ಪಾಟೀಲ್ ಹೈದರಾಬಾದ್ ಕರ್ನಾಟಕದ ಹುಲಿ
ಹುಮನಾಬಾದ: ಈ ಭಾಗಕ್ಕೆ ನ್ಯಾಯ ಕಲ್ಪಿಸುವ ನಿಟ್ಟಿನಲ್ಲಿ ವೈಜಿನಾಥ ಪಾಟೀಲರು ಹೋರಾಟ ಮಾಡಿದ್ದಾರೆ. ಪಾಟೀಲ ಹೈ.ಕದ ಹುಲಿ ಎಂದು ರಾಜ್ಯ ಜಂಗಮ ಸಮಾಜ ಮುಖ್ಯಂಡ ರಾಚಯ್ಯಸ್ವಾಮಿ ಹೇಳಿದರು.
ಪಟ್ಟಣದಲ್ಲಿ ಪಾಟೀಲರ ನಿಧನ ಹಿನ್ನೆಲೆ ಏರ್ಪಡಿಸಿದ ಶ್ರದ್ಧಾಂಜಲಿ ಸಭೆಯಲ್ಲಿ ಅವರು ಮಾತನಾಡಿದರು.
ಈ ಸಂದರ್ಭದಲ್ಲಿ ಸಾಹಿತಿ ಕಾಶಿನಾಥ ರೆಡ್ಡಿ, ಗವಿಸಿದ್ದಪ್ಪ ಪಾಟೀಲ, ಶಕೀಲ್ ಐ.ಎಸ್, ರವಿ ಭಂಡಾರಿ, ಪ್ರಾಚಾರ್ಯ ಶಾಂತವೀರ ಯಲಾಲ, ಉಮೇಶ ಮಠದ, ಸುರೇಶ ಮುಸ್ತರಗಿ, ಶರಣಪ್ಪ ತಟಪಟ್ಟಿ, ರಾಜಕುಮಾರ ಹುಲಸೂರೆ, ಮೈನೋದ್ದಿನ್, ಈಶ್ವರ ತಡೋಳ ಸೇರಿದಂತೆ ಅನೇಕರು ಇದ್ದರು.ಿ
ಎಂಟು ತಹಸಿಲ್ದಾರ,ಇಬ್ಬರು ಎಸಿಗಳ ವಿರುದ್ದ ಲೋಕಾಯುಕ್ತ ಸುಮೋಟೋ ಕೇಸ್
ಎಂಟು ತಹಸಿಲ್ದಾರ,ಇಬ್ಬರು ಎಸಿಗಳ ವಿರುದ್ದ ಲೋಕಾಯುಕ್ತ ಸುಮೋಟೋ ಕೇಸ್.! ಬೀದರ: ನಿವೃತ್ತ ಯೋಧರಿಗೆ, ಹುತಾತ್ಮ…