Uncategorized
ಬೀದರ್ : ಹಿಂಗುಲಾಂಬಿಕಾ ದೇವಿ ಪೂಜೆ
ಬೀದರ ನಗರದ ದರ್ಜಿಗಲ್ಲಿಯಲ್ಲಿ ನವರಾತ್ರಿ ಅಂಗವಾಗಿ ಹಿಂಗುಲಾಂಬಿಕಾ ಮಾತಾ ನವರಾತ್ರಿ ಟ್ರಸ್ಟ್ ವತಿಯಿಂದ ದೇವಿಮೂರ್ತಿ ಪ್ರತಿಸ್ತಾಪನೆ ನಡೆಯಿತು. ದಿನಾಲು ಬೆಳಗ್ಗೆ , ಸಂಜೆ ವಿಶೇಷ ಅಭಿಷೇಕ, ಮಹಾಮಂಗಳಾರತಿ ಹಾಗೂ ನಾನಾ ಹಲವು ಸಾಂಸ್ರುಕೃತಿಕ ಕಾರ್ಯ ಕ್ರಮಗಳು ನಡೆಯುತ್ತಿವೆ ಪ್ರತಿ ವರ್ಷ ನವರಾತ್ರ ಉತ್ಸವದಲ್ಲಿ 9ದಿನ ಕಾಲ ದಾಂಡಿಯಾ, ಕೋಲು, ರಂಗೋಲಿ, ಭಜನೆ ಮತ್ತು ಒಂದು ದಿನ ಮಹಾ ಜಾಗರಣೆ ವಿಶೇಷರೂಪದಲ್ಲಿ ಜರುಗುತಿತ್ತು, ಆದರೆ ಈ ಬಾರಿ ಕೊರೊನಾ ಮಹಾಮಾರಿಯಿಂದಾಗಿ ಟ್ರಸ್ಟ್…
Read More »ನಿಗದಿತ ಸಮಯಕ್ಕೆ ಹಾರದ ಧ್ವಜ
ನಿಗದಿತ ಸಮಯಕ್ಕೆ ಹಾರದ ಧ್ವಜ ಹುಮನಾಬಾದ: ಪಾಟ್ಟಣದ ತಹಶೀಲ್ದಾರ ಕಚೇರಿ ಆವರಣದಲ್ಲಿ ನಿಗದಿತ ಸಮಯಕ್ಕೆ ಧ್ವಜಾರೋಹಣ ನಡೆದಿಲ್ಲ. ಶನಿವಾರ ಬೆಳಿಗ್ಗೆ 9 ಗಂಟೆಗೆ ಧ್ವಜಾರೋಹಣ ನಿಗದಿಯಾಗಿತ್ತು . ಆದರೆ 09:4೦ ಸಮಯ ಆದರೂ ಕೂಡ ಈವರೆಗೂ ಧ್ವಜಾರೋಹಣ ನಡೆದಿಲ್ಲ. ನೂತನ ತಾಲೂಕು ಕೇಂದ್ರವಾದ ಚಿಟಗುಪ್ಪದಲ್ಲಿ ಧ್ವಜಾರೋಹಣ ಹಿನ್ನೆಲೆಯಲ್ಲಿ ವಿಳಂಬವಾಗಿದೆ ಎಂದು ತಹಸೀಲ್ದಾರ್ ನಾಗಯ್ಯಾ ಹಿರೇಮಠ ಮಾಹಿತಿ ನೀಡಿದ್ದಾರೆ. ಧ್ವಜಾರೋಹಣಕ್ಕೆ ವಿಳಂಬವಾದ ಹಿನ್ನೆಲೆಯಲ್ಲಿ ಅನೇಕ ಅಧಿಕಾರಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ Date:15-08-2020 Time:10:48am
Read More »ಸಹಾಯ ಮಾಡಲಿಚ್ಚಿಸುವವರ ಹೆಸರು ನೋಂದಣಿಗೆ ಅವಕಾಶ
ಬೀದರ- ಕೋರೋನಾ ವೈರಸ್ ಹಿನ್ನೆಲೆಯಲ್ಲಿ ಆಹಾರ ಮತ್ತು ಧಾನ್ಯದ ಮೂಲಕ ಜನತೆಗೆ ಸಹಾಯ ಮಾಡಲು ಇಚ್ಚಿಸುವವರ ಹೆಸರು ನೋಂದಣಿಗೆ ಜಿಲ್ಲಾಳಿಡತ ಅವಕಾಶ ಕಲ್ಪಿಸಿದೆ. ಅಂತವರು ಬೀದರ ನಗರದಲ್ಲಿ ಬೀದರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮತ್ತು ತಾಲೂಕು ಕೇಂದ್ರಗಳಲ್ಲಿ ಆಯಾ ತಾಲೂಕುಗಳ ತಹಸೀಲ್ದಾರ ಕಚೇರಿಗಳಿಗೆ ಭೇಟಿ ನೀಡಿ, ಹೆಸರು ನೋಂದಣಿ ಮಾಡಿಕೊಳ್ಳಬಹುದಾಗಿದೆ ಎಂದು ಜಿಲ್ಲಾಧಿಕಾರಿ ಅವರ ಕಚೇರಿ ಪ್ರಕಟಣೆ ತಿಳಿಸಿದೆ. ಸ್ವಯಂ ಸೇವಕರಾಗಿ ಹೆಸರು ನೋಂದಣಿಗೆ ಅವಕಾಶ ಬೀದರ- ಕೋರೋನಾ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಸ್ವಯಂ…
Read More »ವಿವಿಧ ಯೋಜನೆಗಳ ಸೌಲಭ್ಯಕ್ಕಾಗಿ ಅರ್ಜಿ ಆಹ್ವಾನ
ಬೀದರ: ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದಿಂದ ಹಿಂದುಳಿದ ವರ್ಗಗಳ ಜನರ ಆರ್ಥಿಕ ಅಭಿವೃದ್ಧಿಗಾಗಿ 2019-20ನೇ ಸಾಲಿನಲ್ಲಿ ರಾಷ್ಟ್ರೀಯ ಹಿಂದುಳಿದ ವರ್ಗಗಳ ಹಣಕಾಸು ಮತ್ತು ಅಭಿವೃದ್ಧಿ ನಿಗಮದ ಸಹಯೋಗದೊಂದಿಗೆ ಅನುಷ್ಠಾನಗೊಳಿಸುತ್ತಿರುವ ಯೋಜನೆಗಳಲ್ಲಿ ಸೌಲಭ್ಯ ಪಡೆಯಲು ಅರ್ಜಿ ಆಹ್ವಾನಿಸಲಾಗಿದೆ. ನಿಗದಿತ ಅರ್ಜಿ ನಮೂನೆಗಳನ್ನು ನಿಗಮದ ಜಿಲ್ಲಾ ವ್ಯವಸ್ಥಾಪಕರ ಕಚೇರಿ ಅಥವಾ ಆಯಾ ತಾಲೂಕಿನ ಹಿಂದುಳಿದ ವರ್ಗಗಳ ಕಲ್ಯಾಣ ವಿಸ್ತರಣಾದಿಕಾರಿಗಳ ಕಚೇರಿಯಲ್ಲಿ ಪಡೆದು, ಭರ್ತಿ ಮಾಡಿದ ಅರ್ಜಿಗಳನ್ನು ಅಗತ್ಯ ದಾಖಲಾತಿಗಳೊಂದಿಗೆ 2020ರ…
Read More »ಹುಮನಾಬಾದ – ಬಾಲಕಿ ನಾಪತ್ತೆ
ಬೀದರ: ಹುಮನಾಬಾದ ತಾಲೂಕಿನ ಗಡವಂತಿ ಗ್ರಾಮದಿಂದ ಪೂಜಾ ತುಕಾರಾಮ ಭೋವಿ (16 ವರ್ಷ) ಎಂಬ ಬಾಲಕಿಯು 2019ರ ನವೆಂಬರ್ 29ರಿಂದ ನಾಪತ್ತೆಯಾಗಿದ್ದಾರೆ. ಈ ಬಗ್ಗೆ ಬಾಲಕಿಯ ಪೋಷಕರು ಹುಮನಾಬಾದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಕಾಣೆಯಾದವರು ದುಂಡು ಮುಖ, ದೃಢವಾದ ಮೈಕಟ್ಟು, ಕಪ್ಪು ಮೈಬಣ್ಣ, ತಲೆಯ ಮೇಲೆ ಕಪ್ಪು ಕೂದಲು, ಎಡ ಕಿವಿಯ ಮೇಲೆ ಹಳೆಯ ಗಾಯ ಇರುತ್ತದೆ. ನೀಲಿ ಬಣ್ಣದ ಒಳಗೆ ಹೂವಿನ ಡಿಸೈನ್ ಇರುವ ಚೂಡಿದಾರ ಮತ್ತು…
Read More »ರಾಮದೇವ್ ಬಾಬಾ ಚಿತ್ರಕ್ಕೆ ಚಪ್ಪಲಿ ಹಾರ
ಬೀದರ: ಪೆರಿಯಾರ್ ಬಗ್ಗೆ ರಾಮ್ ದೇವ್ ಬಾಬ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆಂದು ಆರೋಪಿಸಿ ಬುಧವಾರ ನಗರದಲ್ಲಿ ಸತ್ಯ ಶೋದಕ ಸಮಾಜ ಜಿಲ್ಲಾ ಸಮಿತಿ ಹಾಗೂ ಸಿಪಿಐ ಸಂಘಟನೆ ರಾಮದೇವ್ ಬಾಬಾ ಹೇಳಿಕೆ ಖಂಡಿಸಿ ಪ್ರತಿಭಟನೆ ನಡೆಸಿದರು. ಈ ಸಂದರ್ಭದಲ್ಲಿ ಬಾಬಾ ಚಿತ್ರಕ್ಕೆ ಚಪ್ಪಲಿ ಹಾರ ಹಾಕಿ ಆಕ್ರೋಷ ವ್ಯಕ್ತಪಡಿಸಿದ ಘಟನೆ ನಡೆದಿದೆ.
Read More »ಕನಕದಾಸರ ಜಯಂತಿ
ಬೀದರ: ನಗರದ ಅಂಬಿಗರ ಚೌಡಯ್ಯ ಯುವ ಸೇನೆಯ ಕೇಂದ್ರ ಕಚೇರಿಯಲ್ಲಿ ಶುಕ್ರವಾರ ದಾಸ ಶ್ರೇಷ್ಠ ಭಕ್ತ ಕನಕದಾಸರ ಜಯಂತಿ ಆಚರಿಸಲಾಯಿತು. ಮುಖ್ಯಂಡ ಅಮೃತರಾವ್ ಚಿಮಕೋಡೆ, ಯುವ ಸಾಹಿತಿ ಸಂಜೀವಕುಮಾರ ಅತಿವಾಳೆ ಮಾತನಾಡಿ ಕನಕದಾಸರು ಭಾತರದ ದಾಸ ಪರಂಪರೆಯ ಶ್ರೇಷ್ಠ ಪ್ರತಿನಿಧಿಗಳಲ್ಲಿ ಒಬ್ಬರು, ಅವರು ದಾಸರಷ್ಟೆ ಅಲ್ಲ. ಸಂತ, ಕವಿಗಳು ಹೌದು ಎಂದು ಬಣ್ಣಿಸಿದು. ಗೊಂಡ ವಿಧ್ಯಾರ್ಥಿ ಸಂಘದ ಜಿಲ್ಲಾಧ್ಯಕ್ಷ ಸಂತೋಷ ಜೋಳದಾಪಕೆ, ಅಂಬಿಗರ ಚೌಡಯ್ಯ ಯುವ ಸೇನೆಯ ಸಂಸ್ಥಾಪಕ ಅಧ್ಯಕ್ಷ…
Read More »ನ.17 ಎನ್ಟಿಎಸ್ಸಿ/ಎನ್ಎಮ್ಎಮ್ಎಸ್ ಪರೀಕ್ಷೆ
ಬೀದರ: ಎನ್ಟಿಎಸ್ಸಿ/ಎನ್ಎಮ್ಎಮ್ಎಸ್ ಪರೀಕ್ಷೆಗಳು ನ.17ರಂದು ನಗರದ ವಿವಿಧ ಪರೀಕ್ಷಾ ಕೇಂದ್ರಗಳಲ್ಲಿ ನಡೆಯಲಿವೆ. ಅರ್ಜಿ ಸಲ್ಲಿಸಿದ್ದ ಅಭ್ಯರ್ಥಿಗಳ ಪ್ರವೇಶ ಪತ್ರಗಳನ್ನು ಆಯಾ ಶಾಲೆಯ ಮುಖ್ಯಗುರುಗಳು ಕೆಎಸ್ಇಇಬಿ ವೆಬ್ಸೈಟ್ನಲ್ಲಿ ತಮ್ಮ ಶಾಲಾ ಲಾಗಿನ್ ಮೂಲಕ ಡೌನ್ಲೋಡ್ ಮಾಡಿಕೊಳ್ಳಬಹುದು. 8ನೇ ತರಗತಿಯ ಎನ್ಎಮ್ಎಮ್ಎಸ್ ಪರೀಕ್ಷೆಗಳು ಬೀದರ್ನ ವಿದ್ಯಾರಣ್ಯ ಪ್ರೌಢ ಶಾಲೆ, ಇಂದೀರಾಬಾಯಿ ಗುರುತಪ್ಪಾ ಶೆಟಕಾರ ಪ್ರೌಢ ಶಾಲೆಯಲ್ಲಿ ಹಾಗೂ 10ನೇ ತರಗತಿಯ ಎನ್ಟಿಎಸ್ಇ ಪರೀಕ್ಷೆಗಳು ಬೀದರ್ನ ಸರ್ಕಾರಿ ಬಾಲಕರ ಪದವಿ ಪೂರ್ವ ಕಾಲೇಜು, ಸರ್ಕಾರಿ…
Read More »ಶಾಲಾ-ಕಾಲೇಜು ರಜೆ
ಶನಿವಾರ ಅಯೋದ್ಯೆ ತೀರ್ಪು ಪ್ರಕಟ ಹಿನ್ನಲೆ ಮುಂಜಾಗ್ರತಾ ಕ್ರಮವಾಗಿ ರಾಜ್ಯಾದ್ಯಂತ ಶಾಲೆ ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಬೀದರ ಜಿಲ್ಲೆಯಲ್ಲಿ ಕೂಡ ರಜೆ ಘೋಷಣೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಎಚ್.ಆರ್.ಮಹಾದೇವ್ ಮಾಹಿತಿ ನೀಡಿದ್ದಾರೆ.
Read More »ಸುಟ್ಟ ಸ್ಥಿತಿಯಲ್ಲಿ ಶವ ಪತ್ತೆ
ಬೀದರ : ಭಾಲ್ಕಿ ತಾಲೂಕಿನ ಮಾವಿನಹಳ್ಳಿ ಗ್ರಾಮದ ಹೊರವಲಯದ ಸಕ್ಕರೆ ಕಾರ್ಖಾನೆಯ ಬಳಿ ಶುಕ್ರವಾರ ಸುಟ್ಟ ಸ್ಥಿತಿಯಲ್ಲಿ ಯುವಕನ ಶವ ಪತ್ತೆಯಾಗಿದೆ. ಪತ್ತೆಯಾದ ಶವ ಯಾರದು ಎಂದು ಈವರೆಗೆ ತಿಳಿದುಬಂದಿಲ್ಲ. ಸುಮಾರು 25-30 ವರ್ಷದ ವ್ಯಕ್ತಿ ಇರಬಹುದೆಂದು ಶಂಕಿಸಲಾಗಿದೆ. ಮಾಹಿತಿ ಪಡೆದ ಖಟಕಚಿಂಚೋಳಿ ಪೊಲೀಸ್ ಠಾಣೆ ಅಧಿಕಾರಿಗಳು ಪ್ರಕರಣ ದಾಖಾಲಿಸಿಕೊಂಡು ತನಿಖೆ ಶುರುಮಾಡಿದ್ದಾರೆ. Date:08-1-2019
Read More »
















