ಬೀದರ
ನ್ಯಾಯಾಲಯದ ಆದೇಶಕ್ಕೆ ಗೌರವ ನೀಡಬೇಕು : ಸಂಭ್ರಮ ಪ್ರತಿಭಟನೆಗೆ ಅವಕಾಶ ಇಲ್ಲ.
ನ್ಯಾಯಾಲಯದ ಆದೇಶಕ್ಕೆ ಗೌರವ ನೀಡಬೇಕು : ಸಂಭ್ರಮ ಪ್ರತಿಭಟನೆಗೆ ಅವಕಾಶ ಇಲ್ಲ. ಹುಮನಾಬಾದ-ಮಾ:15; ಹೈಕೋರ್ಟ್ನಲ್ಲಿ ಇಂದು ಹಿಜಾಬ್ ಅಂತಿಮ ತೀರ್ಪು ಪ್ರಕಟಗೊಳ್ಳುತ್ತಿರುವ ಹಿನ್ನೆಲೆ ಪಟ್ಟಣದ ತಹಶೀಲ್ದಾರ ಕಚೇರಿಯಲ್ಲಿ ಬಸವಕಲ್ಯಾಣ ಸಹಾಯಕ ಆಯುಕ್ತರ ನೇತೃತ್ವದಲ್ಲಿ ಮಂಗಳವಾರ ಬೆಳಿಗ್ಗೆ ಅಧಿಕಾರಿಗಳ ಸಭೆ ಜರುಗಿತು. ಸಭೆಯಲ್ಲಿ ಮಾತನಾಡಿದ ಸಹಾಯಕ ಆಯುಕ್ತರಾದ ರಮೇಶ ಕೊಳಾರ, ನ್ಯಾಯಾಲಯದಿಂದ ಪರ ಅಥವಾ ವಿರೋಧ ಯಾವುದೇ ಆದೇಶ ಬಂದರೂ ಅದನ್ನು ಎಲ್ಲರೂ ಶಾಂತಿಯಿಂದ ಅನುಸರಿಸಬೇಕು. ಯಾವುದೇ ಸಂಭ್ರಮ ವಾಗಲಿ ಪ್ರತಿಭಟನೆ…
Read More »ಹಿಜಾಬ್ ಅಂತಿಮ ತೀರ್ಪು : ಜಿಲ್ಲೆಯಾದ್ಯಂತ ಒಂದು ವಾರ 144 ಸೆಕ್ಷನ್ ಜಾರಿ.
ಹಿಜಾಬ್ ಅಂತಿಮ ತೀರ್ಪು : ಜಿಲ್ಲೆಯಾದ್ಯಂತ ಒಂದು ವಾರ 144 ಸೆಕ್ಷನ್ ಜಾರಿ. ಬೀದರ,ಮಾ/14: ಹೈಕೋರ್ಟ್ನಲ್ಲಿ ಮಂಗಳವಾರ ಬೆಳಗ್ಗೆ 10.30ಕ್ಕೆ ಹಿಜಾಬ್ ಅಂತಿಮ ತೀರ್ಪು ಪ್ರಕಟಗೊಳ್ಳುತ್ತಿರುವ ಹಿನ್ನೆಲೆ ನಾಳೆಯಿಂದ ಒಂದು ವಾರ ಬೀದರ ಜಿಲ್ಲೆಯಾದ್ಯಂತ 144 ಸೆಕ್ಷನ್ ಜಾರಿ ಮಾಡಲಾಗಿದೆ. ಹೈಕೋರ್ಟ್ನಲ್ಲಿ ಮಂಗಳವಾರ ಬೆಳಗ್ಗೆ 10.30ಕ್ಕೆ ಹಿಜಾಬ್ ಅಂತಿಮ ತೀರ್ಪು ಪ್ರಕಟಗೊಳ್ಳುತ್ತಿರುವ ಹಿನ್ನೆಲೆ ನಾಳೆಯಿಂದ ಒಂದು ವಾರ ಕಾಲ ಜಿಲ್ಲೆಯ ಎಲ್ಲಾಕಡೆಗಳಲ್ಲಿ 144 ಸೆಕ್ಷನ್ ಜಾರಿ ಮಾಡಲಾಗಿದೆ. ಈ ಹಿನ್ನಲೆಯಲ್ಲಿ…
Read More »ಬೀದರ್ ನಗರಸಭೆ : ವಾರದಲ್ಲಿಯೇ ನೂತನ ಆಯುಕ್ತರು ವರ್ಗಾವಣೆ.!
ಬೀದರ್ ನಗರಸಭೆ : ವಾರದಲ್ಲಿಯೇ ನೂತನ ಆಯುಕ್ತರು ವರ್ಗಾವಣೆ.! ಬೀದರ: ಮಾ.09: ರಾಜ್ಯದಲ್ಲಿ ಸಚಿವರು ಬದಲಾದಂತೆ ಇಲ್ಲಿ ಅಧಿಕಾರಿಗಳು ಬದಲಾಗುತ್ತಿದ್ದಾರೆ. ಕಳೆದ ಭಾನುವಾರವೇ ಬೀದರ್ ನಗರ ಸಭೆಯ ನೂತನ ಆಯುಕ್ತರಾಗಿ ಅಧಿಕಾರ ವಹಿಸಿಕೊಂಡ ಅಧಿಕಾರಿ ಮೂರುದಿನದಲ್ಲಿ ಮತ್ತೆ ವರ್ಗಾವಣೆಗೊಂಡಿದ್ದು, ಕುತೂಹಲ ಕೆರಳಿಸಿದೆ. ದಿನಾಂಕ: 02-03-2022ರಂದು ಬೀದರ ನಗರ ಸಭೆ ಆಯ್ತರಾಗಿ ಆದೇಶ ಬಂದಿತ್ತು. ಅಧಿಕಾರ ಸ್ವೀಕರಿಸಿದ ಮೂರುದಿನಗಳಲ್ಲಿಯೇ ದಿನಾಂಕ 08-03-2022ರಂದು ಪರಿಸರ ಅಭಿಯಂತರರಾದ ಪ್ರಬುದ್ದ ಕಾಂಬ್ಳೆ ಅವರನ್ನು ನೂತನ ಪ್ರಭಾರ…
Read More »ಪಡಿತರ ಚೀಟಿ ವಿತರಣೆಯಲ್ಲಿ ಅವ್ಯವಹಾರದ ಆರೋಪ : ತನಿಖೆಗೆ ಒತ್ತಾಯ
ಪಡಿತರ ಚೀಟಿ ವಿತರಣೆಯಲ್ಲಿ ಅವ್ಯವಹಾರದ ಆರೋಪ : ತನಿಖೆಗೆ ಒತ್ತಾಯ 4605 ಆನ್ಲೈನ್ ಅರ್ಜಿ ಸಲ್ಲಿಕೆ – 1822 ಪರಿಶೀಲನೆ – 1346 ಅನುಮೋದನೆ ಹುಮನಾಬಾದ: ಪಡಿತರ ಚೀಟಿ ವಿತರಣೆಯಲ್ಲಿ ಭಾರಿ ಅವ್ಯವಹಾರ ನಡೆಯುತ್ತಿದ್ದು, ಉಳ್ಳುವರಿಗೆ ಬಿಪಿಎಲ್ ಕಾರ್ಡ್ ವಿತರಣೆ ಮಾಡುತ್ತಿದ್ದಾರೆಂದು ಎಂದು ಸಾರ್ವಜನಿಕರು ನೇರವಾಗಿ ಆಹಾರ ಇಲಾಖೆ ಅಧಿಕಾರಿಗಳ ವಿರುದ್ಧ ಆರೋಪಿಸುತ್ತಿದ್ದು, ಉತ್ತನ ತನಿಖೆ ನಡೆಸುವಂತೆ ಒತ್ತಾಯಿಸುತ್ತಿದ್ದಾರೆ. https://play.google.com/store/apps/details?id=kknewsonline.in ಕಳೆದ ಕೆಲ ದಿನಗಳಿಂದ ಪಟ್ಟಣದ ಆಹಾರ ಇಲಾಖೆಗೆ ಭೇಟಿನೀಡುತ್ತಿರುವ…
Read More »ಶಿಕ್ಷಣ ಪಡೆದ ಶಾಲೆಯ ಋಣ ತೀರಿಸುವೆ : ಎಂಎಲ್ಸಿ ಭೀಮರಾವ ಪಾಟೀಲ
ಶಿಕ್ಷಣ ಪಡೆದ ಶಾಲೆಯ ಋಣ ತೀರಿಸುವೆ : ಎಂಎಲ್ಸಿ ಭೀಮರಾವ ಪಾಟೀಲ ಹುಮನಾಬಾದ: ನಾನು ಶಿಕ್ಷಣ ಪಡೆದ ಶಾಲೆಯ ಋಣ ತೀರಿಸುವ ಪ್ರಾಮಾಣಿಕ ಕೆಲಸ ಮಾಡುತ್ತೇನೆ ಎಂದು ವಿಧಾನ ಪರಿಷತ್ ಸದಸ್ಯ ಭೀಮರಾವ ಪಾಟೀಲ ಹೇಳಿದರು. ಪಟ್ಟಣದ ವಿವೇಕಾನಂದ ಶಿಕ್ಷಣ ಸಂಸ್ಥೆ ಹಾಗೂ ವಿವೇಕಾನಂದ ಶಿಕ್ಷಣ ದತ್ತಿ ಸಂಯುಕ್ತ ಆಶ್ರಯದಲ್ಲಿ ಶುಕ್ರವಾರ ಏರ್ಪಡಿಸಿದ ನೂತನ ವಿಧಾನ ಪರಿಷತ್ ಸದಸ್ಯ ಭೀಮರಾವ ಪಾಟೀಲ ಅವರ ಸನ್ಮಾನ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಅವರು…
Read More »ನಿರುದ್ಯೋಗಿ ಯುವಕ-ಯುವತಿಯರಿಗೆ ಉದ್ಯೋಗವಕಾಶ.
ನಿರುದ್ಯೋಗಿ ಯುವಕ-ಯುವತಿಯರಿಗೆ ಉದ್ಯೋಗವಕಾಶ. ಬೀದರ: ಜಿಲ್ಲೆಯ ನಿರುದ್ಯೋಗಿ ಯುವಕ ಯುವತಿಯರಿಗೆ ನಳಂದಾ ಕಾರ್ಪೊರೇಟರ್ ಸರ್ವಿಸಸ್ ವತಿಯಿಂದ ಉದ್ಯೋಗವಕಾಶ ಕಲ್ಪಿಸಲಾಗುತ್ತಿದೆ. ದಿನಾಂಕ: 13.02.2022 (ಭಾನುವಾರ) ಸಮಯ: 10.00 ರಿಂದ 4.00 ರವರೆಗೆ ನೇರ ಸಂದರ್ಶನ ನಡೆಯಲಿದೆ ಹೆಚ್ಚಿನ ಮಾಹಿತಿಗಾಗಿ ಸಂಪರ್ಕಕ್ಕೆ: 9010025666 | 8096422111. ಇಮೇಲ್: nalandajobs@gmail.com. POSITIONS AVAILABLE CHEMIST – Production, Pilot Plant, Kilo Lab, QC & QA TEAM MEMBER-Stores, Solvent Recovery EXECUTIVE-EHS,…
Read More »Jobs… Jobs… jobs…
Jobs… Jobs… jobs…Jobs… Jobs… jobs… Nalanda corporate Services Pvt.Ltd WALK-IN DRIVE FOR PIRAMAL, AVRA, ARAGEN, ALMELO POSITIONS AVAILABLE CHEMIST – Production, Pilot Plant, Kilo Lab, QC & QA TEAM MEMBER – Stores, Solvent Recovery EXECUTIVE – EHS, Warehouse, Projects, Process Engineering SUPERVISOR – Engineering & Maintenance QUALIFICATION & EXPERIENCE Chemist…
Read More »ಮಲ್ಲಯ್ಯ ಗಿರಿ: ದಾಸೋಹ ದಿನ ಆಚರಣೆ
*ಮಲ್ಲಯ್ಯಗಿರಿಯಲ್ಲಿ ಸಿದ್ದಗಂಗಾ ಶ್ರೀಗಳ ಪುಣ್ಯಸ್ಮರಣೆ* *ಕರ್ನಾಟಕ ರತ್ನ ತ್ರಿವಿಧ ದಾಸೋಹಿ ಶ್ರೀ ಶ್ರೀ ಶ್ರೀ ಡಾ. ಶಿವಕುಮಾರ ಮಹಾಸ್ವಾಮಿಗಳ 3ನೇ ಪುಣ್ಯಸ್ಮರಣೆ ನಿಮಿತ್ಯ ಶುಕ್ರವಾರ “ದಾಸೋಹ ದಿನ” ಮಲ್ಲಯ್ಯಗಿರಿಯಲ್ಲಿ ಆಚರಿಸಲಾಯಿತು. ಪೂಜ್ಯ ಶ್ರೀ ಡಾ.ಶಿವಕುಮಾರ ಮಹಾಸ್ವಾಮಿಗಳ ಭಾವಚಿತ್ರಕ್ಕೆ ಮಲ್ಲಯ್ಯಗಿರಿ ಮತ್ತು ದೇಗಲಮಡಿ ಆಶ್ರಮದ ಪೀಠಾಧಿಪತಿ ಪೂಜ್ಯ ಶ್ರೀ ಡಾ. ಬಸವಲಿಂಗ ಅವಧೂತರು ಪೂಜ್ಯ ಸಲ್ಲಿಸಿದರು. ನಂತರ ಆಶ್ರಮದಲ್ಲಿ ಪೂಜ್ಯರು ಸಾವಿರಾರು ಭಕ್ತರಿಗೆ ದಾಸೋಹ ಗೈದರು*
Read More »ಅಲ್ಪಸಂಖ್ಯಾತ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ 17 ಕೊರೊನ ಪ್ರಕರಣ ಪತ್ತೆ
ಅಲ್ಪಸಂಖ್ಯಾತ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ 17 ಕೊರೊನ ಪ್ರಕರಣ ಪತ್ತೆ ಹುಮನಾಬಾದ;ಜನವರಿ 18: ಪಟ್ಟಣದ ಹೊರವಲಯದ ಅಲ್ಪಸಂಖ್ಯಾತ ಇಲಾಖೆಯ ಮೊರಾರ್ಜಿ ದೇಸಾಯಿ ವಸತಿ ಶಾಲೆಯ 15 ವಿದ್ಯಾರ್ಥಿಗಳು ಹಾಗೂ ಇಬ್ಬರು ಸಿಬ್ಬಂದಿಗಳಿಗೆ ಕೊರೊನಾ ಪಾಸಿಟಿವ್ ಪತ್ತೆಯಾಗಿದ್ದು, ವಿದ್ಯಾರ್ಥಿಗಳಲ್ಲಿ ಆತಂಕ ಮೂಡಿಸಿದೆ. http://https://play.google.com/store/apps/details?id=kknewsonline.inಕಳೆದ ಕೆಲ ದಿನಗಳ ಹಿಂದೆ ಪಟ್ಟಣದ ಕಿತ್ತೂರ ರಾಣಿ ಚನ್ನಮ್ಮಾ ವಸತಿ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಪಾಸಿಟಿವ್ ಪತ್ತೆಯಾದ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆ ಎಲ್ಲಾ ವಸತಿ ಶಾಲೆಗಳ ವಿದ್ಯಾರ್ಥಿಗಳಿಗೆ…
Read More »ಶಕೀಲ್ ಐ.ಎಸ್ ಗೆ ವಿಶ್ವವಿದ್ಯಾಲಯ ರಾಜ್ಯೋತ್ಸವ ಪ್ರಶಸ್ತಿ
ಶಕೀಲ್ ಐ.ಎಸ್ ಗೆ ವಿಶ್ವವಿದ್ಯಾಲಯ ರಾಜ್ಯೋತ್ಸವ ಪ್ರಶಸ್ತಿ ಹುಮನಾಬಾದ; ಜನವರಿ 15: 2020ನೇ ಸಾಲಿನ ಗುಲರ್ಬಗಾ ವಿಶ್ವವಿದ್ಯಾಲಯ ನೀಡುವ ರಾಜ್ಯೋತ್ಸವ ಪ್ರಶಸ್ತಿಗೆ ಪಟ್ಟಣದ ಡಿವೈ.ಎಸ್.ಪಿ ಕಚೇರಿಯ ಬರಹಗಾರ ಹಾಗೂ ಯುವ ಸಾಹಿತಿ ಶಕೀಲ್ ಐ.ಎಸ್ ಭಾಜನರಾಗಿದ್ದಾರೆ. ಶಕೀಲ್ ಐ.ಎಸ್ ಪಟ್ಟಣದ ಡಿವೈಎಸ್ಪಿ ಕಚೇರಿಯಲ್ಲಿ ಅನೇಕ ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿದ್ದು, ವಿಶ್ವ ವಿದ್ಯಾಲಯವು ಸಮಾಜ ವಿಜ್ಞಾನ ಕ್ಷೇತ್ರದಲ್ಲಿ ಇವರು ಬರೆದ ಬೀದರ ಜಿಲ್ಲೆಯ ಇತಿಹಾಸ ಪುಸಕ್ತವನ್ನು ಪರಿಗಣಿಸಿ ಪ್ರಶಸ್ತಿ ನೀಡಲಾಗುತ್ತಿದೆ. ಪ್ರಶಸ್ತಿ…
Read More »


















