ನಿಮ್ಮ ಜಿಲ್ಲೆ
ಬೀದರ್:ರಸ್ತೆಯ ಮೇಲೆ ಹಣ್ಣಿನ ಜ್ಯೂಸ್ ಕುಡಿಯುವ ಮುನ್ನ ಇರಲಿ ಎಚ್ಚರಿಕೆ..
ಬೀದರ್:ಸುಡು ಬೆಸಿಗೆ ಶುರುವಾಗಿದೆ.ಬಿಸಿಲಿನಲ್ಲಿ ಬೆವತು ರಸ್ತೆ ಪಕ್ಕ ಇರೋ ಈ ಹಣ್ಷಿನ ಅಂಗಡಿಗಳಲ್ಲಿ ಹಣ್ಣಿನ ಜ್ಯೂಸ್ ಕುಡಿಯಲು ಹೋದ್ರೋ ನಿಮ್ಮ ಅರೋಗ್ಯ ಕೊಡೋದು ಗ್ಯಾರಂಟಿ..ಯಾಕೆ ಅಂತಿರಾ ಇಲ್ಲಿ ಕಡಿಮೆ ದರದಲ್ಲಿ ತಣ್ಣನೆಯ ಜ್ಯೂಸ್ ಕೊಡೋ ಇವರು ಇದಕ್ಕಾಗಿ ಬಳಸುವ ಹಣ್ಣುಗಳ ಕ್ವಾಲಿಟಿ ಯಾವುದು ಗೋತ್ತಾ..?? ಅತ್ಯಂತ ಕಡಿಮೆ ದರಲ್ಲಿ ಸಿಗೋ ಕೊಳೆತ ಹಣ್ಣುಗಳೆ ಇವರ ಟಾರ್ಗೆಟ್ ಮಾರುಕಟ್ಟೆ ಯಲ್ಲಿ ಕಡಿಮೆ ದರಕ್ಕೆ ಕೊಳತೆ ಹಣ್ಣುಗಳನ್ನು ತಂದು ಅದರಿಂದ ಜ್ಯೂಸ್ ತಯಾರಿ…
Read More »ಮಹಾನಗರಪಾಲಿಕೆಯಾದ ಬೀದರ್ ನಗರಸಭೆ
ರಾಜ್ಯ ಬಜೆಟ್ ನಲ್ಲಿ ಬೀದರ್ ನಗರಸಭೆಗೆಯನ್ನ ನಗರಪಾಲಿಕೆಯಾಗಿ ಮಾಡಿ ಸಿಎಂ ಘೋಷಣೆ.. ಇಂದು ಮಂಡನೆಯಾದ ಬಜೆಟ್ ನಲ್ಲಿ ಕೇಂದ್ರ ಸಚಿವ ಭಗವಂತ ಖೂಭಾ ಅವರ ಆಸಕ್ತಿಯಿಂದಾಗಿ ಅವರು ಮುಖ್ಯಮಂತ್ರಿ ಗೆ ಬರೆದ ಪತ್ರದ ಹಿನ್ನಲೆ ಇಂದು ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಂಡಿಸಿದ ಬಜೆಟ್ ನಲ್ಲಿ ಬೀದರ್ ನಗರಸಭೆಯನ್ನ ಮಹಾನಗರ ಪಾಲಿಕೆಯಾಗಿ ಮೇಲ್ದರ್ಜೆಗೆ ಏರಿಸಲಾಗಿದೆ ಅಂತ ಮುಖ್ಯಮಂತ್ರಿ ಬಸ್ವರಾಜ್ ಬೊಮ್ಮಾಯಿ ಘೋಷಣೆ ಮಾಡಿದ್ದಾರೆ.ಇದು ಬೀದರ್ ಜಿಲ್ಲೆಯ ಬಹು ದಶಕರದ ಬೇಡಿಕೆಗೆ…
Read More »ಸಮಾಜ ಸುಧಾರಣೆಗೆ ಮಠಗಳ ಪಾತ್ರ ಹೆಚ್ಚು : ಸೂತ್ತೂರ ಶ್ರೀ
ಸಮಾಜ ಸುಧಾರಣೆಗೆ ಮಠಗಳ ಪಾತ್ರ ಹೆಚ್ಚು : ಸೂತ್ತೂರ ಶ್ರೀ ಉತ್ತರ ಕರ್ನಾಟಕದ ಅಭಿವೃದ್ಧಿಯಲ್ಲಿ ಈ ಭಾಗದ ಮಠ ಮಾನ್ಯಗಳ ಪಾತ್ರ ಅಪಾರವಾಗಿದೆ ಎಂದು ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮೀಜಿಗಳು ಹೇಳಿದ್ದಾರೆ. ತಾಲೂಕಿನ ಹುಡಗಿ ಗ್ರಾಮದ ವಿರಕ್ತಮಠದ ನೂತನ ಶ್ರೀಗಳಾದ ಚನ್ನಮಲ್ಲದೇವರು ಅವರ ನಿರಂಜನ ಪಟ್ಟಾಧಿಕಾರ ಮಹೋತ್ಸವದ ನಿಮಿತ್ಯ ಧರ್ಮಸಭೆಯಲ್ಲಿ ಸಮಾಜದಲ್ಲಿ ಮಠಗಳ ಕೊಡುಗೆ ಕುರಿತು ಅವರು ಮಾತನಾಡಿದರು. ಪ್ರತಿಯೊಬ್ಬರು ಧರ್ಮ ಹಾಕಿ ಕೊಟ್ಟ ಮಾರ್ಗದಲ್ಲಿ ನಡೆದಾಗ ಮಾತ್ರ…
Read More »ಸಂತೋಷವಾಗಿ ಬದುಕುವವರೇ ನಿಜವಾದ ಸಂತರು : ಕೊಪ್ಪಳ ಶ್ರೀಗಳು
ಸಂತೋಷವಾಗಿ ಬದುಕುವವರೇ ನಿಜವಾದ ಸಂತರು : ಕೊಪ್ಪಳ ಶ್ರೀಗಳು ಹುಮನಾಬಾದ: ಶರಣರ ತತ್ವ ಸಿದ್ದಾಂತಗಳು, ಆದರ್ಶಗಳ ಕುರಿತು ಕೇಳುವುದು ಹಾಗೂ ಜೀವನದಲ್ಲಿ ಅನುಸರಿಸುವುದರಿಂದ ಮನದ ತಾಪ ಕಡಿಮೆ ಆಗುತ್ತದೆ ಎಂದು ಕೊಪ್ಪಳ ಗವಿಸಿದ್ದೇಶ್ವರ ಸಂಸ್ಥಾನದ ಶ್ರೀ ಅಭಿನವ ಗವಿಸಿದ್ದೇಶ್ವರ ಸ್ವಾಮಿಜಿ ಹೇಳಿದರು. ತಾಲೂಕಿನ ಹುಡಗಿ ಗ್ರಾಮದ ವಿರಕ್ತಮಠದ ನೂತನ ಶ್ರೀಗಳಾದ ಚನ್ನಮಲ್ಲ ದೇವರ ಪಟ್ಟಾಧಿಕಾರ ಸಮಾರಂಭ ಹಿನ್ನೇಲೆಯಲ್ಲಿ ಬುಧವಾರ ರಾತ್ರಿ ಏರ್ಪಡಿಸಿದ ಶರಣಬಸವೇಶ್ವರ ಪುರಾಣ ಮಂಗಲ ಸಮಾರಂಭದಲ್ಲಿ ಅವರು ಮಾತನಾಡಿದರು.…
Read More »ಉದ್ಯಾನವನ ಸಾರ್ವಜನಿಕರ ಉಪಯೋಗಕ್ಕೆ ಬರಬೇಕು : ಶಾಸಕ ಪಾಟೀಲ
ಹುಮನಾಬಾದ: ಸಾರ್ವಜನಿಕರ ಉತ್ತಮ ಆರೋಗ್ಯಕ್ಕಾಗಿ ನಿರ್ಮಾಣಗೊಂಡಿರುವ ಉದ್ಯಾನವನ ಜನರÀ ಬಳಕ್ಕೆಗೆ ಬರಬೇಕು. ಸಾರ್ವಜನಿಕರು ಈ ಕಡೆಗೆ ಬರುವಂತೆ ಅಧಿಕಾರಿಗಳು ಆಕರ್ಷಿಸಬೇಕು, ವ್ಯವಸ್ಥೆಗಳು ಕಲ್ಪಿಸಬೇಕು ಎಂದು ಶಾಸಕ ರಾಜಶೇಖರ ಪಾಟೀಲ ಅಧಿಕಾರಿಗಳಿಗೆ ತಿಳಿಸಿದರು. ಪಟ್ಟಣದ ಅಷ್ಟಿಕರ್ ಬಂಕ್ ಎದುರಿನ ಖೂಫಡ್ ಥೋಡ್ ಮಹೊಲ್ಲ ಬಡಾವಣೆ ಪ್ರದೇಶದಲ್ಲಿ ಪ್ರಾದೇಶಿಕ ಅರಣ್ಯ ವಿಭಾಗ, ಹುಮನಾಬಾದ ಪ್ರಾದೇಶಿಕ ಅರಣ್ಯ ವಲಯದ ವ್ಯಾಪ್ತಿಯಲ್ಲಿನ 17 ಎಕರೆ ಪ್ರದೇಶದಲ್ಲಿ ಕೆಕೆಆರ್ಡಿಬಿ ಯೋಜನೆ ಅಡಿಯಲ್ಲಿ 1 ಕೋಟಿ ವಚ್ಚದದಲ್ಲಿ ನಿರ್ಮಿಸಿದ…
Read More »68 ಸಂಚಾರಿ ಪಶು ಚಿಕಿತ್ಸಾ ವಾಹನಗಳ ಲೋಕಾರ್ಪಣೆಗೊಳಿಸಿದ ಸಚಿವ ಪ್ರಭು ಚವ್ಹಾಣ
68 ಸಂಚಾರಿ ಪಶು ಚಿಕಿತ್ಸಾ ವಾಹನಗಳ ಲೋಕಾರ್ಪಣೆಗೊಳಿಸಿದ ಸಚಿವ ಪ್ರಭು ಚವ್ಹಾಣ ================ ಬೀದರ್: ಪ್ರಾಣಿಗಳ ರಕ್ಷಣೆಯು ಪ್ರಧಾನಿ ಮೋದಿ ಅವರ ಸಂಕಲ್ಪವಾಗಿದ್ದು, ಅವರ ಕನಸಿನ ಕೂಸಾಗಿ 68 ಸಂಚಾರಿ ಪಶು ಚಿಕಿತ್ಸಾ ವಾಹನಗಳು ಲೋಕಾರ್ಪಣೆಗೊಂಡಿವೆ ಎಂದು ಪಶು ಸಂಗೋಪನೆ ಸಚಿವರಾದ ಪ್ರಭು ಬಿ. ಚವ್ಹಾಣ್ ಹೇಳಿದರು. ಅವರು ಮಂಗಳವಾರ ಪಶುಪಾಲನೆ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ, ರಾಷ್ಟಿçÃಯ ಜಾನುವಾರು ರೋಗ ನಿಯಂತ್ರಣ ಕಾರ್ಯಕ್ರದಡಿಯಲ್ಲಿ ನಗರದ ನೆಹರು ಕ್ರೀಡಾಂಗಣದಲ್ಲಿ…
Read More »ಕೆಎಸ್ಓ ವರ್ಷಕ್ಕೆ ಒಂದು ಲಕ್ಷ ವಿದ್ಯಾರ್ಥಿಗಳ ಪ್ರವೇಶದ ಗುರಿ;ಕೆಎಸ್ಓ ಕುಲಪತಿ ಡಾ. ಶರಣಪ್ಪಾ ಹಲಸೆ
ಬೀದರ್:ನಗರದ ಕರ್ನಾಟಕ ಕಾಲೇಜ್ ನಲ್ಲಿಂದು ಕರ್ನಾಟಕ ರಾಜ್ಯ ಮುಕ್ತ ವಿವಿ ಕುಲಪತಿಗಳಾದ ಡಾ. ಶರಣಪ್ಪಾ ಹಲ್ಸೆಯವರು ಮಾಧ್ಯಮ ಗೋಷ್ಠಿ ನಡೆಸಿದ್ದರು.ಕೆಎಸ್ಓ ನೂತನ ಕುಲಪತಿಗಳಾಗಿ ಆಯ್ಕೆಯಾದ ಬೆನ್ನಲ್ಲೆ ಗಡಿ ಜಿಲ್ಲೆಗೆ ಭೇಟಿ ನೀಡಿ ಕೆಎಸ್ ಓ ಬೆಳವಣಿಗೆ ಬಗ್ಗೆ ಸವಿಸ್ತಾರವಾಗಿ ಮಾತನಾಡಿದ್ದರು. ಸಧ್ಯ ಕರ್ನಾಟಕ ರಾಜ್ಯ ಮುಕ್ತ ವಿವಿಯಲ್ಲಿ 21ಸಾವಿರ ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದಾರೆ.ಈ ಸಂಖ್ಯೆಯನ್ನ ಒಂದು ಲಕ್ಷ ವಿದ್ಯಾರ್ಥಿಗಳಿಗೆ ಏರಿಸುವ ಬಗ್ಗೆ ಚಿಂತನೆ ನಡೆದಿದೆ.ಈ ಬಗ್ಗೆ ಭರ್ಜರಿ ಪ್ರಚಾರ ಮಾಡಲಾಗುತ್ತಿದೆ…
Read More »ಬೀದರ್:ಖ್ಯಾತ ವಕೀಲರಾದ ಕೇಶವ್ ಶ್ರಿಮಾಳೆಯವರಿಗೆ ಗಣರಾಜ್ಯೋತ್ಸವ ಪ್ರಶಸ್ತಿ ಪ್ರಕಟ
ಬೀದರ್:ಗಣರಾಜ್ಯೋತ್ಸವ ದಿನಾಚರಣೆ ಸಾಮಾಜಿಕ ಕ್ಷೇತ್ರದಲ್ಲಿ ಸಾಧಕರಾದ ಖ್ಯಾತ ವಕೀಲ ಕೇಶವರಾವ.ಎಚ್.ಶ್ತಿಮಾಳೆಯವರಿಗೆ ಜಿಲ್ಲಾಡಳಿತದ ಪ್ರಶಸ್ತಿ ಸನ್ಮಾನ ಈ ಸಲ ಬೀದರ್ ನಗರದಲ್ಲಿ ನಡೆಯುವ ಗಣರಾಜ್ಯೋತ್ಸವ ದಿನಾಚರಣೆಯಲ್ಲಿ ಬೀದರ್ ನಗರದ ಖ್ಯಾತ ವಕೀಲರಾದ ಕೇಶವ್ ಎಚ್ ಶ್ರಿಮಾಳೆಯವರಿಗೆ ಗೌರವ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಬೀದರ್ ಜಿಲ್ಲಾಧಿಕಾರಿ ಕಚೇರಿ ಹೊರಡಿಸಿರುವ ಪ್ರಕಟಣೆಯ ತಿಳಿಸಲಾಗಿದೆ. ನಗರದ ಖ್ಯಾತ ವಕೀಲರಾಗಿ ಸದಾ ಜನಪರ ಹೋರಾಟದಲ್ಲಿ ತಮ್ಮನ್ನು ತಾವು ಗುರುತಿಸಿಕೊಂಡಿದ್ದಾರೆ. ವಕೀಲರಾದ ಕೇಶವ ಶ್ರಿಮಾಳೆಯವರ ಸಾಮಾಜಿಕ ಕಾರ್ಯಗಳು…
Read More »ಭಾಲ್ಕಿ:ಹೈಟೆಕ್ ರೈತ ಭವನ ಲೋಕಾರ್ಪಣೆ
ಭಾಲ್ಕಿ ನಗರದ ಕಾರಂಜಾ ಕ್ಯಾಂಪಸ್ ಆವರಣದಲ್ಲಿ 10 ಕೋಟಿ ರೂಪಾಯಿ ವೆಚ್ಚದಲ 1000 ಆಸನಗಳ ಹೈಟೆಕ್ “ರೈತ ಭವನ” ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆಯವರಿಂದ ಲೋಕಾರ್ಪಣೆ.. ರೈತಾಪಿ ವರ್ಗದವರು ಸೇರಿ ಸಾರ್ವಜನಿಕರಿಗೆ ಸಭೆ, ಸಮಾರಂಭ ನಡೆಸಲು ತಮ್ಮದೇ ಆದ ಸ್ವಂತ ರೈತ ಭವನ ಹೊಂದಬೇಕು ಎನ್ನುವುದು ಬಹು ದಿನಗಳ ಬೇಡಿಕೆ ಆಗಿತ್ತು. ಅದರಂತೆ ಕ್ಷೇತ್ರದ ಶಾಸಕನಾಗಿ ಅವರ ಕಾಳಜಿ ವಹಿಸಿ ನೀರಾವರಿ ನಿಗಮದಿಂದ ಮೊದಲ ಹಂತದಲ್ಲಿ 5 ಕೋಟಿ ರೂ…
Read More »ಕುಷ್ಠರೋಗಕ್ಕೆ ಬೇಕಿರೋದು ಚಿಕಿತ್ಸೆ.ಹೆದರಿಕೆ ಅಲ್ಲ ಜಿಪಂ ಸಿಇಓ ಶಿಲ್ಪಾ ಹೇಳಿಕೆ
ಕುಷ್ಠರೋಗವು ಸಾಂಕ್ರಾಮಿಕ ರೋಗವಾಗಿರುವುದರಿಂದ ಜನರು ಭಯಪಡುವ ಅಗತ್ಯವಿಲ್ಲ-ಸಿಇಓ ಶಿಲ್ಪಾಂ ಎಂ ಬೀದರ:ಕುಷ್ಠ ರೋಗವು ಒಂದು ಸಾಂಕ್ರಾಮಿಕ ರೋಗವಾಗಿದ್ದು, ಸಾರ್ವಜನಿಕರು ಇದಕ್ಕೆ ಭಯಪಡುವ ಅಗತ್ಯವಿಲ್ಲ ಎಂದು ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಿಲ್ಪಾಂ ಎಂ. ಹೇಳಿದ್ದರು. ಕುಷ್ಠರೋಗದ ಲಕ್ಷಣಗಳಿದ್ದವರಿಗೆ ಪತ್ತೆಹಚ್ಚಿ ರೋಗ ಖಚಿತವಾದ ಬಳಿಕ ಬಹು ಔಷಧಿ ಚಿಕಿತ್ಸೆ ಪ್ರಾರಂಭಿಸಲಾಗುವುದು ಎಂದು ಹೇಳಿದರು. ಜಿಲ್ಲಾ ಕುಷ್ಠರೋಗ ಅಧಿಕಾರಿ ಡಾ. ಕಿರಣ ಪಾಟಿಲ್ ಮಾತನಾಡಿ, ಕುಷ್ಠರೋಗವು ಒಂದು ಸಾಂಕ್ರಾಮಿಕ ರೋಗ, ಇದು…
Read More »















