ರಾಜ್ಯ ಸುದ್ದಿ
ಹೆಚ್ಚಿನ ವಿಮಾನಗಳ ಹಾರಾಟ ಅಧಿಕಾರಿಗಳ ಜೊತೆ ಚರ್ಚೆ: ಸಿಎಂ
ಬೀದರ್: ವಿಮಾನಯಾನ ದಿಂದ ಬೀದರ್ ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿ ಸಾಧ್ಯವಾಗುತ್ತೆ ಎಂದು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಹೇಳಿದರು. ಬೀದರ್ ಏರ್ಪೋರ್ಟ್ ನಲ್ಲಿ ವಿಮಾನ ಹಾರಾಟಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಉಡಾನ್ ಯೋಜನೆ ಅಡಿಯಲ್ಲಿ ಬೀದರಿಗೆ ವಿಮಾನಯಾನ ಸೇವೆ ಲಭ್ಯವಾಗಿದೆ. ಇದೀಗ ಬೆಂಗಳೂರು ಬೀದರ್ ಜನರಿಗೆ ಸಮೀಪವಾಗಿದೆ. ಇದಕ್ಕೆ ಪ್ರಧಾನಿಗಳಿಗೆ ಎಲ್ಲಾ ಜನತೆಯ ಪರವಾಗಿ ಅಭಿನಂದನೆ ಸಲ್ಲಿಸುತ್ತೇನೆ ಎಂದರು. ಬೀದರ್ ಜಿಲ್ಲೆಯಲ್ಲಿ ಆರಂಭಗೊಂಡ ವಿಮಾನಯಾನ ದಿಂದ ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿ…
Read More »ಬೀದರ ಏರ್ಪೋರ್ಟ್ ಮುಖ್ಯಮಂತ್ರಿಗಳಿಂದ ಲೋಕಾರ್ಪಣೆ
ಬೀದರ: ಬೀದರ ನಾಗರಿಕ ವಿಮಾನ ನಿಲ್ದಾಣಕ್ಕೆ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಶುಕ್ರವಾರ ಚಾಲನೆ ನೀಡಿದರು. ಬೆಳ್ಳಿಗೆ ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಮುಖ್ಯಮಂತ್ರಿ ಬಿಎಸ್. ಯಡಿಯೂರಪ್ಪ ಟ್ರೂಜೆಟ್ ವಿಮಾನದ ಮೂಲಕ ಬೀದರ್ ವಿಮಾನ ನಿಲ್ದಾಣಕ್ಕೆ ಆಗಮಿಸಿ ವಿಮಾನ ನಿಲ್ದಾಣವನ್ನು ಲೋಕಾರ್ಪಣೆಗೊಳಿಸಿದ್ದರು. ಈ ಸಂದರ್ಭದಲ್ಲಿ ಮೊದಲಬಾರಿಗೆ ಆಗಮಿಸಿದ ವಿಮಾನಕ್ಕೆ ನೀರು ಎಳೆಯಲಾಯಿತು. ನಂತರ ನಡೆದ ಸಮಾರಂಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚೌಹಾಣ್ ಮಾತನಾಡಿ. ಬೀದರ ಜಿಲ್ಲೆಯ ಅಭಿವೃದ್ಧಿಯೇ…
Read More »ಬೆಂಗಳೂರಿನಿಂದ-ಬೀದರಕ್ಕೆ ಹೊರಟ ಟ್ರೂಜೆಟ್ ವಿಮಾನ
ಬೀದರ: ಕೆಲ ಕ್ಷಣದಲ್ಲಿಯೇ ಬೀದರ್ ನಗರದಿಂದ ನಾಗರಿಕ ವಿಮಾನ ನಿಲ್ದಾಣಕ್ಕೆ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಚಾಲನೆ ನೀಡಲ್ಲಿದ್ದಾರೆ. ಬೆಳ್ಳಿಗೆ 10 ಗಂಟೆಗೆ ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಮುಖ್ಯಮಂತ್ರಿ. ಬಿಎಸ್. ಯಡಿಯೂರಪ್ಪ ಟ್ರೂಜೆಟ್ (ಟಿಆರ್ಜೆ 625) ವಿಮಾನದ ಮೂಲಕ ಪ್ರಾಯಣ ಬೆಳೆಸಿದ್ದು, 11:30 ಸುಮಾರಿಗೆ ಬೀದರ್ ವಿಮಾನ ನಿಲ್ದಾಣಕ್ಕೆ ಬಂದಿಳಿಯಲ್ಲಿದ್ದಾರೆ. ನಿಲ್ದಾಣದಲ್ಲಿ ಆಯೋಜಿಸಲಾಗಿರುವ ಕಾರ್ಯಕ್ರಮಗಳಲ್ಲಿ ಭಾಗಿಯಾಗಿ ವಿಮಾನ ನಿಲ್ದಾಣವನ್ನು ಲೋಕಾರ್ಪಣೆಗೊಳಿಸಲಿದ್ದಾರೆ. ಉಡಾನ್ ಯೋಜನೆಯಡಿ ಕರ್ನಾಟಕದ ಇದು 7ನೇ ವಿಮಾನ…
Read More »ಮಾಣಿಕಪ್ರಭುಗಳ ದರ್ಶನಪಡೆದ ರವಿಶಂಕರ ಶ್ರೀಗಳು
ಹುಮನಾಬಾದ: ಇಂದು ಮಾಣಿಕನಗರಕ್ಕೆ ಆರ್ಟ್ ಆಫ್ ಲಿವಿಂಗ್ ಆಶ್ರಮದ ರವಿಶಂಕರ ಗುರೂಜಿ ಭೇಟಿನೀಡಿ ಮಾಣಿಕ ಪ್ರಭುಗಳ ಸಂಜೀವಿನಿ ಸಮಾಧಿಯ ದರ್ಶನ ಪಡೆದರು. ನಂತರ ದಿ| ಮಾಣಿಕ ಪಬ್ಲಿಕ್ ಶಾಲೆಯ ವರಣದಲ್ಲಿನ ಮಾಣಿಕ ದರ್ಶನ ಧ್ಯಾನಮಂದಿರ ಉದ್ಘಾನೆ ನೆರೆವರಿಸಿದರು. ನಂತರ ಅಲ್ಲಿ ಸೇರಿದ ಗಣ್ಯರು ಹಾಗೂ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿ, ಧ್ಯಾನದ ಮಹತ್ವದ ಕುರಿತು ತಿಳಿಸಿದರು. ನಂತರ ಮಾಣಿಕಪ್ರಭು ಸಂಸ್ಥಾನದ ಡಾ. ಜ್ಞಾನರಾಜ ಮಾಣಿಕಪ್ರಭುಗಳು ಆಶೀರ್ವಚನ ನೀಡಿದರು. ಹೆಲಿಕ್ಯಾಪ್ಟರ್ ಮೂಲಕ ಆಗಮಿಸಿದ…
Read More »ಪಶುಮೇಳ ಮುಖ್ಯಮಂತ್ರ ಯಡಿಯೂರಪ್ಪ ಉದ್ಘಾಟನೆ-ಸಚಿವ ಪ್ರಭು ಚೌವ್ಣಾಣ್
ಬೀದರ: ರಾಜ್ಯಮಟ್ಟದ ಪಶುಮೇಳವನ್ನು ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪ ಅವರು ಚಾಲನೆ ನೀಡಲಿದ್ದಾರೆ. ಜೊತೆಗೆ ಉಪ ಮುಖ್ಯಮಂತ್ರಿಗಳಾದ ಗೋವಿಂದ. ಕಾರಜೋಳ, ಡಾ..ಅಶ್ವಥ್ ನಾರಾಯಣ ಹಾಗೂ ಲಕ್ಷ್ಮಣ ಸವದಿ ಹಾಗೂ ಇನ್ನಿತರ ಸಚಿವರು, ಗಣ್ಯರು ಆಗಮಿಸುವರು ಎಂದು ಪಶು ಸಂಗೋಪನೆ, ಅಲ್ಪಸಂಖ್ಯಾತರ ಕಲ್ಯಾಣ, ಹಜ್ ಮತ್ತು ವಕ್ಫ್ ಹಾಗೂ ಬೀದರ ಜಿಲ್ಲಾ ಉಸ್ತುವಾರಿ ಸಚಿವರಾದ ಪ್ರಭು.ಬಿ.ಚವ್ಹಾಣ ತಿಳಿಸಿದರು. ಫೆ.3ರಂದು ಕರ್ನಾಟಕ ಪಶುವೈದ್ಯಕೀಯ, ಪಶು ಮತ್ತು ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಆವರಣದಲ್ಲಿ ಪಶುಮೇಳ ಸಿದ್ಧತೆಯನ್ನು ಪರಿಶೀಲಿಸಿದ…
Read More »ಫೆ. 7,8,9 ರಂದು 17ನೇ ವಚನ ವಿಜಯೋತ್ಸವ
ಬಿದರ: ಬಸವಗಿರಿಯಲ್ಲಿ ಪ್ರತಿ ವರ್ಷದಂತೆ ಇದೇ ಫೆಬ್ರುವರಿ 7, 8 ಮತ್ತು 9 ರಂದು ಮೂರು ದಿನಗಳ 17ನೇ ವಚನ ವಿಜಯೋತ್ಸವವು ಅತ್ಯಂತ ಅರ್ಥಪೂರ್ಣವಾಗಿ ಮತ್ತು ವಿಜೃಂಭಣೆಯಿAದ ಜರುಗಲಿದೆ ಎಂದು ಅಕ್ಕ ಅನ್ನಪೂರ್ಣ ಅವರು ಮಾಹಿತಿ ನೀಡಿದರು. ಸರ್ವಸಮಾನತೆ, ಮಾನವೀಯತೆಯನ್ನು ಸಾರುವ ಸಕಲ ಜೀವಾತ್ಮರಿಗೆ ಲೇಸನ್ನೆ ಬಯಸುವ ಬಸವಾದಿ ಶರಣರ ವಚನಗಳು ಅಧ್ಯಾತ್ಮದ ತವನಿಧಿ. ಕ್ರಾಂತಿಯ ಕಿಡಿಗಳಾಗಿವೆ. ಮಾನವ ಕುಲದ ಸಂವಿಧಾನವೆನಿಸಿರುವ ವಚನಗಳು ನಮಗೆ ಸುಲಭವಾಗಿ ದೊರೆತ್ತಿಲ್ಲ. ವಚನ ಸಾಹಿತ್ಯ…
Read More »ರಾಜ್ಯಮಟ್ಟದ ಪಶುಮೇಳ: ಸಿದ್ಧತೆ ಪರಿಶೀಲಿಸಿದ ಸಚಿವರು
ಬೀದರ: ಪಶುಪಾಲನೆ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯಿಂದ ಕರ್ನಾಟಕ ಪಶುವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ಮಹಾ ವಿದ್ಯಾಲಯದ ಆವರಣದಲ್ಲಿ ಫೆಬ್ರವರಿ 7, 8 ಮತ್ತು 9ರವರೆಗೆ ನಡೆಯುವ ರಾಜ್ಯಮಟ್ಟದ ಪಶುಮೇಳದ ಸಿದ್ಧತೆಗಳು ತೀವ್ರ ರೀತಿಯಲ್ಲಿ ನಡೆದಿವೆ. ಪಶು ಸಂಗೋಪಣೆ, ಅಲ್ಪಸಂಖ್ಯಾತರ ಕಲ್ಯಾಣ, ವಕ್ಫ ಹಜ್ ಮತ್ತು ಜಿಲ್ಲಾ ಉಸ್ತುವಾರಿ ಸಚಿವರಾದ ಪ್ರಭು ಚವ್ಹಾಣ್ ಅವರು ಫೆಬ್ರುವರಿ 3ರಂದು ಪಶು ವೈದ್ಯಕೀಯ ಮಹಾ ವಿದ್ಯಾಲಯಕ್ಕೆ ಭೇಟಿ ನೀಡಿ ಅಲ್ಲಿನ ಸಿದ್ಧತೆಯನ್ನು…
Read More »ಬೀದರ: ಫೆ.7ರಿಂದ ವಿಮಾನ ಹಾರಾಟ ಶುರು.
ಬೀದರ: ಫೆ.7ರಂದು ಬೀದರದಿಂದ ನಾಗರಿಕ ವಿಮಾನಯಾನ ಸೇವೆಯನ್ನು ಟರ್ಬೋ ಮೇಘಾ ಏರ್ಲೈನ್ರವರಿಂದ ಬೀದರಿನಿಂದ ಬೆಂಗಳೂರಿನವರೆಗೆ ಆರಂಭವಾಗಲ್ಲಿದೆ ಎಂದು ಬೀದರ್ ವಿಮಾನ ನಿಲ್ದಾಣದ ಕಾರ್ಯಾಚರಣೆ ಕುರಿತಂತೆ ಜ.30ರಂದು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಕರ್ನಾಟಕ ಸರ್ಕಾರ ಮತ್ತು ಜಿಎಂಆರ್-ಹೈದ್ರಾಬಾದ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ(ಜಿಎಚ್ಐಎಎಲ್) ಇವರೊಂದಿಗೆ ಒಡಂಬಡಿಕೆಗೆ ಸಹಿ ಮಾಡಿ, ದಾಖಲೆಗಳನ್ನು ಹಸ್ತಾಂತರಿಸಲಾಯಿತು. ಕರ್ನಾಟಕ ಸರ್ಕಾರದ ಪರವಾಗಿ ಜಿಲ್ಲಾಧಿಕಾರಿಗಳಾದ ಡಾ| ಹೆಚ್.ಆರ್.ಮಹಾದೇವ್ ಹಾಗೂ ಜಿಎಂಆರ್- ಹೈದ್ರಾಬಾದ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ(ಜಿಹೆಚ್ಐಎಎಲ್) ಪರವಾಗಿ ರಾಜೇಶ್ ಅರೋರಾ ಅವರು…
Read More »ಬೀದರ: ಭೀಕರ ರಸ್ತೆ ಅಪಘಾತ–3 ಮಂದಿ ಸ್ಥಳದಲ್ಲೇ ಸಾವು
ಬೀದರ: ರಾಷ್ಟ್ರೀಯ ಹೆದ್ದಾರಿ 65ರ ಮೀನಕೇರಾ ಕ್ರಾಸ್ ಫ್ಲೈ ಓವರ್ ಮೇಲೆ ಬುಧವಾರ ಮುಂಜಾನೆ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಸ್ಥಳದಲ್ಲಿಯೆ ಮೂರು ಜನ ಮೃತಪಟ್ಟಿದ ದಾರುಣ ಘಟನೆ ನಡೆದಿದೆ. ಬೆಳಗಿನ ಜಾವ 03:45 ಗಂಟೆಗೆ ಮೀನಕೇರಾ ಕ್ರಾಸ್ ಫ್ಲೈ ಓವರ್ ಮೇಲುಗಡೆ ಅಪಘಾತ ಸಂಭವಿಸಿದೆ. ಮನ್ನಾಎಖೇಳ್ಳಿ ಕಡೆಗೆ ಹೊರಟಿದ್ದ ಅಶೋಕ್ ಲೀಲ್ಯಾಂಡ್ ಕೆಎ 39 8824 ಗೂಡ್ಸ್ ವಾಹನ ಪಂಪ್ಚರ್ ಗಿದ್ದು, ಪಂಪ್ಚರ್ ರೀಪೆರಿಮಾಡುವ ಸಂದರ್ಭದಲ್ಲಿ ಅಪಘಾತ ಸಂಭವಿಸಿದೆ. ಅನ್ಸರ್…
Read More »ಬೀದರ- ಪಶು ಆಸ್ಪತ್ರೆ ಸಹಾಯಕ ನಿರ್ದೇಶಕ ಎಸಿಬಿ ಬಲೆಗೆ..
ಬೀದರ: ಲಂಚ ಪಡೆಯುವಾಗ ಪಶು ಆಸ್ಪತ್ರೆ ಸಹಾಯಕ ನಿರ್ದೇಶಕ ಎಸಿಬಿ ಬಲೆಗೆ ಬಿದ್ದಿರುವ ಘಟನೆ ಗುರುವಾರ ನಡೆದಿದೆ. ಬೀದರ್ ಪಶು ಆಸ್ಪತ್ರೆ ಸಹಾಯಕ ನಿರ್ದೆಶಕ ಓಂಕಾರ ಪಾಟೀಲ್ ಮೇಲೆ ಬೀದರ್ ಎಸಿಬಿ ತಂಡದಿಂದ ದಾಳಿ ನಡೆದಿದೆ. ಸುಭಾಷ ವೆಂಕಟರಾವ್ ಒಡಿಯರ್ ಅಲಿಯಂಬರ್ ಎಂಬ ವ್ಯಕ್ತಿ ಯಿಂದ ಪಶುಭಾಗ್ಯ ಯೋಜನೆ ಚೆಕ್ ನೀಡಲು ಐದು ಸಾವಿರ ಲಂಚ ಪಡೆಯುವಾಗ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ ಎಂದು ಹೇಳಲಾಗುತ್ತಿದೆ. ಎಸಿಬಿ ಎಸ್ಪಿ ವಿ.ಎಂ.ಜ್ಯೋತಿ…
Read More »

















