ರಾಜ್ಯ ಸುದ್ದಿ
ಬೀದರ್:ಜಿಲ್ಲೆಯ ರೈತ ವಿಧವೆಯರಿಗೆ ಕಳೆದ ನಾಲ್ಕು ತಿಂಗಳಿನಿಂದ ಬಾರದ ಮಾಶಾಸನ
ಬೀದರ್ ಜಿಲ್ಲೆಯಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ತಿಂಗಳುಗಳೆ ಕಳೆದಿವೆ.ಆದ್ರೆ ರಾಜ್ಯದ ಹಾಗೂ ಜಿಲ್ಲೆಯಲ್ಲಿ ಆತ್ಮಹತ್ಯೆ ಮಾಡಿಕೊಂಡ ರೈತರ ಪತ್ನಿಯರಿಗೆ ಬರಬೇಕಾದ ಮಾಶಾಸನ ಕಳೆದ ನಾಲ್ಕು ತಿಂಗಳಿಂದ ನಿಂತು ಹೋಗಿದೆ.ರೈತ ಪರ ಅನ್ನೋ ಸರ್ಕಾರ ರೈತರ ಪತ್ನಿಯರಿಗೆ ಪ್ರತಿ ತಿಂಗಳು ಹಾಕಬೇಕಾದ ಎರಡು ಸಾವಿರ ಮಾಶಾಸನ ದ ಹಣ ಕಳೆದ ನಾಲ್ಕು ತಿಂಗಳಿನಿಂದ ಖಾತೆಗೆ ಹಾಕುತ್ತಿಲ್ಲ.ಇದರಿಂದ ಮಾಶಾಸಾನವಿಲ್ಲದೆ ರೈತ ವಿಧವೆ ಮಹಿಳೆಯರ ಪರದಾಟ ಶುರುವಾಗಿದೆ. ಬೀದರ್ ಜಿಲ್ಲೆಯೊಂದರಲ್ಲೆ 378 ವಿಧವಾ…
Read More »ದೂರುದಾರನಿಂದ ಸುಳ್ಳು ಸಾಕ್ಷಿ..ಕ್ರಿಮಿನಲ್ ಪ್ರಕರಣ ದಾಖಲಿಸಲು ನ್ಯಾಯಾಲಯ ಸೂಚನೆ…!!
ಸಾಮಾನ್ಯವಾಗಿ ನ್ಯಾಯಾಲಯದ ದೂರುದಾರ ಅಐವಾ ಫೀರ್ಯಾದಿದಾರನ ಆಧಾರದ ಮೇಲೆ ಪ್ರಕರಣ ವಿಚಾರಣೆ ಮಾಡೋದನ್ನ ನಾವು ನೀವು ನೋಡಿರುತ್ತೆವೆ.ಆದ್ರೆ ಇಲ್ಲೋಬ್ಬ ದೂರುದಾರ ತಾನು ಕೊಟ್ಟ ದೂರಿನ ವಿರುದ್ದ ತಾನೇ ಸುಳ್ಳು ಸಾಕ್ಷಿ ಹೇಳಿ ಸಿಕ್ಕಿಹಾಕಿಕೊಂಡಿದ್ದು ಇಗ ಆತನ ವಿರುದ್ದ ಕ್ರಿಮಿನಲ್ ಕೇಸ್ ದಾಖಲಿಸಲು ಕೋರ್ಟ್ ಸೂಚನೆ ಕೊಟ್ಟ ಅಪರೂಪದ ಪ್ರಕರಣ ಬೀದರ್ ನಗರದ ಜಿಲ್ಲಾ ಸತ್ರ ನ್ಯಾಯಾಲಯದಲ್ಲಿ ನಡೆದಿದೆ. ಪ್ರಕರಣದ ಫಿರ್ಯಾದಿದಾರರಾದ ವೀರಶಟ್ಟಿ ಪ್ರಭುಶೆಟ್ಟಿ ಕುಂಚಿಗೆ ಸಾ. ಗುರುನಾನಕ್, ಬೀದರ ರವರ…
Read More »ಬೀದರ್:ರಾಜ್ಯದ ಅಂಗನವಾಡಿ ಮಕ್ಕಳಿಗಿಲ್ಲ ಹಾಲು..ಸರ್ಕಾರ ಟೆಕ್ ಅಪ್ ಆದ್ರು ಹಣವಿಲ್ಲದೆ ಬಡವಾದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ
ಬೀದರ್:ಕಲ್ಯಾಣ ಕರ್ನಾಟಕ ಭಾಗದ ಬಹುತೇಕ ಅಂಗನವಾಡಿ ಕೆಂದ್ರಗಳಲ್ಲಿ ಮಕ್ಕಲೀಗೆ ಪೌಷ್ಟಿಕ ಹಾಲಿಲ್ಲ ತತ್ತಿ ಸರಬುರಾಜು ಇಲ್ಲಾ..ಕಳೆದ ಹಲವು ತಿಂಗಳಿನಿಂದ ಬಜೆಟ್ ಗಾಗಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳ ಪರದಾಟ ಮುಂದುವರೆದಿದೆ.ಇಲಾಖೆ ಯಾವುದೆ ಕೆಲ್ಸ್ ಕ್ಕೆ ಇಗ ಹಣವೇ ಇಲ್ಲ.ಬಜೆಟ್ ಕೊರತೆ ಅಧಿಕಾರಿಗಳೆ ಅಷ್ಟೆ ಅಲ್ಲಾ ಅಂಗನವಾಡಿ ಮಕ್ಕಳಿಗೆ ಅದರ ಬಿಸಿ ತಟ್ಟದೆ. ಬೀದರ್ ಜಿಲ್ಲೆಯ ಎಲ್ಲಾ ಅಂಗನವಾಡಿಗಳು ಸೇರಿದಂತೆ ಕಲ್ಯಾಣ ಕರ್ನಾಟಕ ಭಾಗದ ಅಂಗನವಾಡಿಗಳಿಗೆ ಪೂರೈಕೆಯಾಗುತ್ತಿದ್ದ ಕೆಎಂಎಪ್…
Read More »ಜೆಡಿಎಸ್ ಹುಮನಾಬಾದ್ ವಿಧಾನಸಭಾ ಕ್ಷೇತ್ರ ಪ್ರಣಾಳಿಕೆ
ಜೆಡಿಎಸ್ : ಹುಮನಾಬಾದ್ ವಿಧಾನಸಭಾ ಕ್ಷೇತ್ರಕ್ಕೆ ಪ್ರಣಾಳಿಕೆ ಹುಮನಾಬಾದ: ಹುಮ್ನಾಬಾದ್ ವಿಧಾನಸಭಾ ಕ್ಷೇತ್ರಕ್ಕೆ ಜೆಡಿಎಸ್ ಅಭ್ಯರ್ಥಿ ಸಿಎಂ ಫೈಜ್ ಪ್ರತ್ಯೇಕ ಪ್ರಣಾಳಿಕೆ ತಯಾರಿಸಿ ಬಿಡುಗಡೆ ಮಾಡಿದ್ದಾರೆ. ಭಾನುವಾರ ಜೆಡಿಎಸ್ ಪಕ್ಷದ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ ಅವರ ನೇತೃತ್ವದಲ್ಲಿ ಪ್ರಣಾಳಿಕೆ ಬಿಡುಗಡೆ ಮಾಡಲಾಯಿತು. ಕ್ಷೇತ್ರದಲ್ಲಿ ಹೈಟೆಕ್ ಶಾಲೆಗಳ ನಿರ್ಮಾಣ, ಆಸ್ಪತ್ರೆಗಳ ಆಧುನಿಕರಣ, ಶುದ್ಧ ಕುಡಿಯುವ ನೀರು, ಸದ್ಯ ಇರುವ ಬಸ್ ನಿಲ್ದಾಣ ತೆರವು ಮಾಡಿ ಧೋನಿಕ ಬಸ್ ನಿಲ್ದಾಣ ಜೊತೆಗೆ ಬೃಹತ್…
Read More »ಮೇ.2ಕ್ಕೆ ಮಲ್ಲಿಕಾರ್ಜುನ್ ಖರ್ಗೆ ಹುಮನಾಬಾದ ಭೇಟ
ಹುಮನಾಬಾದ: ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಅವರು ಮೇ.02ಕ್ಕೆ ಸಂಜೆ 4:00ಗೆ ಹುಮ್ನಾಬಾದ್ ಪಟ್ಟಣಕ್ಕೆ ಆಗಮಿಸಿ ಪ್ರಚಾರ ಕಾರ್ಯಕ್ರಮದಲ್ಲಿ ಭಾಷಣ ಮಾಡಲ್ಲಿದ್ದಾರೆ ಎಂದು ಕಾಂಗ್ರೆಸ್ ಅಭ್ಯರ್ಥಿ ಶಾಸಕ ರಾಜಶೇಖರ ಪಾಟಿಲ್ ತಿಳಿಸಿದ್ದಾರೆ. ಚಿಟಗುಪ್ಪ ಪಟ್ಟಣದ ಕಾಂಗ್ರೆಸ್ ಕಚೇರಿಯಲ್ಲಿ ಶನಿವಾರ ಸಂಜೆ ಇತರೆ ಪಕ್ಷದ ಸದಸ್ಯರನ್ನು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡು ಮಾತನಾಡಿದ ಅವರು, ಮೇ.2ರಂದು ಸಂಜೆಗೆ ಥೇರ ಮೈದಾನದಲ್ಲಿ ಕಾಂಗ್ರೆಸ್ ಪಕ್ಷದ ವತಿಯಿಂದ ಬೃಹತ್ ಕಾರ್ಯಕ್ರಮ ಆಯೋಜನೆ…
Read More »ಬೀದರ್:ನೂರು ಹಾಸಿಗೆಯ ವಾಸು ಆಸ್ಪತ್ರೆ ಲೋಕಾರ್ಪಣೆ..
ಮಾರ್ಚ 22 ರಂದು ಉಗಾದಿ ಹಬ್ಬದಂದು ನೂರು ಹಾಸಿಗೆ ವಾಸು ಆಸ್ಪತ್ರೆಯ ನೂತನ ಕಟ್ಟಡದ ಉದ್ಘಾಟನೆ ಮಾಡಿದ ಕೇಮದ್ರ ಸಚಿವ ಭಗವಂತ ಖೂಭಾ ಬೀದರ ಜಿಲ್ಲೆಯ ಜನರ ಆರೋಗ್ಯ ಸಮಸ್ಯೆಗೆ ಉತ್ತಮ ಚಿಕಿತ್ಸೆ ನೀಡಲು ವಾಸು ಆಸ್ಪತ್ರೆಯನ್ನ ಲೋಕಾರ್ಪಣೆ ಮಾಡಿದ್ದೆನೆ.ಬೀದರ್ ಜಿಲ್ಲೆಯ ಜನರಿಗೆ ಉತ್ತಮ ಚಿಕಿತ್ಸೆ ನೀಡಲು ಈ ಸುಸಜ್ಜಿತ ವಾಸು ಆಸ್ಪತ್ರೆ ನೇರವಾಗಲಿದೆ ಅಂತಾ ಕೇಂದ್ರ ನವೀಕರಿಸಬಹುದಾದ ಇಂಧನ ಮೂಲ, ರಾಸಾಯನಿಕ ಮತ್ತು ರಸಗೋಬ್ಬರ ಖಾತೆ ರಾಜ್ಯ ಸಚಿವ…
Read More »ಬೀದರ್:ಅಂತರಾಜ್ಯ ಬೈಕ್ ಕಳ್ಳರ ಬಂಧನ,14 ಬೈಕ್ ವಶಕ್ಕೆ
ಬೀದರ್: ಮೂವರು ಅಂತರರಾಜ್ಯ ಬೈಕ್ ಕಳ್ಳರ ಬಂಧನ 14ಬೈಕ್ ವಶಕ್ಕೆ ಪಡೆದ ಬಗ್ದಲ್ ಪೊಲೀಸರು,ರೂರಲ್ ಸಿಪಿಐ ಶ್ರೀನಿವಾಸ್ ಅಲ್ಲಾಪೂರೆ ನೇತ್ರತ್ವದಲ್ಲಿ ಕಾರ್ಯಾಚರಣೆ… ಅನುಮಾನಾಸ್ಪದವಾಗಿ ಬೀದರ್ ತಾಲೂಕಿನ ಬಾವಗಿ ಕ್ರಾಸ್ ಬಳಿ ಬೈಕ್ ಕಳ್ಳತನಕ್ಕೆ ಮುಂದಾಗಿದ್ದ ಮೂವರನ್ನ ಸಿನಿಮಿಯ ರೀತಿಯಲ್ಲಿ ದಾಳಿ ಮಾಡಿ ಬಂಧಿಸಿದ ಪೊಲೀಸರು… ಬೀದರ್ ಉಪ ವಿಭಾಗದ ಐದು ಬೈಕ್ ಗಳು, ಜಹೀರಾಬಾದ್ ನಗರದ ಒಂದು ಬೈಕ್,ಹೈದ್ರಾಬಾದ್ ನಗರದ 8ಬೈಕ್ ಸೇರಿದಂತೆ ಒಟ್ಟು 7,20,000 ಮೌಲ್ಯದ 14ಬೈಕ್ ಗಳನ್ನ…
Read More »ಬೀದರ್:ಬುಡಾ ಸೈಟ್ ಹಂಚಿಕೆಗೆ ಹೈಕೋರ್ಟ್ ತಡೆ
ಬೀದರ್:ಬುಡಾ 47 ಸೈಟ್ ಹಂಚಿಕೆ ಗೆ ಹೈಕೋರ್ಟ್ ತಡೆ ಎಂಎಲ್ ಸಿ ಅರವಿಂದ ಅರಳಿ ಬೀದರ್ ನಗರಾಭಿವೃದ್ದಿ ಪ್ರಾಧಿಕಾರ ನಗರದ ಸಿದ್ರಾಮಯ್ಯಾ ಬಡಾವಣೆಯ125 ಚಿದ್ರಿಯಲ್ಲಿ 13 ಸೈಟ್ ಸೇರಿ 47 ಸೈಟ್ ಗಳ ಈ ಹರಾಜು ಪ್ರತಿಕ್ರಿಯೆಗೆ ಹೈಕೋರ್ಟ್ ತಡೆಯಾಜ್ಞೆ ನೀಡಿದೆ….. ಹೆಚ್ಚುವರಿ 47 ಸೈಟ್ ಗಳನ್ನ ಹಂಚಿಕೆ ಮಾಡಲು ಪತ್ರಿಕೆಗಳಲ್ಲಿ ಬೀದರ್ ನಗರಾಭಿವೃದ್ದಿ ಪ್ರಾಧಿಕಾರ ಜಾಹೀರಾತು ನೀಡಿತ್ತು. ಅದರಲ್ಲಿ ಬರುವ ಮಾರ್ಚ್ 28ರ ವರೆಗೆ ಇದ್ದ ಅವಧಿಯನ್ನ ಪತ್ರಿಕೆಯಲ್ಲಿ…
Read More »ಬೀದರ್:ರಸ್ತೆಯ ಮೇಲೆ ಹಣ್ಣಿನ ಜ್ಯೂಸ್ ಕುಡಿಯುವ ಮುನ್ನ ಇರಲಿ ಎಚ್ಚರಿಕೆ..
ಬೀದರ್:ಸುಡು ಬೆಸಿಗೆ ಶುರುವಾಗಿದೆ.ಬಿಸಿಲಿನಲ್ಲಿ ಬೆವತು ರಸ್ತೆ ಪಕ್ಕ ಇರೋ ಈ ಹಣ್ಷಿನ ಅಂಗಡಿಗಳಲ್ಲಿ ಹಣ್ಣಿನ ಜ್ಯೂಸ್ ಕುಡಿಯಲು ಹೋದ್ರೋ ನಿಮ್ಮ ಅರೋಗ್ಯ ಕೊಡೋದು ಗ್ಯಾರಂಟಿ..ಯಾಕೆ ಅಂತಿರಾ ಇಲ್ಲಿ ಕಡಿಮೆ ದರದಲ್ಲಿ ತಣ್ಣನೆಯ ಜ್ಯೂಸ್ ಕೊಡೋ ಇವರು ಇದಕ್ಕಾಗಿ ಬಳಸುವ ಹಣ್ಣುಗಳ ಕ್ವಾಲಿಟಿ ಯಾವುದು ಗೋತ್ತಾ..?? ಅತ್ಯಂತ ಕಡಿಮೆ ದರಲ್ಲಿ ಸಿಗೋ ಕೊಳೆತ ಹಣ್ಣುಗಳೆ ಇವರ ಟಾರ್ಗೆಟ್ ಮಾರುಕಟ್ಟೆ ಯಲ್ಲಿ ಕಡಿಮೆ ದರಕ್ಕೆ ಕೊಳತೆ ಹಣ್ಣುಗಳನ್ನು ತಂದು ಅದರಿಂದ ಜ್ಯೂಸ್ ತಯಾರಿ…
Read More »ಮಹಾನಗರಪಾಲಿಕೆಯಾದ ಬೀದರ್ ನಗರಸಭೆ
ರಾಜ್ಯ ಬಜೆಟ್ ನಲ್ಲಿ ಬೀದರ್ ನಗರಸಭೆಗೆಯನ್ನ ನಗರಪಾಲಿಕೆಯಾಗಿ ಮಾಡಿ ಸಿಎಂ ಘೋಷಣೆ.. ಇಂದು ಮಂಡನೆಯಾದ ಬಜೆಟ್ ನಲ್ಲಿ ಕೇಂದ್ರ ಸಚಿವ ಭಗವಂತ ಖೂಭಾ ಅವರ ಆಸಕ್ತಿಯಿಂದಾಗಿ ಅವರು ಮುಖ್ಯಮಂತ್ರಿ ಗೆ ಬರೆದ ಪತ್ರದ ಹಿನ್ನಲೆ ಇಂದು ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಂಡಿಸಿದ ಬಜೆಟ್ ನಲ್ಲಿ ಬೀದರ್ ನಗರಸಭೆಯನ್ನ ಮಹಾನಗರ ಪಾಲಿಕೆಯಾಗಿ ಮೇಲ್ದರ್ಜೆಗೆ ಏರಿಸಲಾಗಿದೆ ಅಂತ ಮುಖ್ಯಮಂತ್ರಿ ಬಸ್ವರಾಜ್ ಬೊಮ್ಮಾಯಿ ಘೋಷಣೆ ಮಾಡಿದ್ದಾರೆ.ಇದು ಬೀದರ್ ಜಿಲ್ಲೆಯ ಬಹು ದಶಕರದ ಬೇಡಿಕೆಗೆ…
Read More »










