ಬೀದರ್:ರಸ್ತೆಯ ಮೇಲೆ ಹಣ್ಣಿನ ಜ್ಯೂಸ್ ಕುಡಿಯುವ ಮುನ್ನ ಇರಲಿ ಎಚ್ಚರಿಕೆ..
ಕಳಪೆ ಕೊಳತೆ ಸತ್ತಾ ಹಣ್ಣುಗಳೆ ಇವರ ಟಾರ್ಗೆಟ್
ಬೀದರ್:ಸುಡು ಬೆಸಿಗೆ ಶುರುವಾಗಿದೆ.ಬಿಸಿಲಿನಲ್ಲಿ ಬೆವತು ರಸ್ತೆ ಪಕ್ಕ ಇರೋ ಈ ಹಣ್ಷಿನ ಅಂಗಡಿಗಳಲ್ಲಿ ಹಣ್ಣಿನ ಜ್ಯೂಸ್ ಕುಡಿಯಲು ಹೋದ್ರೋ ನಿಮ್ಮ ಅರೋಗ್ಯ ಕೊಡೋದು ಗ್ಯಾರಂಟಿ..ಯಾಕೆ ಅಂತಿರಾ ಇಲ್ಲಿ ಕಡಿಮೆ ದರದಲ್ಲಿ ತಣ್ಣನೆಯ ಜ್ಯೂಸ್ ಕೊಡೋ ಇವರು ಇದಕ್ಕಾಗಿ ಬಳಸುವ ಹಣ್ಣುಗಳ ಕ್ವಾಲಿಟಿ ಯಾವುದು ಗೋತ್ತಾ..??
ಅತ್ಯಂತ ಕಡಿಮೆ ದರಲ್ಲಿ ಸಿಗೋ ಕೊಳೆತ ಹಣ್ಣುಗಳೆ ಇವರ ಟಾರ್ಗೆಟ್
ಮಾರುಕಟ್ಟೆ ಯಲ್ಲಿ ಕಡಿಮೆ ದರಕ್ಕೆ ಕೊಳತೆ ಹಣ್ಣುಗಳನ್ನು ತಂದು ಅದರಿಂದ ಜ್ಯೂಸ್ ತಯಾರಿ ಮಾಡಿ ಅದನ್ನೆ ಕೋಲ್ ಮಾಡಿಮಾರಾಟ ಇಲ್ಲಿ ಮಾಡಲಾಗುತ್ತಿದೆ.
ಇದರ ಬಗ್ಗೆ ಜನರಲ್ಲಿ ಜಾಗೃತಿ ಕಡಿಮೆ ಇರೋ ಕಾರಣಕ್ಕೆ ಈ ದಂಧೆ ಎಗ್ಗಿಲ್ಲದೆ ಸಾಗಿದೆ ಅಂತಾರೆ ಇಲ್ಲಿನ ಸಾಮಾಜೀಕ ಕಾರ್ಯಕರ್ತ ಅಶೋಕ ಕೊಡಗೆ…
ಬೀದರ್ ನಗರದ ಬೊಮ್ಮಗೊಂಡೆಶ್ವರ ಸರ್ಕಲ್,ಭಗತಸಿಂಗ್ ಸರ್ಕಲ್ ಬಳಿ ಸೇರಿದಂತೆ ನಗರದ ವಿವಿಧಡೆ ಇದನ್ನ ಆಂಧ್ರದವರು ಮಾಡುತ್ತಿದ್ದಾರೆ.ಈ ಬಗ್ಗೆ ಸಂಬಂಧ ಪಟ್ಟ ಅಧಿಕಾರಿಗಳು ಕ್ರಮಕ್ಕೆ ಮುಂದಾಗಬೇಕಿದೆ.ಈ ಜ್ಯೂಸ್ ಮಾಡಲು ಮಿನರಲ್ ವಾಟರ್ ಬದಲು ನಲ್ಲಿ ನೀರನ್ನ ಬಳಸಲಾಗುತ್ತೆ..
ಈ ಜ್ಯೂಸ್ ನಲ್ಲಿ ಬಳಸುವ ಹಣ್ಣುಗಳು ಯಾವು ಯಾವು..

ಕೊಳೆತ ಕಡಿಮೆ ದರದ ಸೇಬು,ದಾಳಿಂಬೆ,ಕಳೆಪೆ ಗುಣಮಟ್ಟದ ಬಾದಾಮ,ಕೊಳೆತ ಬಾಳೆಹಣ್ಣು ಸಕ್ಕರೆಯನ್ಮ ಹಾಕಿಈ ಜ್ಯೂಸ್ ತಯಾರು ಮಾಡಲಾಗುತ್ತೆ.ಹಾಲಿನ ಬದಲು ಹಾಲಿನ ಪೌಡರ್ ಕೂಡಾ ಇಲ್ಲಿ ಮಿಕ್ಸ್ ಮಾಡಲಾಗುತ್ತೆ
ಎಂಟು ತಹಸಿಲ್ದಾರ,ಇಬ್ಬರು ಎಸಿಗಳ ವಿರುದ್ದ ಲೋಕಾಯುಕ್ತ ಸುಮೋಟೋ ಕೇಸ್
ಎಂಟು ತಹಸಿಲ್ದಾರ,ಇಬ್ಬರು ಎಸಿಗಳ ವಿರುದ್ದ ಲೋಕಾಯುಕ್ತ ಸುಮೋಟೋ ಕೇಸ್.! ಬೀದರ: ನಿವೃತ್ತ ಯೋಧರಿಗೆ, ಹುತಾತ್ಮ…
















