ಲಾಧ್ಯಕ್ಷರಾಗಿ ತೇಜರಾಜ್ ರಾಠೋಡ್
ಜಯ ಕರ್ನಾಟಕ ಜನಪರ ವೇದಿಕೆ ಸಂಘಟನೆಯ ಯಾದಗಿರ ಜಿಲ್ಲೆಯ ಜಿಲ್ಲಾಧ್ಯಕ್ಷರಾಗಿ ತೇಜರಾಜ್ ರಾಠೋಡ್ ಅವರನ್ನು ಆಯ್ಕೆಮಾಡಲಾಯಿತು. ಬೆಂಗಳೂರ: ಜಯ ಕರ್ನಾಟಕ ಜನಪರ ವೇದಿಕೆ ಸಂಘಟನೆಯ ಯಾದಗಿರ ಜಿಲ್ಲೆಯ ಜಿಲ್ಲಾಧ್ಯಕ್ಷರಾಗಿ ತೇಜರಾಜ್ ರಾಠೋಡ್ ಅವರನ್ನು ಸೋಮವಾರ ಆಯ್ಕೆಮಾಡಿ ಘೋಷಣೆಮಾಡಲಾಯಿತು. https://play.google.com/store/apps/details?id=kknewsonline.inಬೆಂಗಳೂರ ನಗರದ ಗುರುರಾಜ ಕಲ್ಯಾಣ ಭವನದಲ್ಲಿ ಏರ್ಪಡಿಸಿದ ಸಂಘಟನೆಯ ರಾಜ್ಯ ಹಾಗೂ ವಿವಿಧ ಜಿಲ್ಲೆಗಳ ಪದಾಧಿಕಾರಿಗಳ ಘೋಷಣೆ ಸಮಾರಂಭದಲ್ಲಿ, ಸಂಘಟನೆಯ ಮುಖಂಡರಾದ ಗುಣರಂಜನ ಶೆಟ್ಟಿ, ರಾಜ್ಯಾಧ್ಯಕ್ಷ ಆರ್.ಚಂದ್ರಪ್ಪ, ರಾಜ್ಯ ಕಾರ್ಯದರ್ಶಿ ಅಣ್ಣೆಪ್ಪಾ…
Read More »ಚಿಟಗುಪ್ಪ ಪುರಸಭೆಗೆ ನೂತನ ಅಧ್ಯಕ್ಷ – ಉಪಾಧ್ಯಕ್ಷರ ಆಯ್ಕೆ.
ಚಿಟಗುಪ್ಪ ಪುರಸಭೆಗೆ ನೂತನ ಅಧ್ಯಕ್ಷ – ಉಪಾಧ್ಯಕ್ಷರ ಆಯ್ಕೆ. ಚಿಟಗುಪ್ಪ: ಪುರಸಭೆ ಅಧ್ಯಕ್ಷೆ ಮಾಲಾಶ್ರೀ ಶಾಮರಾವ್,ಉಪಾಧ್ಯಕ್ಷೆ ಸೌಭಾಗ್ಯ ವತಿ ಅವಿರೋಧ ಆಯ್ಕೆ. ಚಿಟಗುಪ್ಪ: ಪಟ್ಟಣದ ಪುರಸಭೆಗೆ ೯ನೇ ಅವಧಿಗೆ ಶನಿವಾರ ತಾಲ್ಲೂಕಿನ ನಡೆದ ಚುನಾವಣೆಯಲ್ಲಿ ನೂತನ ಅಧ್ಯಕ್ಷರಾಗಿ ಮಾಲಾಶ್ರೀ ಶಾಮರಾವ್, ಉಪಾಧ್ಯಕ್ಷೆಯಾಗಿ ಸೌಭಾಗ್ಯವತಿ ಅಶೋಕ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ತಹಶೀಲ್ದಾರ್ ಜಿಯಾವುಲ್ಲ್ ಅವರ ನೇತೃತ್ವದಲ್ಲಿ ನಡೆದ ಚುನಾವಣೆಯಲ್ಲಿ ಅಧ್ಯಕ ಹಾಗೂ ಉಪಾಧ್ಯಕ್ಷ ಸ್ಥಾನಗಳಿಗೆ ತಲಾ ಒಂದು ನಾಮಪತ್ರ ಸಲ್ಲಿಕೆಯಾದ ಹಿನ್ನೆಲೆಯಲ್ಲಿ…
Read More »ಹುಮನಾಬಾದ ಪುರಸಭೆಗೆ ಕಸ್ತೂರಬಾಯಿ ಅಧ್ಯಕ್ಷೆ -ಉಪಾಧ್ಯಕ್ಷರಾಗಿ ಸತ್ಯವತಿ ಮಠಪತಿ ಅವಿರೋಧ ಆಯ್ಕೆ.
ಹುಮನಾಬಾದ: ಹುಮನಾಬಾದ ಪುರಸಭೆಯ ನೂತನ ಅಧ್ಯಕ್ಷರಾಗಿ ಕಸ್ತೂರಬಾಯಿ ನರಸಪ್ಪ ಹಾಗೂ ಉಪಾಧ್ಯಕ್ಷರಾಗಿ ಸತ್ಯವತಿ ಮಠಪತಿ ಅವಿರೋಧವಾಗಿ ಶುಕ್ರವಾರ ಆಯ್ಕೆಗೊಂಡರು. ತಹಶೀಲ್ದಾರ ನಾಗಯ್ಯಾ ಹಿರೇಮಠ ನೇತೃತ್ವದಲ್ಲಿ ಚುನಾವಣೆ ನಡೆದಿದ್ದು, ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ತಲಾ ಒಂದು ನಾಮ ಪತ್ರ ಸಲ್ಲಿಕೆಯಾಗಿರುವ ಹಿನ್ನೆಲೆಯಲ್ಲಿ ನಿಗದಿತ ಸಮಯಕ್ಕೆ ಚುನಾವಣಾಧಿಕಾರಿ ನೂತನ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಅವಿರೋಧ ಆಯ್ಕೆ ಕುರಿತು ಘೋಷಣೆ ಮಾಡಿದರು.https://play.google.com/store/apps/details?id=kknewsonline.inಧ್ಯಕ್ಷ ಸ್ಥಾನಕ್ಕೆ ಪರಿಶಿಷ್ಟ ಜಾತಿ ಮಹಿಳೆ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಸಾಮನ್ಯ…
Read More »ಡಿಸಿಎಂ- ಟ್ರಾಕ್ಟರ್ ಡಿಕ್ಕಿ ಚಾಲಕನಿಗೆ ಗಂಭೀರ ಗಾಯ
ಡಿಸಿಎಂ- ಟ್ರಾಕ್ಟರ್ ಡಿಕ್ಕಿ ಚಾಲಕನಿಗೆ ಗಂಭೀರ ಗಾಯ ಬೀದರ್ ಚಿಟಗುಪ್ಪ ತಾಲ್ಲೂಕಿನ ಮುತ್ತಂಗಿ ಚಾಂಗಲೇರಾ ಗ್ರಾಮದ ರಸ್ತೆ ಮಧ್ಯೆ ಬುಧವಾರ ರಾತ್ರಿ ಸಂಭವಿಸಿದ ಅಪಘಾತದಲ್ಲಿ ಚಾಲಕನಿಗೆ ಗಂಭೀರ ಗಾಯಗಳಾಗಿವೆ. ಚಾಂಗಲೇರಾ ದಿಂದ ಮುತ್ತಂಗಿ ಕಡೆ ಬರುತ್ತಿದ್ದ ಡಿಸಿಎಂ ಎದುರುಗಡೆಯಿಂದ ಬಂದ ಟ್ರಾಕ್ಟರ್ ಗೆ ಮುಖಾ ಮುಖಿ ಡಿಕ್ಕಿ ಸಂಭವಿಸಿದ್ದು, ಟ್ರಾಕ್ಟರ್ ಚಾಲಕ ಅಲ್ಲಿಪುರ ತಾಂಡದ ಪ್ರಕಾಶ್ ಎಂಬವರಿಗೆ ಗಂಭೀರ ಗಾಯಗಳಾಗಿದ್ದು, ಮನ್ನಾಎಖ್ಖೇಳಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗೆ ಬೀದರ್…
Read More »‘ವ್ಯಕ್ತಿತ್ವ ವಿಕಾಸಕ್ಕೆ ಮಾತೃಭಾಷೆ ಶಿಕ್ಷಣ ಪೂರಕ’
‘ವ್ಯಕ್ತಿತ್ವ ವಿಕಾಸಕ್ಕೆ ಮಾತೃಭಾಷೆ ಶಿಕ್ಷಣ ಪೂರಕ’ ಕಸ್ತೂರಿ ಕಿರಣ ಸುದ್ದಿ ‘ಮಾತೃಭಾಷೆ ಮೂಲಕ ಮಕ್ಕಳಿಗೆ ಶಿಕ್ಷಣ ಕೊಡಿಸುವುದರಿಂದ ವ್ಯಕ್ತಿತ್ವ ವಿಕಾಸ ಸಾಧ್ಯ’ ಎಂದು ಸಾಹಿತಿ ರುಕ್ಮೊದ್ದಿನ ಇಸ್ಲಾಮಪುರ್ ಹೇಳಿದರು. ಚಿಟಗುಪ್ಪ ತಾಲ್ಲೂಕಿನ ನಿರ್ಣಾ ಗ್ರಾಮದಲ್ಲಿ ಕಲ್ಯಾಣ ಕರ್ನಾಟಕ ಯುವ ಕ ಸಂಘದ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತಿಗಾಗಿ ಆಯೋಜಿಸಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಸನ್ಮಾನ ಸ್ವಿಕರಿಸಿ ಅವರು ಮಾತನಾಡಿದರು. ಸಾಹಿತ್ಯ, ಸಂಸ್ಕೃತಿ, ಆಚಾರ, ವಿಚಾರಗಳು ಮಕ್ಕಳಲ್ಲಿ ಅಭಿರುಚಿ ಹಾಗೂ ಗುಣಾತ್ಮಕ ಅಂಶಗಳು…
Read More »ಹಳ್ಳಿಖೇಡ ಪುರಸಭೆ ಅಧ್ಯಕ್ಷರಾಗಿ ಮಹಾಂತಯ್ಯಾ ತೀರ್ಥ, ಉಪಾಧ್ಯಕ್ಷರಾಗಿ ಹುರಮತ್ ಬೇಗಂ ಅವಿರೋಧ ಆಯ್ಕೆ.
ಹಳ್ಳಿಖೇಡ ಪುರಸಭೆ ಅಧ್ಯಕ್ಷರಾಗಿ ಮಹಾಂತಯ್ಯಾ ತೀರ್ಥ, ಉಪಾಧ್ಯಕ್ಷರಾಗಿ ಹುರಮತ್ ಬೇಗಂ ಅವಿರೋಧ ಆಯ್ಕೆ. ಹುಮನಾಬಾದ: ಹಳ್ಳಿಖೇಡ(ಬಿ) ಪುರಸಭೆಯ ಅಧ್ಯಕ್ಷರಾಗಿ ಮಹಾಂತಯ್ಯಾ ತೀರ್ಥಾ ಉಪಾಧ್ಯಕ್ಷರಾಗಿ ಹುರಮತ್ ಬೇಗಂ ಅವಿರೋಧವಾಗಿ ಬುಧವಾರ ಆಯ್ಕೆಗೊಂಡರು. ತಹಸೀಲ್ದಾರ ನಾಗಯ್ಯಾ ಹಿರೇಮಠ ನೇತೃತ್ವದಲ್ಲಿ ಚುನಾವಣೆ ನಡೆದಿದ್ದು, ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ತಲಾ ಒಂದು ನಾಮ ಪತ್ರ ಸಲ್ಲಿಕೆಯಾಗಿತ್ತು. ನಿಗದಿತ ಅವಧಿಗರ ಚುನಾವಣಾಧಿಕಾರಿಗಳು ನೂತನ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಅವಿರೋಧವಾಗಿ ಆಯ್ಕೆ ನಡೆದಿದೆ. https://play.google.com/store/apps/details?id=kknewsonline.in ನೂತನ ಅಧ್ಯಕ್ಷ…
Read More »ಹುಮನಾಬಾದ್: ಬೆಳಂಬೆಳಿಗ್ಗೆ ಬೆಂಕಿ ಅವಘಡ
ಹುಮನಾಬಾದ್: ಬೆಳಂಬೆಳಿಗ್ಗೆ ಬೆಂಕಿ ಅವಘಡ ಬೀದರ: ಹುಮನಾಬಾದ್ ಪಟ್ಟಣದಲ್ಲಿ ಬುಧವಾರ ಬೆಳಂಬೆಳಿಗ್ಗೆ ಬೆಂಕಿ ಅವಘಡ ಸಂಭವಿಸಿದ್ದು ರಸ್ತೆಬದಿಯ 7 ಅಂಗಡಿಗಳು ಸುಟ್ಟು ಕರಕಲಾಗಿವೆ ಎಂದು ಮಾಹಿತಿ ತಿಳಿದು ಬಂದಿದೆ. ಪಟ್ಟಣದ ಬಸ್ ನಿಲ್ದಾಣದ ಪಕ್ಕದಲ್ಲಿನ ಪಾದರಕ್ಷೆ ಅಂಗಡಿಗಳು ಹಾಗೂ ಒಂದು ಟಿವಿ ರಿಪೇರಿ ಅಂಗಡಿ ಕೂಡ ಬೆಂಕಿಗೆ ಆಹುತಿಯಾಗಿರುವ ಬಗ್ಗೆ ತಿಳಿದುಬಂದಿದೆ. https://play.google.com/store/apps/details?id=kknewsonline.in ಅಂಗಡಿಗಳ ಹಿಂದುಗಡೆ ಇರುವ ತಿಪ್ಪೆ ಗುಂಡಿಯಲ್ಲಿ ಮೊದಲಿಗೆ ಬೆಂಕಿ ಕಾಣಿಸಿಕೊಂಡಿದ್ದು , ಬೆಂಕಿಯ ಕೆನ್ನಾಲಿಗೆ ಏಳು…
Read More »ಜಯ ಕರ್ನಾಟಕ ಜನಪರ ವೇದಿಕೆ ತಾಲೂಕು ಪದಾಧಿಕಾರಿಗಳ ನೇಮಕ.
ಜಯ ಕರ್ನಾಟಕ ಜನಪರ ವೇದಿಕೆ ತಾಲೂಕು ಪದಾಧಿಕಾರಿಗಳ ನೇಮಕ. ಗೌರವ ಅಧ್ಯಕ್ಷರಾಗಿ ಸಂದೀಪ ಬತಲಿ – ತಾಲೂಕು ಅಧ್ಯಕ್ಷರಾಗಿ ರಫಿಕ್ ಪಟೇಲ್ ನೇಮಕ. ಹುಮನಾಬಾದ: ಪಟ್ಟಣದ ಜಯ ಕರ್ನಾಟಕ ಜನಪರ ವೇದಿಕೆ ಸಂಘಟನೆಯ ಕಛೇರಿಯಲ್ಲಿ ಮಂಗಳವಾರ ಸಂಘಟನೆಯ ರಾಜ್ಯ ಮುಖಂಡರಾದ ನವೀನ ಬತಲಿ ಅವರ ಅಧ್ಯಕ್ಷತೆಯಲ್ಲಿ ಸಭೆ ನಡೆಸಿ ಹುಮನಾಬಾದ ತಾಲೂಕು ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು. https://play.google.com/store/apps/details?id=kknewsonline.inಸಭೆಯಲ್ಲಿ ತಾಲೂಕು ಗೌರವ ಅಧ್ಯಕ್ಷರಾಗಿ ಸಂದೀಪ ಬತಲಿ, ತಾಲೂಕು ಅಧ್ಯಕ್ಷರಾಗಿ ರಫಿಕ್ ಪಟೇಲ್ …
Read More »ಗುಂಡುರೆಡ್ಡಿ ಜನ್ಮದಿನಕ್ಕೆ ಶುಭ ಹಾರೈಸಿದ ಮಹಿಳೆಯರು.
ಗುಂಡುರೆಡ್ಡಿ 42ನೇ ಜನ್ಮದಿನ- 150ಕ್ಕೂ ಅಧಿಕ ಗ್ರಾಮಗಳ ಮಹಿಳೆಯರಿಗೆ ಸೀರೆ ವಿತರಣೆ ಬಸವಕಲ್ಯಾಣ: ಜಿಲ್ಲಾ ಪಂಚಾಯತ ಸದಸ್ಯ ಗುಂಡುರೆಡ್ಡಿ ಅವರ 42ನೇ ಜನ್ಮ ದಿನಕ್ಕೆ ಕಲ್ಯಾಣ ಕ್ಷೇತ್ರದ ಮಹಿಳೆಯರು ಭಾನುವಾರ ಶುಭ ಹಾರೈಸಿದರು. https://play.google.com/store/apps/details?id=kknewsonline.inಗುಂಡುರೆಡ್ಡಿ ಜನ್ಮ ದಿನ ನಿಮಿತ್ಯ ರೆಡ್ಡಿ ಅಭಿಮಾನಿ ಬಳಗದಿಂದ ತಾಲೂಕಿನ 150ಕ್ಕೂ ಅಧಿಕ ಗ್ರಾಮಗಳಲ್ಲಿ ಏಕ ಕಾಲಕ್ಕೆ ಬಡ ಕುಟುಂಬಗಳ ಮಹಿಳೆಯರಿಗೆ ಸೀರೆ ವಿತರಣೆ ಮಾಡುವ ಮೂಲಕ ಜನ್ಮ ದಿನಾಚರಣೆ ಆಚರಿಸಿದ್ದು, ಉಡುಗೊರೆ ಪಡೆದ ಮಹಿಳೆಯರು…
Read More »

















