ನಿಮ್ಮ ಜಿಲ್ಲೆ
ಶಿಕ್ಷಣ ಪಡೆದ ಶಾಲೆಯ ಋಣ ತೀರಿಸುವೆ : ಎಂಎಲ್ಸಿ ಭೀಮರಾವ ಪಾಟೀಲ
ಶಿಕ್ಷಣ ಪಡೆದ ಶಾಲೆಯ ಋಣ ತೀರಿಸುವೆ : ಎಂಎಲ್ಸಿ ಭೀಮರಾವ ಪಾಟೀಲ ಹುಮನಾಬಾದ: ನಾನು ಶಿಕ್ಷಣ ಪಡೆದ ಶಾಲೆಯ ಋಣ ತೀರಿಸುವ ಪ್ರಾಮಾಣಿಕ ಕೆಲಸ ಮಾಡುತ್ತೇನೆ ಎಂದು ವಿಧಾನ ಪರಿಷತ್ ಸದಸ್ಯ ಭೀಮರಾವ ಪಾಟೀಲ ಹೇಳಿದರು. ಪಟ್ಟಣದ ವಿವೇಕಾನಂದ ಶಿಕ್ಷಣ ಸಂಸ್ಥೆ ಹಾಗೂ ವಿವೇಕಾನಂದ ಶಿಕ್ಷಣ ದತ್ತಿ ಸಂಯುಕ್ತ ಆಶ್ರಯದಲ್ಲಿ ಶುಕ್ರವಾರ ಏರ್ಪಡಿಸಿದ ನೂತನ ವಿಧಾನ ಪರಿಷತ್ ಸದಸ್ಯ ಭೀಮರಾವ ಪಾಟೀಲ ಅವರ ಸನ್ಮಾನ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಅವರು…
Read More »ನಿರುದ್ಯೋಗಿ ಯುವಕ-ಯುವತಿಯರಿಗೆ ಉದ್ಯೋಗವಕಾಶ.
ನಿರುದ್ಯೋಗಿ ಯುವಕ-ಯುವತಿಯರಿಗೆ ಉದ್ಯೋಗವಕಾಶ. ಬೀದರ: ಜಿಲ್ಲೆಯ ನಿರುದ್ಯೋಗಿ ಯುವಕ ಯುವತಿಯರಿಗೆ ನಳಂದಾ ಕಾರ್ಪೊರೇಟರ್ ಸರ್ವಿಸಸ್ ವತಿಯಿಂದ ಉದ್ಯೋಗವಕಾಶ ಕಲ್ಪಿಸಲಾಗುತ್ತಿದೆ. ದಿನಾಂಕ: 13.02.2022 (ಭಾನುವಾರ) ಸಮಯ: 10.00 ರಿಂದ 4.00 ರವರೆಗೆ ನೇರ ಸಂದರ್ಶನ ನಡೆಯಲಿದೆ ಹೆಚ್ಚಿನ ಮಾಹಿತಿಗಾಗಿ ಸಂಪರ್ಕಕ್ಕೆ: 9010025666 | 8096422111. ಇಮೇಲ್: nalandajobs@gmail.com. POSITIONS AVAILABLE CHEMIST – Production, Pilot Plant, Kilo Lab, QC & QA TEAM MEMBER-Stores, Solvent Recovery EXECUTIVE-EHS,…
Read More »Jobs… Jobs… jobs…
Jobs… Jobs… jobs…Jobs… Jobs… jobs… Nalanda corporate Services Pvt.Ltd WALK-IN DRIVE FOR PIRAMAL, AVRA, ARAGEN, ALMELO POSITIONS AVAILABLE CHEMIST – Production, Pilot Plant, Kilo Lab, QC & QA TEAM MEMBER – Stores, Solvent Recovery EXECUTIVE – EHS, Warehouse, Projects, Process Engineering SUPERVISOR – Engineering & Maintenance QUALIFICATION & EXPERIENCE Chemist…
Read More »ಮಲ್ಲಯ್ಯ ಗಿರಿ: ದಾಸೋಹ ದಿನ ಆಚರಣೆ
*ಮಲ್ಲಯ್ಯಗಿರಿಯಲ್ಲಿ ಸಿದ್ದಗಂಗಾ ಶ್ರೀಗಳ ಪುಣ್ಯಸ್ಮರಣೆ* *ಕರ್ನಾಟಕ ರತ್ನ ತ್ರಿವಿಧ ದಾಸೋಹಿ ಶ್ರೀ ಶ್ರೀ ಶ್ರೀ ಡಾ. ಶಿವಕುಮಾರ ಮಹಾಸ್ವಾಮಿಗಳ 3ನೇ ಪುಣ್ಯಸ್ಮರಣೆ ನಿಮಿತ್ಯ ಶುಕ್ರವಾರ “ದಾಸೋಹ ದಿನ” ಮಲ್ಲಯ್ಯಗಿರಿಯಲ್ಲಿ ಆಚರಿಸಲಾಯಿತು. ಪೂಜ್ಯ ಶ್ರೀ ಡಾ.ಶಿವಕುಮಾರ ಮಹಾಸ್ವಾಮಿಗಳ ಭಾವಚಿತ್ರಕ್ಕೆ ಮಲ್ಲಯ್ಯಗಿರಿ ಮತ್ತು ದೇಗಲಮಡಿ ಆಶ್ರಮದ ಪೀಠಾಧಿಪತಿ ಪೂಜ್ಯ ಶ್ರೀ ಡಾ. ಬಸವಲಿಂಗ ಅವಧೂತರು ಪೂಜ್ಯ ಸಲ್ಲಿಸಿದರು. ನಂತರ ಆಶ್ರಮದಲ್ಲಿ ಪೂಜ್ಯರು ಸಾವಿರಾರು ಭಕ್ತರಿಗೆ ದಾಸೋಹ ಗೈದರು*
Read More »ಅಲ್ಪಸಂಖ್ಯಾತ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ 17 ಕೊರೊನ ಪ್ರಕರಣ ಪತ್ತೆ
ಅಲ್ಪಸಂಖ್ಯಾತ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ 17 ಕೊರೊನ ಪ್ರಕರಣ ಪತ್ತೆ ಹುಮನಾಬಾದ;ಜನವರಿ 18: ಪಟ್ಟಣದ ಹೊರವಲಯದ ಅಲ್ಪಸಂಖ್ಯಾತ ಇಲಾಖೆಯ ಮೊರಾರ್ಜಿ ದೇಸಾಯಿ ವಸತಿ ಶಾಲೆಯ 15 ವಿದ್ಯಾರ್ಥಿಗಳು ಹಾಗೂ ಇಬ್ಬರು ಸಿಬ್ಬಂದಿಗಳಿಗೆ ಕೊರೊನಾ ಪಾಸಿಟಿವ್ ಪತ್ತೆಯಾಗಿದ್ದು, ವಿದ್ಯಾರ್ಥಿಗಳಲ್ಲಿ ಆತಂಕ ಮೂಡಿಸಿದೆ. http://https://play.google.com/store/apps/details?id=kknewsonline.inಕಳೆದ ಕೆಲ ದಿನಗಳ ಹಿಂದೆ ಪಟ್ಟಣದ ಕಿತ್ತೂರ ರಾಣಿ ಚನ್ನಮ್ಮಾ ವಸತಿ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಪಾಸಿಟಿವ್ ಪತ್ತೆಯಾದ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆ ಎಲ್ಲಾ ವಸತಿ ಶಾಲೆಗಳ ವಿದ್ಯಾರ್ಥಿಗಳಿಗೆ…
Read More »ಶಕೀಲ್ ಐ.ಎಸ್ ಗೆ ವಿಶ್ವವಿದ್ಯಾಲಯ ರಾಜ್ಯೋತ್ಸವ ಪ್ರಶಸ್ತಿ
ಶಕೀಲ್ ಐ.ಎಸ್ ಗೆ ವಿಶ್ವವಿದ್ಯಾಲಯ ರಾಜ್ಯೋತ್ಸವ ಪ್ರಶಸ್ತಿ ಹುಮನಾಬಾದ; ಜನವರಿ 15: 2020ನೇ ಸಾಲಿನ ಗುಲರ್ಬಗಾ ವಿಶ್ವವಿದ್ಯಾಲಯ ನೀಡುವ ರಾಜ್ಯೋತ್ಸವ ಪ್ರಶಸ್ತಿಗೆ ಪಟ್ಟಣದ ಡಿವೈ.ಎಸ್.ಪಿ ಕಚೇರಿಯ ಬರಹಗಾರ ಹಾಗೂ ಯುವ ಸಾಹಿತಿ ಶಕೀಲ್ ಐ.ಎಸ್ ಭಾಜನರಾಗಿದ್ದಾರೆ. ಶಕೀಲ್ ಐ.ಎಸ್ ಪಟ್ಟಣದ ಡಿವೈಎಸ್ಪಿ ಕಚೇರಿಯಲ್ಲಿ ಅನೇಕ ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿದ್ದು, ವಿಶ್ವ ವಿದ್ಯಾಲಯವು ಸಮಾಜ ವಿಜ್ಞಾನ ಕ್ಷೇತ್ರದಲ್ಲಿ ಇವರು ಬರೆದ ಬೀದರ ಜಿಲ್ಲೆಯ ಇತಿಹಾಸ ಪುಸಕ್ತವನ್ನು ಪರಿಗಣಿಸಿ ಪ್ರಶಸ್ತಿ ನೀಡಲಾಗುತ್ತಿದೆ. ಪ್ರಶಸ್ತಿ…
Read More »ಕಿತ್ತೂರ ರಾಣಿ ಚನ್ನಮ್ಮ ವಸತಿ ಶಾಲೆಯ ಐದು ವಿದ್ಯಾರ್ಥಿಗಳಿಗೆ ಕೋವಿಡ್ ಪಾಸಿಟಿವ್
ಕಿತ್ತೂರ ರಾಣಿ ಚನ್ನಮ್ಮ ವಸತಿ ಶಾಲೆಯ ಐದು ವಿದ್ಯಾರ್ಥಿಗಳಿಗೆ ಕೋವಿಡ್ ಪಾಸಿಟಿವ್ ಬೀದರ:ಜನವರಿ 13; ಹುಮನಾಬಾದ ಪಟ್ಟಣದ ವಾಂಜರಿ ಬಡಾವಣೆಯ ಕಿತ್ತೂರ ರಾಣಿ ಚನ್ನಮ್ಮ ವಸತಿ ಶಾಲೆಯ ಐದು ವಿದ್ಯಾರ್ಥಿಗಳಿಗೆ ಕೋವಿಡ್ ಪಾಸಿಟಿವ್ ಪತ್ತೆಯಾಗಿದೆ. ಒಂದೇ ಕಟ್ಟಡದಲ್ಲಿ ವಸತಿ ಶಾಲೆ ಹಾಗೂ ಸಮಾಜ ಕಲ್ಯಾಣ ಇಲಾಖೆಯ ವಸತಿ ನಿಲಯ ಕಾರ್ಯ ನಿರ್ವಹಿಸುತ್ತಿದ್ದು, ಕುತ್ತೂರ ರಾಣಿ ಚನ್ನಮ್ಮ ವಸತಿ ಶಾಲೆಯಲ್ಲಿ ಒಟ್ಟಾರೆ 230 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಸರ್ಕಾರದ ಮಾರ್ಗಸೂಚಿ ಅನುಸಾರ…
Read More »ಸಿರಕಟ್ಟನಳ್ಳಿ ಗ್ರಾಮದಲ್ಲಿ ಭೂಕಂಪ : 2.7 ತೀವ್ರತೆ ದಾಖಲು.
ಸಿರಕಟ್ಟನಳ್ಳಿ ಗ್ರಾಮದಲ್ಲಿ ಭೂಕಂಪ : 2.7 ತೀವ್ರತೆ ದಾಖಲು. ಬೀದರ: ತಾಲೂಕಿನ ಸಿರಕಟ್ಟನಳ್ಳಿ ಗ್ರಾಮದಲ್ಲಿ ಗ್ರಾಮದಲ್ಲಿ ಶುಕ್ರವಾರ ರಾತ್ರಿ 10:24 ಕ್ಕೆ ಭೂಕಂಪ ಸಂಭವಿಸಿದ್ದು, 2.7 ತೀವ್ರತೆ ದಾಖಲಾಗಿದೆ ಎಂದು ತಿಳಿದುಬಂದಿದೆ. ಸಿರಕಟ್ಟನಳ್ಳಿ ಹಾಗೂ ಹುಮನಾಬಾದ ತಾಲೂಕಿನ ಸಿತಾಳಗೇರಾ ಗ್ರಾಮದಲ್ಲಿ ಭೂಮಿ ಕಂಪಿಸುತ್ತಿರುವ ಅನುಭವ ಹಾಗೂ ಭೂಮಿಯಿಂದ ಭಾರಿ ಪ್ರಮಾಣದ ನಿಗೂಢ ಶಬ್ದಗಳು ಕೇಳಿಬರುತ್ತಿರುವ ಕುರಿತು ಗ್ರಾಮಸ್ಥರು ಮಾಹಿತಿ ನೀಡಿದ್ದಾರೆ. ಗ್ರಾಮಗಳಲ್ಲಿ ಗ್ರಾಮದಲ್ಲಿ ಮಂಗಗಳ ಅಲ್ಲೆದಾಟ ಹಾಗೂ ನಾಯಿಗಳು ಬೊಗಳುತ್ತಿರುವುದನ್ನು…
Read More »ನಿಂಬೂರ ಗ್ರಾಮದಲ್ಲಿ ಭೂಕಂಪ : 3.1 ತೀವ್ರತೆ ದಾಖಲು
ನಿಂಬೂರ ಗ್ರಾಮದಲ್ಲಿ ಭೂಕಂಪ : 3.1 ತೀವ್ರತೆ ದಾಖಲು. ಹುಮನಾಬಾದ: ಡಿಸೆಂಬರ್ 31: ತಾಲೂಕಿನ ನಿಂಬೂರ ಗ್ರಾಮದಲ್ಲಿ ಶುಕ್ರವಾರ ಮಧ್ಯಾಹ್ನ 1:58 ಕ್ಕೆ ಭೂಕಂಪ ಸಂಭವಿಸಿದ್ದು, 3.1 ತೀವ್ರತೆ ದಾಖಲಾಗಿದೆ ಎಂದು ತಿಳಿದುಬಂದಿದೆ. ನಿಂಬೂರ ಗ್ರಾಮದಲ್ಲಿ ಕಳೆದ ಕೆಲ ದಿನಗಳಿಂದ ಭೂಮಿ ಕಂಪಿಸುತ್ತಿರುವ ಅನುಭವ ಹಾಗೂ ಭೂಮಿಯಿಂದ ನಿಗೂಢ ಶಬ್ದಗಳು ಕೇಳಿಬರುತ್ತಿರುವ ಕುರಿತು ಗ್ರಾಮಸ್ಥರು ಹೇಳುತ್ತಿದ್ದು, ಕಳೆದ ಎರೆಡು ದಿನಗಳ ಹಿಂದೆ ಗ್ರಾಮಸ್ಥರು 112ಗೆ ಕರೆಮಾಡಿ ಮಾಹಿತಿ ಕೂಡ ನೀಡಿರುವ…
Read More »ಬಸ್ ಸೌಲಭ್ಯಕ್ಕೆ ಆಗ್ರಹಿಸಿಹಳ್ಳಿಖೇಡ (ಕೆ) ಗ್ರಾಮದಲ್ಲಿ ವಿದ್ಯಾರ್ಥಿಗಳ ಪ್ರತಿಭಟನೆ
ಹುಮನಾಬಾದ: ಡಿಸೆಂಬರ್ 29: ಬಸ್ ಸೌಲಭ್ಯಕ್ಕೆ ಆಗ್ರಹಿಸಿ ರಸ್ತೆ ತಡೆದು ವಿದ್ಯಾರ್ಥಿಗಳ ಪ್ರತಿಭಟನೆ. ತಾಲೂಕಿನ ಹಳ್ಳಿಖೇಡ (ಕೆ) ಗ್ರಾಮದ ಮುಖ್ಯರಸ್ತೆಯಲ್ಲಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು. ರಾಜ್ಯ ಹೆದ್ದಾರಿಯಲ್ಲಿ ಪ್ರತಿಭಟನೆ ನಡೆದ ಹಿನ್ನೆಲೆಯಲ್ಲಿ ನೂರಾರು ವಾಹನಗಳು ರಸ್ತೆಯಲ್ಲಿ ನಿಂತಿದ್ದವು. ಪ್ರತಿಭಟನ ಸ್ಥಳಕ್ಕೆ ವಿಧಾನಪರಿಷತ್ ಸದಸ್ಯ ಡಾ। ಚಂದ್ರಶೇಖರ್ ಪಾಟೀಲ್ ಭೇಟಿನೀಡಿ ವಿದ್ಯಾರ್ಥಿ ಮನವೊಲಿಸುವ ಪ್ರಯತ್ನ ನಡೆಸಿದರು. ಪ್ರತಿಭಟನಾ ಸ್ಥಳಕ್ಕೆ ಸಾರಿಗೆ ಇಲಾಖೆ ಅಧಿಕಾರಿಗಳನ್ನು ಕರೆಸಿ ವಿದ್ಯಾರ್ಥಿಗಳಿಗೆ ಬಸ್ ಸಂಚಾರಕ್ಕೆ ಅಡಚಣೆಯಾಗದಂತೆ ಬಸ್…
Read More »

















