ನಿಮ್ಮ ಜಿಲ್ಲೆ
ಹಾರಕೂಡ ಶ್ರೀಗಳ ದರ್ಶನ ಪಡೆದ ಬಿರರ್ಬಿಟೆ
ಹಾರಕೂಡ ಶ್ರೀಗಳ ದರ್ಶನ ಪಡೆದ ಬಿರರ್ಬಿಟೆ ಬಸವಕಲ್ಯಾಣ: ಭಾರತ ಸರ್ಕಾರದ ಆಹಾರ ನಿಗಮ ಮಂಡಳಿ ಸದಸ್ಯ ಉಮೇಶ ಬಿರರ್ಬಿಟೆ ಅಟ್ಟೂರ್, ತಾಲೂಕಿನ ಹಾರಕೂಡದ ಡಾ। ಚನ್ನವೀರ ಶಿವಾಚಾರ್ಯರ ದರ್ಶನ ಪಡೆದು ಸನ್ಮಾನಿಸಿದರು. https://play.google.com/store/apps/details?id=kknewsonline.in ಕೇಂದ್ರ ಸರ್ಕಾರದಲ್ಲಿ ಉನ್ನತ ಹುದ್ದೆ ಪಡೆದುಕೊಂಡಿದ್ದು, ಉತ್ತಮ ಕೆಲಸ ಮಾಡುವ ಮೂಲಕ ಜನ ನಾಯಕನಾಗಿ ಬೆಳೆಯಿರಿ ಎಂದು ಶ್ರೀಗಳು ಹರಸಿದ್ದಾರೆ. ಇದೇ ಸಂದರ್ಭದಲ್ಲಿ ಶ್ರೀಗಳು ಕೂಡ ನೂತನವಾಗಿ ಆಹಾರ ಮಂಡಳಿಗೆ ಆಯ್ಕೆಗೊಂಡಿರು ಸದಸ್ಯರಿಗೂ ಸನ್ಮಾನಿಸಿದರು.
Read More »ಶಾಸಕರ ಮನೆ ಎದುರಿಗೆ ಧರಣಿ : ಮಾದಿಗ ದಂಡೋರ್ ಹೋರಾಟ ಸಮಿತಿ ನಿರ್ಧಾರ
ಶಾಸಕರ ಮನೆ ಎದುರಿಗೆ ಧರಣಿ : ಮಾದಿಗ ದಂಡೋರ್ ಹೋರಾಟ ಸಮಿತಿ ನಿರ್ಧಾರ ಹುಮನಾಬಾದ: ಮಾದಿಗ ದಂಡೋರ್ ಹೋರಾಟ ಸಮಿತಿ ವತಿಯಿಂದ ಸೆ.14ರಂದು ಆಯಾ ಕ್ಷೇತ್ರದ ಶಾಕಸ ಮನೆ ಎದುರಿಗೆ ಧರಣಿ ಸತ್ಯಾಗ್ರಹ ಹಾಗೂ ಸೆ.18ರಂದು ನ್ಯಾಯ ಮೂರ್ತಿ ಎ.ಜೆ ಸದಾಶಿವ ಆಯೋಗ ವರದಿ ಅನುಷ್ಠಾನಮಾಡುವಂತೆ ಒತ್ತಾಯಿಸಿ ಅನಿರ್ಧಿಷ್ಟಾವಧಿ ಧರಣಿ ಸತ್ಯಾಗ್ರಹ ನಡೆಸುವುದಾಗಿ ಮಾದಿಗ ದಂಡೋರ ಹೋರಾಟ ಸಮಿತಿ ರಾಜ್ಯ ಕಾರ್ಯದರ್ಶಿ ಫರ್ನಾಂಡಿಸ್ ಹಿಪ್ಪಳಗಾಂವ್ ತಿಳಿಸಿದ್ದಾರೆ. https://play.google.com/store/apps/details?id=kknewsonline.in ಹುಮನಾಬಾದ ಪಟ್ಟಣದ…
Read More »ಹುಮನಾಬಾದ ಹಳೆ ಪಟ್ಟಣದಲ್ಲಿ ಸಂತೆ ನಡೆಸಿ : ವ್ಯಾಪರಸ್ಥರ ಆಗ್ರಹ
ಹುಮನಾಬಾದ ಹಳೆ ಪಟ್ಟಣದಲ್ಲಿ ಸಂತೆ ನಡೆಸಿ : ವ್ಯಾಪರಸ್ಥರ ಆಗ್ರಹ ಹುಮನಾಬಾದ: ಪಟ್ಟಣದ ವೀರಭ್ರೇಶ್ವರ ದೇವಸ್ಥಾನದ ಮುಖ್ಯರಸ್ತೆಯಲ್ಲಿ ಈ ಹಿಂದಿನAತೆ ಬುಧವಾರ ಹಾಗೂ ಭಾನುವಾರ ಸಂತೆ ನಡೆಸುವಂತೆ ಪಟ್ಟಣದ ವ್ಯಾಪರಸ್ಥರು ಒತ್ತಾಯಿಸಿದ್ದಾರೆ. ಕಳೆದ ಅನೇಕ ವರ್ಷಗಳಿಂದ ಪಟ್ಟಣದ ವೀರಭದ್ರೇಶ್ವರ ದೇವಸ್ಥಾನ ಮುಖ್ಯ ರಸ್ತೆಯಲ್ಲಿ ಬುಧವಾರ ಹಾಗೂ ಭಾನುವಾರ ಸಂತೆ ನಡೆಯುತ್ತಿದ್ದು, ಕೊರೊನಾ ಸೋಂಕು ತಡೆಗಟ್ಟುವ ನಿಟ್ಟಿನಲ್ಲಿ ಪಟ್ಟಣದ ಥೇರ ಮೈದಾನಕ್ಕೆ ಸಂತೆ ಸ್ಥಳಾಂತರಿಸಲಾಗಿತ್ತು. ಆದರೆ, ಇಂದಿಗೂ ಸಂತೆಗಳು ಮರು ಸ್ಥಳದಲ್ಲಿ…
Read More »ಪಡಿತರ ಅಕ್ಕಿ ಕಾಳಸಂತೆಯಲ್ಲಿ ಮಾರಾಟ ಆಗದಂತೆ ಎಚ್ಚರಿಕೆವಹಿಸಿ
ಪಡಿತರ ಅಕ್ಕಿ ಕಾಳಸಂತೆಯಲ್ಲಿ ಮಾರಾಟ ಆಗದಂತೆ ಎಚ್ಚರಿಕೆವಹಿಸಿ : ಉಮೇಶ ಬಿರರ್ಬಿಟೆ ಅಟ್ಟೂರ್ ಹುಮನಾಬಾದ: ಬಡವಪರ ಹೊಟ್ಟೆತುಂಬಿಸುವ ಪಡಿತರ ಅಕ್ಕಿ ಕಾಳಸಂತೆಯಲ್ಲಿ ಮಾರಾಟ ಆಗದಂತೆ ಎಚ್ಚರಿಕೆವಹಿಸಿ ಎಂದು ಭಾರತ ಸರ್ಕಾರದ ಆಹಾರ ನಿಗಮ ಮಂಡಳಿಯ ಸದಸ್ಯ ಉಮೇಶ ಬಿರರ್ಬಿಟೆ ಅಟ್ಟೂರ್ ಅಧಿಕಾರಿಗಳಿಗೆ ಸೂಚಿಸಿದರು. ಹುಮನಾಬಾದ್ ಪಟ್ಟಣದ ಹೊರವಲಯದ ಪಡಿತರ ವಿತರಣೆ ಗೋದಾಮಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ನಂತರ ಅಧಿಕಾರಿಗಳ ಜೊತೆಗೆ ಪಡಿತರ ವಿತರಣೆ ಹಾಗೂ ಶಾಲಾ ಮಕ್ಕಳ ಮಧ್ಯಾನದ…
Read More »ಉಮೇಶ ಅಟ್ಟೂರ್ ಅವರಿಗೆ ಜಯ ಕರ್ನಾಟಕ ಸಂಘಟನೆಯಿಂದ ಸನ್ಮಾನ.
ಉಮೇಶ ಅಟ್ಟೂರ್ ಅವರಿಗೆ ಜಯ ಕರ್ನಾಟಕ ಸಂಘಟನೆಯಿಂದ ಸನ್ಮಾನ. ಹುಮನಾಬಾದ: ತಾಲೂಕು ಜಯ ಕರ್ನಾಟಕ ಸಂಘಟನೆ ವತಿಯಿಂದ ನೂತನವಾಗಿ ಆಯ್ಕೆಗೊಂಡ ಭಾರತ ಸರ್ಕಾರದ ಆಹಾರ ನಿಗಮದ ಸದಸ್ಯ ಉಮೇಶ ಬಿರಬಿರ್ಟೆ ಅಟ್ಟೂರ್ ಅವರನ್ನು ಸನ್ಮಾನಿಸಲಾಯಿತು. ಪಟ್ಟಣದ ಜಯಕರ್ನಾಟಕ ಸಂಘಟನೆ ಕಾರ್ಯಾಲಯದಲ್ಲಿ ಏರ್ಪಡಿಸಿದ ಸನ್ಮಾನ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಶಾಲಾ ಮಕ್ಕಳಿಗೆ ಗುಣಮಟ್ಟದ ಆಹಾರ ಪೂರೈಕೆ ಹಾಗೂ ಪಡಿತರ ಆಹಾರ ಧಾನ್ಯ ವಿತರಣೆಯಲ್ಲಿ ಉಂಟಾಗುವ ಸಮಸ್ಸೆಗಳು ಹಾಗೂ ಆಹಾರ…
Read More »ಬಿಜೆಪಿ ಜಿಲ್ಲಾಧ್ಯಕ್ಷರಿಗೆ ವಿಶೇಷ ಸನ್ಮಾನ
ಉಮೇಶ ಬಿರಬಿರ್ಟೆ ಅವರಿಂದ ಬಿಜೆಪಿ ಜಿಲ್ಲಾಧ್ಯಕ್ಷರಿಗೆ ವಿಶೇಷ ಸನ್ಮಾನರ ಹುಮನಾಬಾದ: ಪಟ್ಟಣದ ವೀರಭದ್ರೇಶ್ವರ ದೇವಸ್ಥಾನದ ಮುಖ್ಯ ರಸ್ತೆಯಲ್ಲಿ ಈ ಹಿಂದಿನಂತೆ ಸಂತೆ ನಡೆಸುವಂತೆ ಇಲ್ಲಿನ ವ್ಯಾಪರಸ್ಥರು ಹುಮನಾಬಾದ: ಭಾರತ ಸರ್ಕಾರದ ಆಹಾರ ನಿಗಮದ ಸದಸ್ಯ ಉಮೇಶ ಬಿರಬಿರ್ಟೆ ಇವರು ಬೀದರ ಜಿಲ್ಲಾ ಬಿಜೆಪಿ ಅಧ್ಯಕ್ಷ ಶಿವಾನಂದ ಮಂಠಾಳಕರ್ ಅವರನ್ನು ಭೇಟಿಮಾಡಿ ವಿಶೇಷವಾಗಿ ಸನ್ಮಾನಿಸಿದರು. ತಾಲೂಕಿನ ಮಾಣಿಕನಗರದಲ್ಲಿ ಗುರುವಾರ ಭೇಟಿಮಾಡಿ ಸನ್ಮಾನಿಸಿದ ಅವರು, ಪ್ರಥಮ ಬಾರಿಗೆ ಪಕ್ಷದ ಮುಖಂಡರು ಅಧಿಕಾರ ನೀಡಿ…
Read More »ರಂಭಾಪುರೀ ಶ್ರೀಗಳ ಸಂಕಲ್ಪದಂತೆ ವೀರಭದ್ರಸ್ವಾಮಿಗೆ ವಿಶೇಷ ಪೂಜೆ.
ರಂಭಾಪುರೀ ಶ್ರೀಗಳ ಸಂಕಲ್ಪದಂತೆ ವೀರಭದ್ರಸ್ವಾಮಿಗೆ ವಿಶೇಷ ಪೂಜೆ. ಹುಮನಾಬಾದ: ರಂಭಾಪುರಿ ಪೀಠದ ಜಗದ್ಗುರು ಶ್ರೀ ವೀರ ಸೋಮೇಶ್ವರ ಶಿವಾಚಾರ್ಯರ ಸಂಕಲ್ಪದಂತೆ ಪಟ್ಟಣದ ಹಿರೇಮಠ ಸಂಸ್ಥಾನದ ವೀರ ರೇಣುಕಾ ಗಂಗಾಧರ ಶಿವಾಚಾರ್ಯರು ಕುಲದೇವ ಶ್ರೀ ವೀರಭದ್ರೇಶ್ವರ ದೇವರಿಗೆ ವಿಶೇಷ ಪೂಜೆ ಹಾಗೂ ಅಭಿಷೇಕ ಸಲ್ಲಿಸಿದರು. ಶ್ರೀಗಳು ಇತ್ತೀಚೆಗೆ ಕೊರೊನಾ ಸೊಂಕಿಗೆ ಒಳಗಾಗಿದ್ದು, ಶ್ರೀಗಳಿಗೆ ಉತ್ತಮ ಆರೋಗ್ಯ ಕಲ್ಪಿಸಲಿ ಎಂದು ಪ್ರಾರ್ಥಿಸಿ ಕುಲದೇವ ವೀರಭದ್ರ ಸ್ವಾಮಿಗೆ ವಿಶೇಷ ಪೂಜೆಗಳು ಸಲ್ಲಿಸಲಾಗಿದ್ದು, ಅನಾರೋಗ್ಯದ ಸಂದರ್ಭದಲ್ಲಿ…
Read More »ಬೇರೆಕಡೆಗಳಿಂದ ಬಂದಿಲ್ಲ ಮಿಡತೆಗಳು – ಕೃಷಿ ಅಧಿಕಾರಿ ಮಾಹಿತಿ
ಬೇರೆಕಡೆಗಳಿಂದ ಬಂದಿಲ್ಲ ಮಿಡತೆಗಳು – ಕೃಷಿ ಅಧಿಕಾರಿ ಮಾಹಿತಿ ಬೀದರ: ಕಳೆದ ರಾತ್ರಿ ಚಿಟಗುಪ್ಪ ಪಟ್ಟಣದಲ್ಲಿ ಕಂಡುಬಂದಿರುವ ಮಿಡತೆಗಳು ಸ್ಥಳಯ ಮಿಡತೆಗಳಾಗಿದ್ದು, ಬೇರೆ ರಾಜ್ಯಗಳಿಂದ ಮಿಡತೆಗಳ ಹಿಂಡು ಚಿಟಗುಪ್ಪ ವ್ಯಾಪ್ತಿಗೆ ಬಂದಿಲ್ಲ ಎಂದು ಹುಮನಾಬಾದ ಕೃಷಿ ಇಲಾಖೆಯ ಸಹಾಯಕ ಕೃಷಿ ಅಧಿಕಾರಿ ಡಾ| ಮಲ್ಲಿಕಾರ್ಜುನ ಮೇತ್ರೆ ಮಾಹಿತಿ ಸ್ಪಷ್ಟಪಡಿಸಿದ್ದಾರೆ. ಮಳೆಯ ಪ್ರಮಾಣ ಹಾಗೂ ವಾತಾವಣದ ಬದಲಾವಣೆಗೆ ಈ ತರಹದ ಕೀಟಗಳು ಬೆಳಕಿನ ಕಡೆಗೆ ಹಾಗೂ ಹೂವಿನ ಗಿಡಗಳ ಕಡೆಗೆ ಹೆಚ್ಚಿನ…
Read More »ಬೀದರ ಜಿಲ್ಲಾಧಿಕಾರಿ ರಾಮಚಂದ್ರನ್ ಅವರಿಗೆ ಕರೊನಾ ಪಾಸಿಟಿವ್
ಬೀದರ ಜಿಲ್ಲಾಧಿಕಾರಿ ರಾಮಚಂದ್ರನ್ ಅವರಿಗೆ ಕರೊನಾ ಪಾಸಿಟಿವ್ ಬೀದರ: ಜಿಲ್ಲಾಧಿಕಾರಿ ರಾಮಚಂದ್ರನ್ ಅವರಿಗೆ ಬುಧವಾರ ರಾತ್ರಿ ಕರೊನಾ ಪಾಸಿಟಿವ್ ದೃಢಪಟ್ಟಿದೆ. ಬೀದರ ಜಿಲ್ಲೆಗೆ ಜಿಲ್ಲಾಧಿಕಾರಿಯಾಗಿ ಬಂದ ನಂತರ ನಿರಂತರ ಕೊರೊನಾ ಸೋಂಕು ತಡೆಗಟ್ಟುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿರುವ ಸಂದರ್ಭದಲ್ಲಿ, ಅಲ್ಲದೆ ಪದೆ ಪದೆ ಆಸ್ಪತ್ರೆಗಳಿಗೆ ಭೇಟಿಮಾಡಿ ಕೋವಿಡ್ ಸೋಂಕಿತ ರೋಗಿಗಳ ಆರೋಗ್ಯ ವಿಚಾರಣೆ, ಕುಂದುಕೊರತೆಗಳ ನಿವಾರಣೆಯ ಕರ್ತವ್ಯದ ಸಂದರ್ಭದಲ್ಲಿ ಯಾರದೋ ಸಂಪರ್ಕದಿಂದ ಜಿಲ್ಲಾಧಿಕಾರಿಗೆ ಸೋಂಕು ತಗುಲಿರಬೇಕು ಎಂದು ಹೇಳಲಾಗುತ್ತಿದೆ. ಸದ್ಯ…
Read More »ಬೀದರ್ ಜಿಲ್ಲೆಗೆ ಬಂದ್ವ ಮಿಡತೆ..?
ಬೀದರ್ ಜಿಲ್ಲೆಗೆ ಬಂದ್ವ ಮಿಡತೆ..? ಬೀದರ: ಚಿಟಗುಪ್ಪ ಪಟ್ಟಣದಲ್ಲಿ ಬುಧವಾರ ರಾತ್ರೆ ಮಿಡತೆಗಳಂತೆ ಇರುವ ಕೀಟಗಳು ಕಂಡುಬಂದಿದ್ದು, ಪಟ್ಟಣದ ಜನರಲ್ಲಿ ಆತಂಕ ಸೃಷ್ಟಿ ಮಾಡಿದೆ. ಬುಧವಾರ ರಾತ್ರಿ ಸುಮಾರ 9 ಗಂಟೆಯಿಂದ ಪಟ್ಟಣದ ವಿವಿಧಡೆ ಈ ಕೀಟಗಳು ಕಂಡುಬಂದಿದ್ದು, ಸಾರ್ವಜನಿಕರ ಮನೆಯ ಗೋಡೆಗಳ ಮೇಲೆ ಗಿಡಗಳಲ್ಲಿ ರಸ್ತೆಗಳಲ್ಲಿ ಎಲ್ಲೆಂದರಲ್ಲಿ ಈ ಕೀಟಗಳು ಕಂಡುಬಂದಿದ್ದು, ಜನರು ಮನೆಯ ಹೊರಗೆ ಬಂದು ಕೀಟಗಳನ್ನು ನೋಡಿ ಗಾಬರಿಗೊಂಡಿದ್ದಾರೆ. ಶಿವನ ಕುದುರೆಯಂತೆ ಇರುವ ಈ ಕೀಟವು…
Read More »

















