ನಿಮ್ಮ ಜಿಲ್ಲೆ
ಜಯದೇವ ಆಸ್ಪತ್ರೆ: ನಿವೃತ್ತ ಅಧಿಕಾರಿಗೆ ಮರು ನೇಮಕಕ್ಕೆ ಶಿಫಾರಸು.?
ಜಯದೇವ ಆಸ್ಪತ್ರೆ: ನಿವೃತ್ತ ಅಧಿಕಾರಿಗೆ ಮರು ನೇಮಕಕ್ಕೆ ಶಿಫಾರಸು.? ಕಲಬುರಗಿ: ರಾಜ್ಯ ಸರ್ಕಾರದ ಹಲವು ಇಲಾಖೆ ಹಾಗೂ ಸಚಿವಾಲಯದಲ್ಲಿ ಸೇವೆಯಿಂದ ನಿವೃತ್ತಿ ಹೊಂದಿದ ಅಧಿಕಾರಿಗಳು, ನೌಕರರನ್ನು ಕೂಡಲೇ ಸೇವೆಯಿಂದ ಬಿಡುಗಡೆಗೊಳಿಸುವಂತೆ ರಾಜ್ಯ ಸರ್ಕಾರ ಒಂದೆಡೆ ಸುತ್ತೋಲೆ ಹೊರಡಿಸಿದರೆ ಇನ್ನೊಂದೆಡೆ ನೀವೃತ್ತ ಅಧಿಕಾರಿಗಳಿಗೆ ನೇಮಕಕ್ಕೆ ಸಚಿವರು ಶಿಫಾರಸು ಮಾಡುತ್ತಿರುವುದು ಚರ್ಚೆಗೆ ಗ್ರಾಸವಾಗಿದೆ. ಹೌದು ವೈದ್ಯಕೀಯ ಶಿಕ್ಷಣ ಸಚಿವರಾದ ಡಾ| ಶರಣಪ್ರಕಾಶ ಪಾಟೀಲ್ ಅವರು ನಿವೃತ್ತಿ ಜತೆಗೆ ಗುತ್ತಿಗೆ ಆಧಾರದ ಮೇಲಿನ ಹುದ್ದೆಯಿಂದ…
Read More »ರಾಜಶೇಖರ ಪಾಟೀಲ ಬೀದರ ಲೋಕಸಭಾ ಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿ.?.
ರಾಜಶೇಖರ ಪಾಟೀಲ ಬೀದರ ಲೋಕಸಭಾ ಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿ..? ಹುಮನಾವಾದ: ಬೀದರ ಲೋಕಸಭಾ ಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿಯಾಗಿ ಮಾಜಿ ಸಚಿವ ರಾಜಶೇಖರ ಪಾಟೀಲ ಬಹುತೇಕ ಖಚಿತ ಎನ್ನಲಾಗುತ್ತಿದೆ. ನಾಲ್ಕು ಬಾರಿ ಶಾಸಕರಾಗಿ ಸಚಿವರಾಗಿ ಕಾರ್ಯ ನಿರ್ವಹಿಸಿದ ರಾಜಶೇಖರ ಪಾಟೀಲ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧೆ ನಡೆಸಲೇ ಬೇಕು ಎಂದು ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೇರಿದಂತೆ ಕಾಂಗ್ರೆಸ್ ಪಕ್ಷದ ವರಿಷ್ಠರು ಒತ್ತಾಯಿಸುತ್ತಿರುವ ಬಗ್ಗೆ…
Read More »ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿದ ಪ್ರಕರಣದಲ್ಲಿ ಶಿಕ್ಷೆ…!
ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿದ ಪ್ರಕರಣದಲ್ಲಿ ಶಿಕ್ಷೆ..! ಬೀದರ್ : ಆದಾಯಕ್ಜಿಕಿಂತ ಹೆಚ್ಚು ಆಸ್ತಿ ಹೊಂದಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬೀದರ ನಗರದ ಸೆಷನ್ಸ್ ಹಾಗೂ ವಿಶೇಷ ನ್ಯಾಯಾಧೀಶರ ನ್ಯಾಯಾಲಯವು ಸರ್ಕಾರಿ ನೌಕರನಾಗಿದ್ದ ತುಳಸಿರಾಮಗೆ ಐದು ವರ್ಷ ಜೈಲು ಶಿಕ್ಷೆ ಹಾಗೂ ₹ 50 ಲಕ್ಷ ದಂಡ ವಿಧಿಸಿ ಆದೇಶ ಹೊರಡಿಸಿದೆ. ತುಳಸಿರಾಮ ಅಣ್ಣೆಪ್ಪ ನಂದಗಾಂವೆ ಶಿಕ್ಷೆಗೆ ಒಳಗಾದವರು. ಇವರು ಮಾಜಿ ಸಚಿವ ಬಂಡೆಪ್ಪ ಕಾಶಂಪೂರ್ ಅವರ ಆಪ್ತ ಕಾರ್ಯದರ್ಶಿಯಾಗಿ ಹಲವು…
Read More »ವೀರಭದ್ರೇಶ್ವರ ದೇವಸ್ಥಾನ ಅಭಿವೃದ್ದಿಗೆ ಪೂರ್ವತಯಾರಿ ನಡೆದಿದೆ : ಪಾಟೀಲ
ವೀರಭದ್ರೇಶ್ವರ ದೇವಸ್ಥಾನ ಅಭಿವೃದ್ದಿಗೆ ಪೂರ್ವತಯಾರಿ ನಡೆದಿದೆ : ಪಾಟೀಲ ದೇವಸ್ಥಾನದಲ್ಲಿ ನಿರಂತರ ಅನ್ನ ದಾಸೋಹಕ್ಕೆ ಸಮಿತಿ ರಚನೆ ಹುಮನಾಬಾದ: ಪಟ್ಟಣದ ಶ್ರೀ ವೀರಭದ್ರೇಶ್ವರ ದೇವಸ್ಥಾನದ ಅಭಿವೃದ್ಧಿ ಕಾರ್ಯಗಳಿಗೆ ಕ್ರಿಯಾಯೋಜನೆ ಹಾಕಿಕೊಂಡಿದ್ದು, ಬರುವ ದಿನಗಳಲ್ಲಿ ಅಭಿವೃದ್ಧಿ ಕಾರ್ಯಗಳು ನಡೆಯಲಿವೆ ಎಂದು ದೇವಸ್ಥಾನ ಸಮಿತಿ ಅಧ್ಯಕ್ಷ ವೀರಣ್ಣಾ ಪಾಟೀಲ ಹೇಳಿದರು. ಪಟ್ಟಣದ ಥೇರಮೈದಾನದಲ್ಲಿ ಸೋಮವಾರ ವೀರಭದ್ರನ ರಥ ಸ್ಥಳದಲ್ಲಿ ಸಿಸಿ ಬೇಡ್ ಹಾಕುವ ಕಾರ್ಯಕ್ಕೆ ಚಾಲನೆ ಸಂದರ್ಭದಲ್ಲಿ ಮಾತನಾಡಿದ ಅವರು, ಮಳೆಗಾಲದಲ್ಲಿ ರಥದ…
Read More »ಬಸವಣ್ಣನ ಕರ್ಮಭೂಮಿಯಿಂದ ಕಾವಿಧಾರಿಗೆ ಸಿಗುತ್ತ MP ಟಿಕೆಟ್..?
ಬಸವಣ್ಣನ ಕರ್ಮಭೂಮಿಯಿಂದ ಕಾವಿಧಾರಿಗೆ ಸಿಗುತ್ತ ಎಂಪಿ ಟಿಕೆಟ್..? ಲೋಕಸಭಾ ಅಖಾಡಾ- ರಾಜೇಶ್ವರ ಶಿವಾಚಾರ್ಯರ ಹೆಸರು ಪ್ರಸಾಸ್ತಾಪ..! ಬೀದರ: ಮುಂದಿನ ದಿನಗಳಲ್ಲಿ ನಡೆಯಲ್ಲಿರುವ ಲೋಕಸಭಾ ಚುನಾವಣೆಯಲ್ಲಿ ಜಿಲ್ಲೆಯ ಪ್ರಭಾವಿ ಮಠಾಧೀಶರೊಬ್ಬರು ಹೆಸರು ಕೇಳಿಬರುತ್ತಿದ್ದು, ವಿವಿಧ ಸರ್ವೆಗಳಲ್ಲಿ ಕೂಡ ಅವರ ಹೆಸರು ಪ್ರಾಸ್ತಾಪ ಮಾಡಲಾಗುತ್ತಿದೆ. ತಡೋಳ ಗುರುಕುಲ ಆಶ್ರಮ, ಮಹೇಕರ, ಡೊಣಗಾಪುರ ಶ್ರೀಗಳು ಎಂದು ಗುರುತಿಸಿಕೊಂಡಿರುವ ರಾಜೇಶ್ವರ ಶಿವಚಾರ್ಯರು ಈ ಭಾರಿಯ ಲೋಕ ಸಭಾ ಚುನಾವಣಾ ಅಖಾಡಕ್ಕೆ ಇಳಿರುವ ಸಾಧ್ಯತೆಗಳು ಕಂಡು ಬರುತ್ತಿವೆ.…
Read More »ಗ್ಯಾಸ್ ಸೋರಿಕೆಯಿಂದ ಇಬ್ಬರ ಯುವಕರ ಸಾವು..?
ಗ್ಯಾಸ್ ಸೋರಿಕೆಯಿಂದ ಇಬ್ಬರ ಯುವಕರ ಸಾವು.. ಹುಮನಾಬಾದ: ಪಟ್ಟಣ ಹೊರವಲಯದ ಕೈಗಾರಿಕಾ ಪ್ರದೇಶದ ಕೆಮಿಕಲ್ ಕಾರ್ಖಾನೆಯೊಂದರಲ್ಲಿ ಗ್ಯಾಸ್ ಸೋರಿಕೆಯಿಂದ ಇಬ್ಬರು ಯುವಕರು ಮೃತಪಟ್ಟ ಘಟನೆ ಭಾನುವಾರ ರಾತ್ರಿ ಸಂಭವಿಸಿದೆ. ಶ್ರೀ ಪ್ರಸನ್ನ ಪ್ರೀ ಪೋಸಶಿಂಗ್ ಲಿಮಿಟೆಡ್ ಕಂಪನಿಯಲ್ಲಿ ಭಾನುವಾರ ರಾತ್ರಿ ಅವಘಡ ಸಂಭವಿಸಿದೆ. ಕರ್ತವ್ಯ ನಿರ್ವಹಿಸುವ ಸಂದರ್ಭದಲ್ಲಿ ಕೆಮಿಕಲ್ ಗ್ಯಾಸ್ ಸೋರಿಕೆಯಿಂದ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದರು ತಾಲೂಕಿನ ವಡ್ಡನಕೇರಾ ಗ್ರಾಮದ ಮಹ್ಮದ್ ಶಾಬಾದ್ (21) ಹಾಗೂ ಮಧ್ಯಪ್ರದೇಶದ ಇಂದ್ರಜೀತ್ ಮೃತಪಟ್ಟ…
Read More »ವೀರಭದ್ರೇಶ್ವರ ದೇವಸ್ಥಾನದಲ್ಲಿ ರಾಜಕೀಯ ಮಾಡುವುದು ಬೇಡ : ವೀರಣ್ಣಾ ಪಾಟೀಲ ಸಲಹೆ
ಹುಮನಾಬಾದ: ಪಟ್ಟಣದ ಐತಿಹಾಸಿಕ ಶ್ರೀ ವೀರಭದ್ರೇಶ್ವರ ದೇವಸ್ಥಾನದಲ್ಲಿ ರಾಜಕೀಯ ಮಾಡುವುದು ಬೇಡ. ಯಾವುದೇ ಪಕ್ಷ ಭೇದ ಮರೆತು ದೇವರ ಭಕ್ತರಾಗಿ ದೇವಸ್ಥಾನಕ್ಕೆ ಬರಬೇಕು. ಶಿಷ್ಟಾಚಾರಕ್ಕೆ ಅವಕಾಶ ಇಲ್ಲ ಎಂದು ನೂತನ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ವೀರಣ್ಣಾ ಪಾಟೀಲ ಹೇಳಿದರು. ಪಟ್ಟಣದ ವೀರಭದ್ರೇಶ್ವರ ದೇವಸ್ಥಾನದಲ್ಲಿ ಶುಕ್ರವಾರ ಬಸವಕಲ್ಯಾಣ ಸಹಾಯಕ ಆಯುಕ್ತರ ನೇತೃತ್ವದಲ್ಲಿ ನಡೆದ ದೇವಸ್ಥಾನ ವ್ಯವಸ್ಥಾಪನ ಸಮಿತಿ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆಯಲ್ಲಿ ಅವಿರೋಧವಾಗಿ ಆಯ್ಕೆಗೊಂಡ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,…
Read More »ವೀರಭದ್ರೇಶ್ವರ ದೇವಸ್ಥಾನಕ್ಕೆ ನೂತನ ವ್ಯವಸ್ಥಾಪಕ ಸಮಿತಿ ರಚನೆ.
ವೀರಭದ್ರೇಶ್ವರ ದೇವಸ್ಥಾನಕ್ಕೆ ನೂತನ ವ್ಯವಸ್ಥಾಪಕ ಸಮಿತಿ ರಚನೆ. ಹುಮನಾಬಾದ: ಪಟ್ಟಣದ ವೀರಭದ್ರೇಶ್ವರ ದೇವಸ್ಥಾನದ ವ್ಯವಸ್ಥಾಪಕ ಸಮಿತಿಯ 9 ಜನ ಸದಸ್ಯರ ಸಮಿತಿ ರಚಿಸಿ ರಾಜ್ಯ ಧಾರ್ಮಿಕ ಪರಿಷತ್ತು ಹಾಗೂ ಆಯುಕ್ತರು, ಹಿಂದೂ ಧಾರ್ಮಿಕ `ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳಯ ಸದಸ್ಯ ಕಾರ್ಯದರ್ಶಿಯಾದ ಹೆಚ್.ಬಸವರಾಜೇಂದ್ರ ಆದೇಶ ಹೊರಡಿಸಿದ್ದಾರೆ. ದೇವಸ್ಥಾನದ ನೂತನ ಸದಸ್ಯರನ್ನಾಗಿ ವೀರಣ್ಣಾ ಪಾಟೀಲ, ಅಭೀಷೇಕ್ ಪಾಟೀಲ, ಮಲ್ಲಿಕಾರ್ಜುನ ಮಾಳಶೆಟ್ಟಿ, ದತ್ತಕುಮಾರ ಚಿದ್ರಿ, ಸೋಮಶೇಖರ ಲಕ್ಷ್ಮಣರಾವ್ ಬುಳ್ಳಾ, ಕಲಾವತಿ ಬಾಬುಸಿಂಗ್, ಮಹಾದೇವಿ…
Read More »ನೈಲನ್ ಪ್ಲಾಸ್ಟಿಕ್ ಚೈನಿಸ್ ಮಾಂಜ ಮಾರಾಟ ಮಾಡಿದರೆ ಕಾನೂನು ಕ್ರಮ : ಡಿವೈಎಸ್ಪಿ ನಾಮೇಗೌಡರ
ನೈಲನ್ ಪ್ಲಾಸ್ಟಿಕ್ ಚೈನಿಸ್ ಮಾಂಜ ಮಾರಾಟ ಮಾಡಿದರೆ ಕಾನೂನು ಕ್ರಮ : ಡಿವೈಎಸ್ಪಿ ನಾಮೇಗೌಡರ ಜನರ ಜೀವಕ್ಕೆ ಆಪತ್ತು ಆಗದ ದಾರ ಬಳಸಿ-ಕದ್ದು ಮುಚ್ಚಿ ಮಾರಾಟ ಮಾಡಿದರೆ ಮಾಹಿತಿ ನೀಡಿ ಹುಮನಾಬಾದ: ಸಂಕ್ರಾಂತಿ ಹಬ್ಬದ ನಿಮಿತ್ಯ ಪಟ್ಟಣದಲ್ಲಿ ಗಾಳಿಪಟ್ಟ ಮಾರಾಟ ಮಾಡುವರು ನೈಲನ್ ದಾರ, ಚೈನಿಸ್ ದಾರ ಅಥವಾ ಪ್ಲಾಸ್ಟಿಕ್ ದಾರಗಳು ಮಾರಾಟ ಮಾಡಬಾರದು. ಇವರುಗಳು ಮಾರಾಟ ಮಾಡುತ್ತಿರುವ ಬಗ್ಗೆ ಮಾಹಿತಿ ಲಭ್ಯವಾದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಡಿವೈಎಸ್ಪಿ…
Read More »ಇಂದಿಗೂ ನಡೆಯದ ಜಾತ್ರಾ ಪೂರ್ವಭಾವಿ ಸಭೆ
ಇಂದಿಗೂ ನಡೆಯದ ಜಾತ್ರಾ ಪೂರ್ವಭಾವಿ ಸಭೆ ಸಭೆಯ ಅಧ್ಯಕ್ಷರ ನೇಮಕ ಕುರಿತು ಗೊಂದಲ ಸೃಷ್ಟಿ – ಅಧಿಕಾರಿಗಳು ಹೈರಾಣ (ದುರ್ಯೋಧನ ಹೂಗಾರ) ಹುಮನಾಬಾದ: ಕುಲದೇವ ಶ್ರೀ ವೀರಭದ್ರೇಶ್ವರ ಜಾತ್ರಾ ಮಹೋತ್ಯವ ನಿಮಿತ್ಯ ನಡೆಯಬೇಕಿದ್ದ ಪೂರ್ವಭಾವಿ ಸಿದ್ಧತಾ ಸಭೆ ಗೊಂದಲಕ್ಕೆ ಈಡಾಗಿ ದಿನಗಳು ಕಳೆಯುತ್ತಿರುವ ಮಧ್ಯದಲ್ಲಿಯೇ ಹಿಂದೂ ಧಾರ್ಮಿಕ ಸಂಸ್ಥೆಗಳ ಮತ್ತು ಧರ್ಮಾದಾಯ ದತ್ತಿಗಳ ಇಲಾಖೆ ಆಯುಕ್ತರು ಜಿಲ್ಲಾಧಿಕಾರಿಗಳಿಗೆ ಬರೆದ ಪತ್ರ ಕೂಡ ಮತ್ತೆ ಗೊಂದಲ ಸೃಷ್ಟಿಸುವಂತೆ ಮಾಡಿದೆ. ಮುಜುರಾಯಿ ಇಲಾಖೆಗೆ…
Read More »


















