ಬೀದರ
ಹುಮನಾಬಾದ- ಮನೆಗೋಡೆ ಕುಸಿದು ಮಹಿಳೆ ಸಾವು
ಮನೆಗೋಡೆ ಕುಸಿದು ಮಹಿಳೆ ಸಾವು lಹುಮನಾಬಾದ/ಜು.21: ತಾಲೂಕಿನ ಕುಮಾರಚಿಂಚೋಳಿ ಗ್ರಾಮದಲ್ಲಿ ಮನೆಗೋಡೆಯೊಂದು ಕುಸಿದು ಬಿದ್ದಿದ್ದು ಒಬ್ಬ ಮಹಿಳೆ ಮೃತಪಟ್ಟಿದ್ದು ಇಬ್ಬರು ಮಕ್ಕಳು ಹಾಗೂ ತಂದೆ ಗಂಭೀರವಾಗಿ ಗಾಯಗೊಂಡಿದ್ದಾರೆ. ಪಾರ್ವತಿ ವೈಜಿನಾಥ ಸ್ಥಳದಲ್ಲಿಯೇ ಮೃತಪಟ್ಟಿದ್ದಾಳೆ. ಮೃತಳ ಗಂಡ ವೈಜಿನಾಥ ಕಾಸಲೆ (45) ಇವರ ಇಬ್ಬರ ಮಕ್ಕಳಾದ ಅಕ್ಷರಾ (7) ಹಾಗೂ ಅರ್ಚಾನಾ (4) ಗಂಭೀರವಾಗಿ ಗಾಯಗೊಂಡಿದ್ದು ಹೆಚ್ಚಿನ ಚಿಕಿತ್ಸೆಗಾಗಿ ಬೀದರ ಬ್ರಿಮ್ಸ್ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ. ಘಟನಾ ಸ್ಥಳಕ್ಕೆ ಪಿಎಸ್ಐ ರವಿಕುಮಾರ…
Read More »ಜೆ.ಇ ಮನೆಯ ಮೇಲೆ ಎಸಿಬಿ ದಾಳಿ
ಜೆ.ಇ ಮನೆಯ ಮೇಲೆ ಎಸಿಬಿ ದಾಳಿ ಬೀದರ: ಸುರೇಶ ಮೋರೆ ಜೆ.ಇ ಗ್ರಾಮಿಣ ಕುಡಿಯುವ ನೀರಿನ ಇಲಾಖೆ ಬಸವಕಲ್ಯಾಣ ಉಪವಿಭಾಗ ಅಧಿಕಾರಿ ಮನೆಯ ಮೇಲೆ ಗುರುವಾರ ಬೆಳಿಗ್ಗೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಮೆಹಕರ ಮನೆಯ ಮೇಲೆ ಬೆಳಗ್ಗಿನ ಜಾವ ACB ಅಧಿಕಾರಿಗಳ ತಂಡ ದಾಳಿ ನಡೆಸಿದ್ದು, ಬೆಳ್ಳಿ,ಬಂಗಾರ, ನಗದು,ಆಸ್ತಿ ದಾಖಲಾತಿ, ಮೆಹಕರ ಪೆಟ್ರೋಲ್ ಪಂಪ ಸಹ ಜಪ್ತಿ ಮಾಡಿದ ಬಗ್ಗೆ ಮಾಹಿತಿ ತಿಳಿದು ಬರುತ್ತಿದ್ದು,…
Read More »ಬೀದರ ಜಿಲ್ಲೆಯಲ್ಲಿ ಹೆಚ್ಚಾದ ಕಾರ್ಮಿಕರ ನೋಂದಣೆ – ಥರ್ಡ್ ಪಾರ್ಟಿ ಪರಶೀಲನೆಗೆ ಇಲಾಖೆ ಚಿಂತನೆ.!
ಬೀದರ ಜಿಲ್ಲೆಯಲ್ಲಿ ಹೆಚ್ಚಾದ ಕಾರ್ಮಿಕರ ನೋಂದಣೆ – ಥರ್ಡ್ ಪಾರ್ಟಿ ಪರಶೀಲನೆಗೆ ಇಲಾಖೆ ಚಿಂತನೆ.! ನಕಲಿ ಎಂದು ಪತ್ತೆಯಾಗುವ ವ್ಯಕ್ತಿ ಹಾಗೂ ದಲ್ಲಾಳಿ ವಿರುದ್ಧ ಪೊಲೀಸ್ ಠಾಣೆಯಲ್ಲಿ ಪ್ರಕರಣ.? ದುರ್ಯೋಧನ ಹೂಗಾರ ಬೀದರ/ಜು.12: ಗಡಿ ಜಿಲ್ಲೆ ಬೀದರ ಕಾರ್ಮಿಕ ಇಲಾಖೆಯಲ್ಲಿ ನೊಂದಣಿಯಾದ ಕಾರ್ಮಿಕರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಇದೀಗ ಕಾರ್ಮಿ ಇಲಾಖೆ ಅಧಿಕಾರಿಗಳಿಗೆ ತಲೆಬಿಸಿ ಉಂಟು ಮಾಡುತ್ತಿದೆ. ಕಳೆದ ಒಂದುವರೆ ತಿಂಗಳಲ್ಲಿ 50 ಸಾವಿರಕ್ಕೂ ಅಧಿಕ ಕಟ್ಟಡ ಕಾರ್ಮಿಕರ ನೊಂದಣೆ ನಡೆದಿರು…
Read More »ಐದು ಅನಧಿಕೃತ ಬಯೋ ಡೀಸೆಲ್ ಘಟಕಗಳ ಮೇಲೆ ಅಧಿಕಾರಿಗಳು ದಾಳಿ.
ಐದು ಅನಧಿಕೃತ ಬಯೋ ಡೀಸೆಲ್ ಘಟಕಗಳ ಮೇಲೆ ಅಧಿಕಾರಿಗಳು ದಾಳಿ. ಬೀದರ/ಜುಲೈ 04: ಬೀದರ ಜಿಲ್ಲೆಯ ಹುಮನಾಬಾದ ಪಟ್ಟಣದ ಕೈಗಾರಿಕಾ ಪ್ರದೇಶದಲ್ಲಿ ಅನಧಿಕೃತ ಬಯೋ ಡೀಸೆಲ್ ಮಾರಾಟ ಮಾಡುತ್ತಿರುವ ಘಟಕಗಳ ಮೇಲೆ ತಹಸೀಲ್ದಾರ ನಾಗಯ್ಯಾ ಹಿರೇಮಠ ಭಾನುವಾರ ಬೆಳಿಗ್ಗೆ ದಾಳಿ ನಡೆಸಿದ್ದಾರೆ. ಕೈಗಾರಿಕಾ ಕಾರ್ಯಾನೆಗಳಿಗೆ ಬಳಸುವ ಬಯೋಡೀಸಲ್ ಅಕ್ರಮವಾಗಿ ಖಾಸಗಿ ವಾಹನಗಳಿಗೆ ಮಾರಾಟ ಮಾಡುತ್ತಿರುವ ಕುರಿತು ವಿವಿಧ ಪೆಟ್ರೋಲ್ ಬಂಕ್ ಮಾಲೀಕರು ಜಿಲ್ಲಾಧಿಕಾರಿಗಳಿಗೆ ದೂರು ಸಲ್ಲಿದ ಹಿನ್ನೆಲೆಯಲ್ಲಿ. ಜಿಲ್ಲಾಧಿಕಾರಿಗಳ…
Read More »ಜೈವಿಕ ಡೀಸೆಲ್ ಮಾರಾಟ : ಕಾನೂನು ಕ್ರಮಕ್ಕೆ ಆಹಾರ ಇಲಾಖೆ ಡಿಡಿ ಆದೇಶ
ಜೈವಿಕ ಡೀಸೆಲ್ ಮಾರಾಟ : ಕಾನೂನು ಕ್ರಮಕ್ಕೆ ಆಹಾರ ಇಲಾಖೆ ಡಿಡಿ ಆದೇಶ ಬೀದರ/ಜುಲೈ-03: ಜಿಲ್ಲೆಯ ವಿವಿಧಡೆ ಅನಧಿಕೃತ ಬಯೋಡೀಸೆಲ್ ಮಾರಾಟದ ಕುರಿತು ಪೆಟ್ರೋಲ್ ಬಂಕ್ ಮಾಲೀಕರು ದೂರು ನೀಡಿದ ಹಿನ್ನೆಲೆಯಲ್ಲಿ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಉಪ ನಿರ್ದೇಶಕ ಬಾಬುರೆಡ್ಡಿ ಅವರು ಜಿಲ್ಲೆಯ ಎಲ್ಲಾ ತಹಸೀಲ್ದಾರ ಅವರಿಗೆ ಪತ್ರ ಕಾನೂನು ಕ್ರಮ ಜರುಗಿಸುವಂತೆ ಸೂಚಿಸಿದ್ದಾರೆ. ಕಚ್ಚಾ ತೈಲ ಮಾರಾಟಕ್ಕೆ ಸಂಬಂಧಪಟ್ಟ ಇಲಾಖೆಗಳ ಅನುಮತಿ ಪಡೆಯದೆ…
Read More »ಪರವಾನಗಿ ರಹಿತ ಬಯೋಡಿಸೇಲ ಮಾರಾಟಕ್ಕೆ ಕಡಿವಾಣ ಹಾಕಿ : ಬಂಕ್ ಮಾಲೀಕರ ಒತ್ತಾಯ
ಪರವಾನಗಿ ರಹಿತ ಬಯೋಡಿಸೇಲ ಮಾರಾಟಕ್ಕೆ ಕಡಿವಾಣ ಹಾಕಿ :ಬಂಕ್ ಮಾಲೀಕರ ಒತ್ತಾಯ ವರದಿ-ದುರಯೋಧನ ಹೂಗಾರ ಬೀದರ/ಜುಲೈ-02: ಕೈಗಾರಿಕಾ ಪ್ರದೇಶಗಳಿಗೆ ಬಳಸುವ ಬಯೋಡೀಸಲ್ ಅಕ್ರಮವಾಗಿ ಖಾಸಗಿ ವಾಹನಗಳಿಗೆ ಮಾರಾಟ ಮಾಡುತ್ತಿರುವ ಕುರಿತು ಪೆಟ್ರೋಲ್ ಬಂಕ್ ಮಾಲೀಕರು ಶುಕ್ರವಾರ ಜಿಲ್ಲಾಧಿಕಾರಿಗಳಿಗೆ ದೂರು ಸಲ್ಲಿಸಿದ್ದಾರೆ. https://play.google.com/store/apps/details?id=kknewsonline.in ಜಿಲ್ಲೆಯ ಬಸವಕಲ್ಯಾಣ ಹಾಗೂ ಹುಮನಾಬಾದ ತಾಲೂಕುಗಳಲ್ಲಿ ಹೆಚ್ಚಿನ ವ್ಯವಹಾರ ನಡೆಸುತ್ತಿರುವ ಬಗ್ಗೆ ದೂರಿನಲ್ಲಿ ವಿವರಿಸಲಾಗುತ್ತಿದೆ. ನಿಯಮಗಳು ಗಾಳಿಗೆ ತೂರಿ ವ್ಯವಹಾರ ನಡೆಸುತ್ತಿದ್ದು, ಅಧಿಕೃತ ಬಂಕ್ ಗಳು ದಿನ…
Read More »ಕೃಷಿ ಅಧಿಕಾರಿಗಳ ವರ್ಗಾವಣೆ ಆದೇಶ ಸರ್ಕಾರ ಹಿಂದೆ ಪಡೆಯಬೇಕು : ರೈತರ ಒತ್ತಾಯ
ಕೃಷಿ ಅಧಿಕಾರಿಗಳ ವರ್ಗಾವಣೆ ಆದೇಶ ಸರ್ಕಾರ ಹಿಂದೆ ಪಡೆಯಬೇಕು : ರೈತರ ಒತ್ತಾಯ ಹುಮನಾಬಾದ: ಜಿಲ್ಲಾ ಕೃಷಿ ಜಂಟಿ ನಿರ್ದೇಶಕಿ ಜಿಲ್ಲೆಯ ಕೃಷಿ ಅಧಿಕಾರಿಗಳನ್ನು ಕಿರುಕುಳ ನೀಡುತ್ತಿರುವ ಆರೋಪ ಹಿನ್ನೆಲೆಯಲ್ಲಿ ಎರೆಡು ದಿನಗಳ ಹಿಂದೆ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿದ ಅಧಿಕಾರಿಗಳನ್ನು ಗುರಿಮಾಡಿ ಸರ್ಕಾರ ವರ್ಗಾವಣೆ ಅಸ್ತç ಬಳಸುವುದು ಎಷ್ಟು ಸರಿ? ಅನ್ಯಾಯಕ್ಕೆ ಒಳಗಾದವರು ನ್ಯಾಯಕ್ಕಾಗಿ ಬಾಯಿತೆರೆದು ಸತ್ಯ ಹೇಳೋದು ತಪ್ಪಾ ಎಂದು ಹುಮನಾಬಾದ ತಾಲೂಕಿನ ರೈತರು ಆಕ್ರೋಷ ವ್ಯಕ್ತಪಡಿಸಿದ ಪ್ರಸಂಗ…
Read More »ಏ.17ರಂದು ಬಸವಕಲ್ಯಾಣ ಉಪ-ಚುನಾವಣೆ ದಿನ ನಿಗದಿ
ಏ.17ರಂದು ಬಸವಕಲ್ಯಾಣ ಉಪ-ಚುನಾವಣೆ ದಿನ ನಿಗದಿ ಬೀದರ-ಮಾ16: ಬಹುದಿನಗಳಿಂದ ನಿರೀಕ್ಷೆಯಲ್ಲಿದ ಬೀದರ ಜಿಲ್ಲೆಯ ಬಸವಕಲ್ಯಾಣ ವಿಧಾನ ಸಭೆಯ ಉಪ ಚುನಾವಣೆಗೆ ಮಂಗಳವಾರ ಚುನಾವಣಾ ಆಯೋಗ ದಿನಾಂಕ ನಿಗದಿಮಾಡಿದೆ. ಮಾ.23ರಿಂದ ನಾಮ ಪತ್ರಸಲ್ಲಿಕೆಗೆ ಅವಕಾಶ ಕಲ್ಪಿಸಿದ್ದು, ಮಾ.30ರ ವರೆಗೆ ನಾಮ ಪತ್ರಗಳು ಸಲ್ಲಿಕೆ ಮಾಡಬಹುದಾಗಿದೆ. ಏ.3ರಂದು ನಾಮಪತ್ರ ಹಿಂದೆ ತೆಗೆದುಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಮಾ.17ರಂದು ಚುನಾವಣೆ ನಿಗದಿ ಮಾಡಲಾಗಿದ್ದು, ಮೇ.2ರಂದು ಪಂಚರಾಜ್ಯಗಳ ಜೊತೆಗೆ ಬಸವಕಲ್ಯಾಣ ವಿಧಾನ ಸಭೆ ಫಲಿತಾಂಶ ಹೊರಬೀಳಲಿದೆ ಎಂದು…
Read More »ಬಿಜೆಪಿ ಸೇರ್ಪಡೆಗೊಂಡ ಸಂಜಯ್ ಖೇಣಿ ಮುಂದಿನ ನಡೆ ಏನು..?
ಬಿಜೆಪಿ ಸೇರ್ಪಡೆಗೊಂಡ ಸಂಜಯ್ ಖೇಣಿ ಮುಂದಿನ ನಡೆ ಏನು..? ಬೀದರ : ಬೀದರ ಸಹಕಾರ ಸಕ್ಕರೆ ಕಾರ್ಖಾನೆಯ ಮಾಜಿ ಅಧ್ಯಕ್ಷ ಸಂಜಯ್ ಖೇಣಿ ಬಿಜೆಪಿ ರಾಜ್ಯಾಧ್ಯಕ್ಷರ ನಳೀನ್ ಕುಮಾರ ಕಟೀಲ್ ಅವರ ನೇತೃತ್ವದಲ್ಲಿ ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾಗಿದ್ದು, ಸಧ್ಯ ಅನೇಕ ಚರ್ಚೆಗಳಿಗೆ ಗ್ರಾಸವಾಗಿದೆ. ಸಂಜಯ್ ಖೇಣಿ ಯಾವುದೇ ಒಂದು ಹೆಜ್ಜೆ ಮುಂದೆ ಇಡಬೇಕಾದರೆ ನೂರುಬಾರಿ ಯೋಚನೆಮಾಡಿ ಇಡುತ್ತಾರೆ ಎಂದು ಜನರು ಮಾತಾಡುತ್ತಾರೆ. ಬಿಜೆಪಿ ಸೇರ್ಪಡೆಯ ಹಿಂದೆ ಅವರ ಉದ್ದೇಶ ಏನು…
Read More »ಬೀದರ ಜಿಲ್ಲಾಮಟ್ಟದ ರಾಜ್ಯ ಸರ್ಕಾರಿ ನೌಕರರ ಕ್ರೀಡಾಕೂಟ: ಹೆಸರು ನೋಂದಣಿ ವೆಬ್ಸೈಟ್ಗೆ ಚಾಲನೆ
ಬೀದರ ಜಿಲ್ಲಾಮಟ್ಟದ ರಾಜ್ಯ ಸರ್ಕಾರಿ ನೌಕರರ ಕ್ರೀಡಾಕೂಟ: ಹೆಸರು ನೋಂದಣಿ ವೆಬ್ಸೈಟ್ಗೆ ಚಾಲನೆ ಬೀದರ, 06-02-21: ಬೀದರನ ನೆಹರೂ ಕ್ರೀಡಾಂಗಣದಲ್ಲಿ ಫೆ.12 ಮತ್ತು ಫೆ.13ರಂದು ಎರಡು ದಿನಗಳ ಕಾಲ ನಡೆಯಲಿರುವ 2020-21ನೇ ಸಾಲಿನ ಜಿಲ್ಲಾಮಟ್ಟದ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳಲು ಬಯಸುವ ಕ್ರೀಡಾಪಟುಗಳ ಹೆಸರು ನೋಂದಣಿಗಾಗಿ ತಯಾರಿಸಿದ ವೆಬ್ಸೈಟ್ಗೆ ಅಪರ ಜಿಲ್ಲಾಧಿಕಾರಿಗಳಾದ ರುದ್ರೇಶ ಗಾಳಿ ಅವರು ಫೆ.4ರಂದು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಚಾಲನೆ ನೀಡಿದರು. ಈ ವೇಳೆ…
Read More »


















