ನಿಮ್ಮ ಜಿಲ್ಲೆ
ಬೀದರ್:ವಸತಿ ಶಾಲೆಗಳಿಗೆ ಕಳೆದ ಮೂರು ತಿಂಗಳಿಂದ ಪೂರೈಕೆಯಾಗದ ಅಕ್ಕಿ,ಗೋಧಿ ಪಡಿತರ,ಸಂಕಷ್ಟದಲ್ಲಿ ವಿದ್ಯಾರ್ಥಿಗಳು..
ಬೀದರ್:ಮೂರು ತಿಂಗಳಿಂದ ವಸತಿನ ಶಾಲೆಗೆ ಬಾರದ ಪಡಿತರ..ಸಂಕಷ್ಟದಲ್ಲಿ ವಸತಿ ಶಾಲೆಯ ಮಕ್ಕಳು ಕಳೆದ ಮೂರು ತಿಂಗಳಿಂದ ಮೊರಾರ್ಜಿ ಶಾಲೆಗಳಿಗೆ ಪಡಿತರ ಗೋಧಿ ಅಕ್ಕಿ ಸರಬರಾಜು ಸ್ಥಕಿತವಾಗಿದ್ದು ವಿದ್ಯಾರ್ಥಿಗಳಿಗೆ ಆಹಾರ ಪೂರೈಕೆಗೆ ವಾರ್ಡನ್ ಗಳ ಪರದಾಟ ಶುರುವಾಗಿದೆ.. ಬೀದರ್ ಜಿಲ್ಲೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಮೊರಾರ್ಜಿ ದೇಸಾಯಿ, ಕಿತ್ತೂರು ರಾಣಿ ಚೆನ್ನಮ್ಮ, ಡಾ. ಬಿ ಆರ್ ಅಂಬೇಡ್ಕರ್, ಇಂದಿರಾ ಗಾಂಧಿ, ಅಟಲ್ ಬಿಹಾರಿ ವಾಜಪೇಯಿ ಸರ್ಕಾರಿ ವಸತಿ ಶಾಲೆಗಳಿಗೆ ಪಡಿತರ ಅಕ್ಕಿ ಗೋದಿ…
Read More »ಬಿಎಸ್ಎಸ್ಕೆ ಪ್ರಾರಂಭಿಸಿ ಇಲ್ಲ ಆಡಳಿತ ಮಂಡಳಿ ಜಾಗ ಖಾಲಿಮಾಡಿ : ಸುಭಾಷ್ ಗಂಗಾ
ಬಿಎಸ್ಎಸ್ಕೆ ಪ್ರಾರಂಭಿಸಿ ಇಲ್ಲ ಆಡಳಿತ ಮಂಡಳಿ ಜಾಗ ಖಾಲಿಮಾಡಿ : ಸುಭಾಷ್ ಗಂಗಾ ಹುಮಾನಾಬಾದ: ಬೀದರ್ ಸಹಕಾರ ಸಕ್ಕರೆ ಕಾರ್ಖಾನೆ ಪ್ರಾರಂಭಿಸಬೇಕು ಇಲ್ಲ ಆಡಳಿತ ಮಂಡಳಿಬಜಾಗ ಖಾಲಿ ಮಾಡಬೇಕು ಎಂದು ಸುಭಾಷ್ ಗಂಗಾ ಒತ್ತಾಯಿಸಿದ್ದಾರೆ. ಪಟ್ಟಣದ ವೀರಭದ್ರೇಶ್ವರ ಚಿತ್ರಕಲಾ ಕಾಲೇಜು ಪ್ರಾಂಗಣದ ಸಭಾಂಗಣದಲ್ಲಿ ಮಂಗಳವಾರ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾರ್ಖಾನೆ ಆರಂಭಿಸುವ ಅನೇಕ ಮಾತುಗಳು ಕೇಳಿ ಆಡಳಿತಕ್ಕೆ ಬಂದ ಆಡಳಿತ ಮಂಡಳಿ ಕಾರ್ಖಾನೆ ಆರಂಭಿಸುವಲ್ಲಿ ವಿಫಲರಾಗಿದ್ದಾರೆ. ಕಾರ್ಖಾನೆಯಲ್ಲಿ 25…
Read More »ಬದಲಾಯಿತು ತಹಶೀಲ್ದಾರ ವಾಹನಗಳ ಮೇಲೆ ಬೀಕನ್ ಲೈಟ್.
ಬದಲಾಯಿತು ತಹಶೀಲ್ದಾರ ವಾಹನಗಳ ಮೇಲೆ ಬೀಕನ್ ಲೈಟ್. ಹುಮನಾಬಾದ: ತಾಲೂಕು ಮಟ್ಟದ ಅಧಿಕಾರಿಗಳು ಸರ್ಕಾರಿ ವಾಹನಕ್ಕೆ ಕೆಂಪು ಬಿಳಿ ಮತ್ತು ನೀಲಿ ಬಣ್ಣ ಹೊಂದಿದ ಬೀಕನ್ ದೀಪಗಳು ಹಾಕಿಕೊಂಡು ಸಂಚರಿಸುತ್ತಿರುವ ಕುರಿತ ಜಿಲ್ಲಾಧಿಕಾರಿಗಳು ಹಾಗೂ ಆರ್ಟಿಒ ಅಧಿಕಾರಿಗಳಿಗೆ ಮಾಹಿತಿ ಪಡೆಯುತ್ತಿದ್ದಂತೆ ವಾಹನದ ಮೇಲಿನ ಬೀಕನ್ ಲೈಟ್ ತೆರವುಗೊಳ್ಳಿಸುವುದು ಗೊತ್ತಾಗಿದೆ. ಕಳೆದ 2017 ಮೇ ತಿಂಗಳಲ್ಲಿ ಕೇಂದ್ರ ಮೋಟಾರು ವಾಹನಗಳ ಕಾಯ್ದೆ ರೂಲ್ 108 ಬದಲಾವಣೆ ಮಾಡಿ ಕೇಂದ್ರ ಸರ್ಕಾರ ನೋಟಿಫಿಕೇಶನ್…
Read More »ಬೀದರ್:ಮುತ್ತಂಗಿ ಶ್ರೀಗುರುಪಾದೇಶ್ವರ ಮಂದಿರಕ್ಕೆ ಟ್ರಸ್ಟ್ ರಚನೆ
ಮುತ್ತಂಗಿಯ ಶ್ರೀ ಗುರುಪಾದೇಶ್ವರ ಪುಣ್ಯಕ್ಷೇತ್ರಕ್ಕೆ ಟ್ರಸ್ಟ್ ರಚನೆ:ಡಾ.ಸಿದ್ದಯ್ಯಾ ಮಠ ಬೀದರ್ ಜಿಲ್ಲೆಯ ಚಿಟಗುಪ್ಪಾ ತಾಲ್ಲೂಕಿನ ಮುತ್ತಂಗಿ ಗ್ರಾಮದ ಶ್ರೀ ಗುರುಪಾದೇಶ್ವರ ದೇವಸ್ಥಾನ ಭಕ್ತರ ದೇಣಿಗೆಯಿಂದಲೇ ಅಭಿವೃದ್ಧಿ ಪಥದತ್ತ ಸಾಗಿದ್ದು, ಸಹಸ್ರಾರು ಭಕ್ತರ ಶ್ರದ್ಧೆಯ ಕೇಂದ್ರವಾಗಿ ಮಾರ್ಪಟ್ಟಿದೆ. ಮುತ್ತಂಗಿ ಶಿವಾರದ ಚಿಮ್ಮನಚೋಡ ರಸ್ತೆಗೆ ಹೊಂದಿಕೊಂಡ ನಿಸರ್ಗ ಸೊಬಗಿನ ಎರಡು ಎಕರೆ ಭೂಮಿಯಲ್ಲಿ ಬೃಹತ ದೇವಸ್ಥಾನ ನಿರ್ಮಾಣವಾಗುತ್ತಿದ್ದು, ಈ ದೇವಸ್ಥಾನದಲ್ಲಿ ಶ್ರೀ ಗುರುಪಾದೇಶ್ವರ ಗದ್ದುಗೆ ಮತ್ತು ಶ್ರೀ ಗುರುನಾಗಲಿಂಗೇಶ್ವರ ಗದ್ದುಗೆ ಇರುತ್ತದೆ. ಶ್ರೀ…
Read More »ವಡ್ಡನಕೇರಾದಲ್ಕಿ ಮತ್ತೆ ಭೂಕಂಪನ: ವಾರದಲ್ಲಿ ಮೂರನೇ ಭಾರಿ ಭೂಕಂಪನ
ವಡ್ಡನಕೇರಾದಲ್ಕಿ ಮತ್ತೆ ಭೂಕಂಪನ: ವಾರದಲ್ಲಿ ಮೂರನೇ ಭಾರಿ ಭೂಕಂಪನ ಹುಮನಾಬಾದ: ತಾಲೂಕಿನ ಮದರಗಾಂವ ಸಮೀಪದಲ್ಲಿ ಮತ್ತೆ ಭೂಕಂಪನ ಸಂಭವಿಸಿದ ವರದಿಯಾಗಿದೆ. ಈ ವಾರದಲ್ಲಿ ಮೂರನೇ ಬಾರಿಗೆ ಭೂಕಂಪನ ಸಂಭವಿಸಿದೆ. ಸೋಮವಾರ ಬೆಳಗ್ಗೆ, ಬುಧವಾರ ಮಧ್ಯಾಹ್ನ ಇದೀಗ ಶನಿವಾರ ಸಂಜೆಗೆ ಭೂಮಿ ಕಂಪಿಸಿರುವ ವರದಿಯಾಗಿದೆ.ರಿಕ್ಟರ್ ಮಾಪನದಲ್ಲಿ 2.8 ತೀವ್ರತೆ ದಾಖಲಾಗಿದೆ. ಕಳೆದ ಎರಡು ಬಾರಿ ಭೂಕಂಪನಕಿಂತ ಈ ಬಾರಿ ಹೆಚ್ಚಿನ ಪ್ರಮಾಣದಲ್ಲಿ ತೀವ್ರತೆ ದಾಖಲಾಗಿದೆ. ಯಾವುದೇ ಪ್ರಾಣ ಹಾನಿ ಮಾಹಿತಿ ಲಭ್ಯವಾಗಿಲ್ಲ.…
Read More »ಮದರಗಾಂವ ಪಂಚಾಯ ವ್ಯಾಪ್ತಿಯಲ್ಲಿ ಭೂಕಂಪನ
ಮದರಗಾಂವ ಪಂಚಾಯ ವ್ಯಾಪ್ತಿಯಲ್ಲಿ ಭೂಕಂಪನ ಬೀದರ: ಹುಮನಾಬಾದ ತಾಲೂಕಿನ ಮದರಗಾಂವ ಸಮೀಪದಲ್ಲಿ ಸೋಮವಾರ ಬೆಳಗ್ಗೆ ಎರಡು ಬಾರಿ ಭೂಕಂಪನ ಸಂಭವಿಸಿದೆ ಎಂದು ವರದಿಯಾಗಿದೆ. ನಸುಕಿನ ಜಾವ 4:55 ನಿಮಿಷ ಹಾಗೂ ಬೆಳಿಗ್ಗೆ 6:04 ನಿಮಿಷಕ್ಕೆ ಭೂಮಿ ಕಂಪಿಸಿದೆ ಎಂದು ವರದಿಯಾಗಿದೆ. ಈ ಕುರಿತು ಹೆಚ್ಚಿನ ಮಾಹಿತಿ ಲಭ್ಯವಾಗಬೇಕಿದೆ. Date: 06-11-2023
Read More »ನಾಡು-ನುಡಿ ರಕ್ಷಣೆಗೆ ಪ್ರತಿಯೊಬ್ಬರು ಮುಂದಾಗಬೇಕು – ನವೀನ್ ಬತಲಿ
ಹುಮನಾಬಾದ: ಕನ್ನಡ ಪರ ಸಂಘಟನೆಗಳಿAದ ಕನ್ನಡ ನಾಡು, ನುಡಿ ರಕ್ಷಣೆ ನಡೆದಿದ್ದು, ಕನ್ನಡ ಭಾಷೆಯ ರಕ್ಷಣೆಗಾಗಿ ನಾಡಿನ ಪ್ರತಿಯೊಬ್ಬರ ಶ್ರಮಿಸಬೇಕು ಎಂದು ಜಯ ಕರ್ನಾಟಕ ಜನಪರ ವೇಧಿಕೆ ಸಂಘಟನೆಯ ರಾಜ್ಯ ಕಾರ್ಯದರ್ಶಿ ನವೀನ ಬತಲಿ ಹೇಳಿದರು. ಪಟ್ಟಣದ ಜಯ ಕರ್ನಾಟಕ ಜನರಪ ವೇಧಿಕೆ ಕಚೇರಿಯಲ್ಲಿ ಏರ್ಪಡಿಸಿದ ರಾಜೋತ್ಸವ ಸಮಾರಂಭದಲ್ಲಿ ಮಾತನಾಡಿದ ಅವರು, ನಾವುಗಳು ಪ್ರತಿನಿತ್ಯ ಮಾತೃಭಾಷೆಯಲ್ಲಿ ವ್ಯವಹಾರ ನಡೆಸಬೇಕು. ಕಳೆದ ಅನೇಕ ವರ್ಷಗಳಿಂದ ನಮ್ಮ ಸಂಘಟನೆ ಕೂಡ ಕನ್ನಡ ನಾಡು-ನುಡಿಗಾಗಿ…
Read More »7 ಬಾರಿ ಲೋಸಭೆ ಪ್ರವೇಶಿಸಿದ ರಾಮಚಂದ್ರ ವೀರಪ್ಪ ಆರ್ಯ
7 ಬಾರಿ ಲೋಸಭೆ ಪ್ರವೇಶಿಸಿದ ರಾಮಚಂದ್ರ ವೀರಪ್ಪ ಆರ್ಯ. ಹುಮನಾಬಾದ: ಲೋಕಸಭೆ ಚುನಾವಣೆಗಳು ಸಮೀಪಿಸುತ್ತಿರುವಾಗ ಎಂಪಿ ರಾಮಚಂದ್ರ ವೀರಪ್ಪ ಅವರ ನೆನೆಪು ಜಿಲ್ಲೆಯ ಜನರಿಗೆ ಬಾರದೆ ಇರದು. ಜಾತಿ-ಧರ್ಮಗಳ ಭೇದ ಮಾಡದೆ ಮನೆಯಲ್ಲಿಯೆ ಕುಳಿತು ಚುನಾವಣೆ ಗೆಲ್ಲುವ ಸರಳ ಸಜ್ಜನ ಎಂಬ ಹೆಸರಿಗೆ ಪಾತ್ರರಾಗಿದ್ದರು. ಒಟ್ಟಾರೆ ಈ ವರೆಗೆ ನಡೆದ 17 ಲೋಕ ಸಭೆ ಚುನಾವಣೆಗಳಲ್ಲಿ ಹುಮನಾಬಾದ ಪಟ್ಟಣದ ನಿವಾಸಿಯಾಗಿರುವ ರಾಮಚಂದ್ರ ವೀರಪ್ಪ ಆರ್ಯ ಅವರು 7 ಬಾರಿ ಲೋಕ ಸಭೆ…
Read More »ಬೀದರ್:ದಕ್ಷಿಣ ಕ್ಷೇತ್ರದ ಜನರ ಜೀವ ಉಳಿಸಿದ ಎಂಬುಲೆನ್ಸ್
ಬೀದರ್ ದಕ್ಷಿಣ ಕ್ಷೇತ್ರ ಒಂಬತ್ತು ಸಾವಿರ ಕುಟುಂಬ ಸದಸ್ಯರ ಜೀವ ಉಳಿಸಿದ ಶಾಸಕ ಡಾ.ಶೈಲೇಂದ್ರ ಬೆಲ್ದಾಳೆ ಅರೇ ಇದೇನಿದು ಶಾಸಕರು ಒಂಬತ್ತು ಸಾವಿರ ಕುಟುಂಭದ ಸದಸ್ಯರ ಜೀವ ಉಳಿಸಿದ್ದು ಹೇಗೆ ಅಂತಾ ನೀವು ತಲೆ ಕೆಡಿಸಿಕೊಳ್ಳುತ್ತಿರಬಹುದು.ಆದ್ರೆ ನಾವು ಹೇಳೋ ರಿಯಲ್ ಸ್ಟೋರಿಯ ಇಂಟರೆಸ್ಟಿಂಗ್ ಸ್ಟೋರಿ ಓದೋ ಮುನ್ನ ನೀವು ಈ ಎಂಬುಲೆನ್ಸ್ ಚಿತ್ರ ನೋಡಿ.. ಇದನ್ನ ಕಳೆದ ಬಿಜೆಪಿ ಸರ್ಕಾರದ ಅವಧಿಯಲ್ಲಿ ಕೆಎಸ್ಐಐಡಿಸಿ ಎಂಡಿ ಆದಾಗ ತಮ್ಮ ಬೀದರ್ ದಕ್ಷಿಣ…
Read More »ಬೀದರ್:ಲಂಚ ಸ್ವೀಕರಿಸಿದ ಅಬ್ದುಲ್ ರಹೀಮ್ ಗೇ 13ವರ್ಷದ ನಂತರ ಜೈಲು ಶಿಕ್ಷೆ..
ಬೀದರ್:ಲಂಚ ಸ್ವೀಕರಿಸಿದ ಅಬ್ದುಲ್ ರಹೀಮ್ ಇಗ ಜೈಲು ಶಿಕ್ಷೆ ಬೀದರ್ ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ಫಿರ್ಯಾದಿದಾರರಾದ ದಿಲೀಪ ತಂದೆ ಕಿಶನರಾವ, ಸಾ. ಹೊನ್ನಾಳಿ ಗ್ರಾಮ, ತಾ. ಬಸವಕಲ್ಯಾಣ ರವರು, ತಮಗೆ ಸಂಬಂಧಿಸಿದ ಉಜಳಂಬ ಗ್ರಾಮದ ಸರ್ವೇ ನಂ. ೨೫ರ ೧೭ಎಕರೆ ೨೭ಗುಂಟೆ ಕೃಷಿ ಜಮೀನನ್ನು ಒಟ್ಟು ಗೂಡಿಸಲ್ಲು ಬಸವಕಲ್ಯಾಣ ತಹಸೀಲ್ ಕಛೇರಿಯಲ್ಲಿ ಅರ್ಜಿ ಸಲ್ಲಿಸಿದ್ದರು… ಈ ಜಮೀನನ್ನು ಸರ್ವೇ ಮಾಡಲು ಬಸವಕಲ್ಯಾಣ ತಹಸೀಲ್ದಾರ ಕಛೇರಿಯ ದ್ವಿತೀಯ ದರ್ಜೆ ಭೂಮಾಪಕರಾದ ಅಬ್ದುಲ್…
Read More »


















