ಬೀದರ
ವೀರಭದ್ರೇಶ್ವರ ದೇವಸ್ಥಾನದಲ್ಲಿ ರಾಜಕೀಯ ಮಾಡುವುದು ಬೇಡ : ವೀರಣ್ಣಾ ಪಾಟೀಲ ಸಲಹೆ
ಹುಮನಾಬಾದ: ಪಟ್ಟಣದ ಐತಿಹಾಸಿಕ ಶ್ರೀ ವೀರಭದ್ರೇಶ್ವರ ದೇವಸ್ಥಾನದಲ್ಲಿ ರಾಜಕೀಯ ಮಾಡುವುದು ಬೇಡ. ಯಾವುದೇ ಪಕ್ಷ ಭೇದ ಮರೆತು ದೇವರ ಭಕ್ತರಾಗಿ ದೇವಸ್ಥಾನಕ್ಕೆ ಬರಬೇಕು. ಶಿಷ್ಟಾಚಾರಕ್ಕೆ ಅವಕಾಶ ಇಲ್ಲ ಎಂದು ನೂತನ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ವೀರಣ್ಣಾ ಪಾಟೀಲ ಹೇಳಿದರು. ಪಟ್ಟಣದ ವೀರಭದ್ರೇಶ್ವರ ದೇವಸ್ಥಾನದಲ್ಲಿ ಶುಕ್ರವಾರ ಬಸವಕಲ್ಯಾಣ ಸಹಾಯಕ ಆಯುಕ್ತರ ನೇತೃತ್ವದಲ್ಲಿ ನಡೆದ ದೇವಸ್ಥಾನ ವ್ಯವಸ್ಥಾಪನ ಸಮಿತಿ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆಯಲ್ಲಿ ಅವಿರೋಧವಾಗಿ ಆಯ್ಕೆಗೊಂಡ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,…
Read More »ವೀರಭದ್ರೇಶ್ವರ ದೇವಸ್ಥಾನಕ್ಕೆ ನೂತನ ವ್ಯವಸ್ಥಾಪಕ ಸಮಿತಿ ರಚನೆ.
ವೀರಭದ್ರೇಶ್ವರ ದೇವಸ್ಥಾನಕ್ಕೆ ನೂತನ ವ್ಯವಸ್ಥಾಪಕ ಸಮಿತಿ ರಚನೆ. ಹುಮನಾಬಾದ: ಪಟ್ಟಣದ ವೀರಭದ್ರೇಶ್ವರ ದೇವಸ್ಥಾನದ ವ್ಯವಸ್ಥಾಪಕ ಸಮಿತಿಯ 9 ಜನ ಸದಸ್ಯರ ಸಮಿತಿ ರಚಿಸಿ ರಾಜ್ಯ ಧಾರ್ಮಿಕ ಪರಿಷತ್ತು ಹಾಗೂ ಆಯುಕ್ತರು, ಹಿಂದೂ ಧಾರ್ಮಿಕ `ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳಯ ಸದಸ್ಯ ಕಾರ್ಯದರ್ಶಿಯಾದ ಹೆಚ್.ಬಸವರಾಜೇಂದ್ರ ಆದೇಶ ಹೊರಡಿಸಿದ್ದಾರೆ. ದೇವಸ್ಥಾನದ ನೂತನ ಸದಸ್ಯರನ್ನಾಗಿ ವೀರಣ್ಣಾ ಪಾಟೀಲ, ಅಭೀಷೇಕ್ ಪಾಟೀಲ, ಮಲ್ಲಿಕಾರ್ಜುನ ಮಾಳಶೆಟ್ಟಿ, ದತ್ತಕುಮಾರ ಚಿದ್ರಿ, ಸೋಮಶೇಖರ ಲಕ್ಷ್ಮಣರಾವ್ ಬುಳ್ಳಾ, ಕಲಾವತಿ ಬಾಬುಸಿಂಗ್, ಮಹಾದೇವಿ…
Read More »ನೈಲನ್ ಪ್ಲಾಸ್ಟಿಕ್ ಚೈನಿಸ್ ಮಾಂಜ ಮಾರಾಟ ಮಾಡಿದರೆ ಕಾನೂನು ಕ್ರಮ : ಡಿವೈಎಸ್ಪಿ ನಾಮೇಗೌಡರ
ನೈಲನ್ ಪ್ಲಾಸ್ಟಿಕ್ ಚೈನಿಸ್ ಮಾಂಜ ಮಾರಾಟ ಮಾಡಿದರೆ ಕಾನೂನು ಕ್ರಮ : ಡಿವೈಎಸ್ಪಿ ನಾಮೇಗೌಡರ ಜನರ ಜೀವಕ್ಕೆ ಆಪತ್ತು ಆಗದ ದಾರ ಬಳಸಿ-ಕದ್ದು ಮುಚ್ಚಿ ಮಾರಾಟ ಮಾಡಿದರೆ ಮಾಹಿತಿ ನೀಡಿ ಹುಮನಾಬಾದ: ಸಂಕ್ರಾಂತಿ ಹಬ್ಬದ ನಿಮಿತ್ಯ ಪಟ್ಟಣದಲ್ಲಿ ಗಾಳಿಪಟ್ಟ ಮಾರಾಟ ಮಾಡುವರು ನೈಲನ್ ದಾರ, ಚೈನಿಸ್ ದಾರ ಅಥವಾ ಪ್ಲಾಸ್ಟಿಕ್ ದಾರಗಳು ಮಾರಾಟ ಮಾಡಬಾರದು. ಇವರುಗಳು ಮಾರಾಟ ಮಾಡುತ್ತಿರುವ ಬಗ್ಗೆ ಮಾಹಿತಿ ಲಭ್ಯವಾದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಡಿವೈಎಸ್ಪಿ…
Read More »ಇಂದಿಗೂ ನಡೆಯದ ಜಾತ್ರಾ ಪೂರ್ವಭಾವಿ ಸಭೆ
ಇಂದಿಗೂ ನಡೆಯದ ಜಾತ್ರಾ ಪೂರ್ವಭಾವಿ ಸಭೆ ಸಭೆಯ ಅಧ್ಯಕ್ಷರ ನೇಮಕ ಕುರಿತು ಗೊಂದಲ ಸೃಷ್ಟಿ – ಅಧಿಕಾರಿಗಳು ಹೈರಾಣ (ದುರ್ಯೋಧನ ಹೂಗಾರ) ಹುಮನಾಬಾದ: ಕುಲದೇವ ಶ್ರೀ ವೀರಭದ್ರೇಶ್ವರ ಜಾತ್ರಾ ಮಹೋತ್ಯವ ನಿಮಿತ್ಯ ನಡೆಯಬೇಕಿದ್ದ ಪೂರ್ವಭಾವಿ ಸಿದ್ಧತಾ ಸಭೆ ಗೊಂದಲಕ್ಕೆ ಈಡಾಗಿ ದಿನಗಳು ಕಳೆಯುತ್ತಿರುವ ಮಧ್ಯದಲ್ಲಿಯೇ ಹಿಂದೂ ಧಾರ್ಮಿಕ ಸಂಸ್ಥೆಗಳ ಮತ್ತು ಧರ್ಮಾದಾಯ ದತ್ತಿಗಳ ಇಲಾಖೆ ಆಯುಕ್ತರು ಜಿಲ್ಲಾಧಿಕಾರಿಗಳಿಗೆ ಬರೆದ ಪತ್ರ ಕೂಡ ಮತ್ತೆ ಗೊಂದಲ ಸೃಷ್ಟಿಸುವಂತೆ ಮಾಡಿದೆ. ಮುಜುರಾಯಿ ಇಲಾಖೆಗೆ…
Read More »ಬೀದರ್:ವಸತಿ ಶಾಲೆಗಳಿಗೆ ಕಳೆದ ಮೂರು ತಿಂಗಳಿಂದ ಪೂರೈಕೆಯಾಗದ ಅಕ್ಕಿ,ಗೋಧಿ ಪಡಿತರ,ಸಂಕಷ್ಟದಲ್ಲಿ ವಿದ್ಯಾರ್ಥಿಗಳು..
ಬೀದರ್:ಮೂರು ತಿಂಗಳಿಂದ ವಸತಿನ ಶಾಲೆಗೆ ಬಾರದ ಪಡಿತರ..ಸಂಕಷ್ಟದಲ್ಲಿ ವಸತಿ ಶಾಲೆಯ ಮಕ್ಕಳು ಕಳೆದ ಮೂರು ತಿಂಗಳಿಂದ ಮೊರಾರ್ಜಿ ಶಾಲೆಗಳಿಗೆ ಪಡಿತರ ಗೋಧಿ ಅಕ್ಕಿ ಸರಬರಾಜು ಸ್ಥಕಿತವಾಗಿದ್ದು ವಿದ್ಯಾರ್ಥಿಗಳಿಗೆ ಆಹಾರ ಪೂರೈಕೆಗೆ ವಾರ್ಡನ್ ಗಳ ಪರದಾಟ ಶುರುವಾಗಿದೆ.. ಬೀದರ್ ಜಿಲ್ಲೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಮೊರಾರ್ಜಿ ದೇಸಾಯಿ, ಕಿತ್ತೂರು ರಾಣಿ ಚೆನ್ನಮ್ಮ, ಡಾ. ಬಿ ಆರ್ ಅಂಬೇಡ್ಕರ್, ಇಂದಿರಾ ಗಾಂಧಿ, ಅಟಲ್ ಬಿಹಾರಿ ವಾಜಪೇಯಿ ಸರ್ಕಾರಿ ವಸತಿ ಶಾಲೆಗಳಿಗೆ ಪಡಿತರ ಅಕ್ಕಿ ಗೋದಿ…
Read More »ಬಿಎಸ್ಎಸ್ಕೆ ಪ್ರಾರಂಭಿಸಿ ಇಲ್ಲ ಆಡಳಿತ ಮಂಡಳಿ ಜಾಗ ಖಾಲಿಮಾಡಿ : ಸುಭಾಷ್ ಗಂಗಾ
ಬಿಎಸ್ಎಸ್ಕೆ ಪ್ರಾರಂಭಿಸಿ ಇಲ್ಲ ಆಡಳಿತ ಮಂಡಳಿ ಜಾಗ ಖಾಲಿಮಾಡಿ : ಸುಭಾಷ್ ಗಂಗಾ ಹುಮಾನಾಬಾದ: ಬೀದರ್ ಸಹಕಾರ ಸಕ್ಕರೆ ಕಾರ್ಖಾನೆ ಪ್ರಾರಂಭಿಸಬೇಕು ಇಲ್ಲ ಆಡಳಿತ ಮಂಡಳಿಬಜಾಗ ಖಾಲಿ ಮಾಡಬೇಕು ಎಂದು ಸುಭಾಷ್ ಗಂಗಾ ಒತ್ತಾಯಿಸಿದ್ದಾರೆ. ಪಟ್ಟಣದ ವೀರಭದ್ರೇಶ್ವರ ಚಿತ್ರಕಲಾ ಕಾಲೇಜು ಪ್ರಾಂಗಣದ ಸಭಾಂಗಣದಲ್ಲಿ ಮಂಗಳವಾರ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾರ್ಖಾನೆ ಆರಂಭಿಸುವ ಅನೇಕ ಮಾತುಗಳು ಕೇಳಿ ಆಡಳಿತಕ್ಕೆ ಬಂದ ಆಡಳಿತ ಮಂಡಳಿ ಕಾರ್ಖಾನೆ ಆರಂಭಿಸುವಲ್ಲಿ ವಿಫಲರಾಗಿದ್ದಾರೆ. ಕಾರ್ಖಾನೆಯಲ್ಲಿ 25…
Read More »ಬದಲಾಯಿತು ತಹಶೀಲ್ದಾರ ವಾಹನಗಳ ಮೇಲೆ ಬೀಕನ್ ಲೈಟ್.
ಬದಲಾಯಿತು ತಹಶೀಲ್ದಾರ ವಾಹನಗಳ ಮೇಲೆ ಬೀಕನ್ ಲೈಟ್. ಹುಮನಾಬಾದ: ತಾಲೂಕು ಮಟ್ಟದ ಅಧಿಕಾರಿಗಳು ಸರ್ಕಾರಿ ವಾಹನಕ್ಕೆ ಕೆಂಪು ಬಿಳಿ ಮತ್ತು ನೀಲಿ ಬಣ್ಣ ಹೊಂದಿದ ಬೀಕನ್ ದೀಪಗಳು ಹಾಕಿಕೊಂಡು ಸಂಚರಿಸುತ್ತಿರುವ ಕುರಿತ ಜಿಲ್ಲಾಧಿಕಾರಿಗಳು ಹಾಗೂ ಆರ್ಟಿಒ ಅಧಿಕಾರಿಗಳಿಗೆ ಮಾಹಿತಿ ಪಡೆಯುತ್ತಿದ್ದಂತೆ ವಾಹನದ ಮೇಲಿನ ಬೀಕನ್ ಲೈಟ್ ತೆರವುಗೊಳ್ಳಿಸುವುದು ಗೊತ್ತಾಗಿದೆ. ಕಳೆದ 2017 ಮೇ ತಿಂಗಳಲ್ಲಿ ಕೇಂದ್ರ ಮೋಟಾರು ವಾಹನಗಳ ಕಾಯ್ದೆ ರೂಲ್ 108 ಬದಲಾವಣೆ ಮಾಡಿ ಕೇಂದ್ರ ಸರ್ಕಾರ ನೋಟಿಫಿಕೇಶನ್…
Read More »ಬೀದರ್:ಮುತ್ತಂಗಿ ಶ್ರೀಗುರುಪಾದೇಶ್ವರ ಮಂದಿರಕ್ಕೆ ಟ್ರಸ್ಟ್ ರಚನೆ
ಮುತ್ತಂಗಿಯ ಶ್ರೀ ಗುರುಪಾದೇಶ್ವರ ಪುಣ್ಯಕ್ಷೇತ್ರಕ್ಕೆ ಟ್ರಸ್ಟ್ ರಚನೆ:ಡಾ.ಸಿದ್ದಯ್ಯಾ ಮಠ ಬೀದರ್ ಜಿಲ್ಲೆಯ ಚಿಟಗುಪ್ಪಾ ತಾಲ್ಲೂಕಿನ ಮುತ್ತಂಗಿ ಗ್ರಾಮದ ಶ್ರೀ ಗುರುಪಾದೇಶ್ವರ ದೇವಸ್ಥಾನ ಭಕ್ತರ ದೇಣಿಗೆಯಿಂದಲೇ ಅಭಿವೃದ್ಧಿ ಪಥದತ್ತ ಸಾಗಿದ್ದು, ಸಹಸ್ರಾರು ಭಕ್ತರ ಶ್ರದ್ಧೆಯ ಕೇಂದ್ರವಾಗಿ ಮಾರ್ಪಟ್ಟಿದೆ. ಮುತ್ತಂಗಿ ಶಿವಾರದ ಚಿಮ್ಮನಚೋಡ ರಸ್ತೆಗೆ ಹೊಂದಿಕೊಂಡ ನಿಸರ್ಗ ಸೊಬಗಿನ ಎರಡು ಎಕರೆ ಭೂಮಿಯಲ್ಲಿ ಬೃಹತ ದೇವಸ್ಥಾನ ನಿರ್ಮಾಣವಾಗುತ್ತಿದ್ದು, ಈ ದೇವಸ್ಥಾನದಲ್ಲಿ ಶ್ರೀ ಗುರುಪಾದೇಶ್ವರ ಗದ್ದುಗೆ ಮತ್ತು ಶ್ರೀ ಗುರುನಾಗಲಿಂಗೇಶ್ವರ ಗದ್ದುಗೆ ಇರುತ್ತದೆ. ಶ್ರೀ…
Read More »ವಡ್ಡನಕೇರಾದಲ್ಕಿ ಮತ್ತೆ ಭೂಕಂಪನ: ವಾರದಲ್ಲಿ ಮೂರನೇ ಭಾರಿ ಭೂಕಂಪನ
ವಡ್ಡನಕೇರಾದಲ್ಕಿ ಮತ್ತೆ ಭೂಕಂಪನ: ವಾರದಲ್ಲಿ ಮೂರನೇ ಭಾರಿ ಭೂಕಂಪನ ಹುಮನಾಬಾದ: ತಾಲೂಕಿನ ಮದರಗಾಂವ ಸಮೀಪದಲ್ಲಿ ಮತ್ತೆ ಭೂಕಂಪನ ಸಂಭವಿಸಿದ ವರದಿಯಾಗಿದೆ. ಈ ವಾರದಲ್ಲಿ ಮೂರನೇ ಬಾರಿಗೆ ಭೂಕಂಪನ ಸಂಭವಿಸಿದೆ. ಸೋಮವಾರ ಬೆಳಗ್ಗೆ, ಬುಧವಾರ ಮಧ್ಯಾಹ್ನ ಇದೀಗ ಶನಿವಾರ ಸಂಜೆಗೆ ಭೂಮಿ ಕಂಪಿಸಿರುವ ವರದಿಯಾಗಿದೆ.ರಿಕ್ಟರ್ ಮಾಪನದಲ್ಲಿ 2.8 ತೀವ್ರತೆ ದಾಖಲಾಗಿದೆ. ಕಳೆದ ಎರಡು ಬಾರಿ ಭೂಕಂಪನಕಿಂತ ಈ ಬಾರಿ ಹೆಚ್ಚಿನ ಪ್ರಮಾಣದಲ್ಲಿ ತೀವ್ರತೆ ದಾಖಲಾಗಿದೆ. ಯಾವುದೇ ಪ್ರಾಣ ಹಾನಿ ಮಾಹಿತಿ ಲಭ್ಯವಾಗಿಲ್ಲ.…
Read More »ಮದರಗಾಂವ ಪಂಚಾಯ ವ್ಯಾಪ್ತಿಯಲ್ಲಿ ಭೂಕಂಪನ
ಮದರಗಾಂವ ಪಂಚಾಯ ವ್ಯಾಪ್ತಿಯಲ್ಲಿ ಭೂಕಂಪನ ಬೀದರ: ಹುಮನಾಬಾದ ತಾಲೂಕಿನ ಮದರಗಾಂವ ಸಮೀಪದಲ್ಲಿ ಸೋಮವಾರ ಬೆಳಗ್ಗೆ ಎರಡು ಬಾರಿ ಭೂಕಂಪನ ಸಂಭವಿಸಿದೆ ಎಂದು ವರದಿಯಾಗಿದೆ. ನಸುಕಿನ ಜಾವ 4:55 ನಿಮಿಷ ಹಾಗೂ ಬೆಳಿಗ್ಗೆ 6:04 ನಿಮಿಷಕ್ಕೆ ಭೂಮಿ ಕಂಪಿಸಿದೆ ಎಂದು ವರದಿಯಾಗಿದೆ. ಈ ಕುರಿತು ಹೆಚ್ಚಿನ ಮಾಹಿತಿ ಲಭ್ಯವಾಗಬೇಕಿದೆ. Date: 06-11-2023
Read More »

















