ಬೀದರ
ರೆಡ್ಡಿ ಸಮುದಾಯಕ್ಕೆ ನಿಗಮ ಮಂಡಳಿ ಸ್ಥಾಪನೆ ಮಾಡಿ.
ರೆಡ್ಡಿ ಸಮುದಾಯಕ್ಕೆ ನಿಗಮ ಮಂಡಳಿ ಸ್ಥಾಪನೆ ಮಾಡಿ. ಹುಮನಾಬಾದ: ರೆಡ್ಡಿ ಸುಮುದಾಯದ ಶೈಕ್ಷಣಿಕ ಹಾಗೂ ಸಾಮಾಜಿಕ ಅಭಿವೃದ್ಧಿಗಾಗಿ ರೆಡ್ಡಿ ಅಭಿವೃದ್ಧಿ ನಿಗಮ ಮಂಡಳಿ ಸ್ಥಾಪಿಸಬೇಕು ಎಂದು ರೆಡ್ಡಿ ಸಮಾಜದ ಮುಖಂಡ ಬ್ಯಾಂಕ್ ರೆಡ್ೞಿ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ. ಪಟ್ಟಣದ ಪ್ರವಾಸಿವಮಂದಿರದಲ್ಲಿ ಗುರುವಾರ ಏರ್ಪಡಿಸಿದ ಸುದ್ದಿಗೊಷ್ಠಿಯಲ್ಲಿ ಮಾತನಾಡಿದ್ದು, ರಾಜ್ಯ ಸರ್ಕಾರ ವಿವಿಧ ನಿಗಮ ಮಂಡಳಿಗಳ ಸ್ಥಾಪನೆ ಮಾಡುವ ಮೂಲಕ ಆಯಾ ಸಮುದಾಯಕ್ಕೆ ನ್ಯಾಯ ನೀಡುವ ಕೆಲಸ ಮುಖ್ಯಮಂತ್ರಿಗಳು ಶ್ರಮಿಸುತ್ತಿದ್ದು, 50 ಲಕ್ಷಕ್ಕೂ ಅಧಿಕ…
Read More »ಗ್ರಾಪಂ ಚುನಾವಣೆ: ಎರಡನೇ ಹಂತದ ಮತದಾನ ಡಿಸೆಂಬರ್ 27ಕ್ಕೆ
ಗ್ರಾಪಂ ಚುನಾವಣೆ: ಎರಡನೇ ಹಂತದ ಮತದಾನ ಡಿಸೆಂಬರ್ 27ಕ್ಕೆ ಬೀದರ: ಬೀದರ, ಔರಾದ್ ಮತ್ತು ಕಮಲನಗರ ತಾಲೂಕುಗಳಲ್ಲಿ ಡಿಸೆಂಬರ್ 27ರಂದು ಎರಡನೇ ಹಂತದ ಮತದಾನ ನಡೆಯಲಿದೆ ಎಂದು ಜಿಲ್ಲಾಧಿಕಾರಿ ರಾಮಚಂದ್ರನ್ ಆರ್ ಅವರು ತಿಳಿಸಿದ್ದಾರೆ. ಬೀದರ 33, ಔರಾದ್ 21 ಮತ್ತು ಕಮಲನಗರ 18 ಸೇರಿ ಒಟ್ಟು 72 ಗ್ರಾಮ ಪಂಚಾಯಿತಿಗಳಿಗೆ ಡಿಸೆಂಬರ್ 27ರಂದು ಮತದಾನ ನಡೆಯಲಿದೆ.ಈ ಮೂರು ತಾಲೂಕುಗಳು ಸೇರಿ ಪುರುಷ ಮತದಾರರು 2,07,886 ಮತ್ತು ಮಹಿಳಾ ಮತದಾರರು…
Read More »ಬ್ರಿಟನ್ದಿಂದ ಬೀದರಗೆ ಆಗಮಿಸಿದ ಯಾತ್ರಾರ್ಥಿ ಸಂಪರ್ಕಿತರ ಆರೋಗ್ಯ ಮೇಲೆ ತೀವ್ರ ನಿಗಾ
ಬ್ರಿಟನ್ದಿಂದ ಬೀದರಗೆ ಆಗಮಿಸಿದ ಯಾತ್ರಾರ್ಥಿ ಸಂಪರ್ಕಿತರ ಆರೋಗ್ಯ ಮೇಲೆ ತೀವ್ರ ನಿಗಾ: ರಾಮಚಂದ್ರನ್ ಆರ್ ಬೀದರ: ಯುನೈಟೆಡ್ ಕಿಂಗಡಮ್ದಿ ದಿಂದ ಬೀದರ ನಗರಕ್ಕೆ ಆಗಮಿಸಿರುವ ಯಾತ್ರಿಯ ಸಂಪರ್ಕಕ್ಕೆ ಬಂದ ಯಾತ್ರಾರ್ಥಿಯ ಒಂದು ವರ್ಷದ ಪುತ್ರಿ ಸೇರಿದಂತೆ ಎಲ್ಲ ವ್ಯಕ್ತಿಗಳ ಆರೋಗ್ಯ ಮೇಲೆ ತೀವ್ರ ನಿಗಾ ವಹಿಸಲಾಗಿದೆ ಎಂದು ಜಿಲ್ಲಾಧಿಕಾರಿ ರಾಮಚಂದ್ರನ್ ಆರ್ ಅವರು ತಿಳಿಸಿದ್ದಾರೆ. ಯಾತ್ರಾರ್ಥಿಯ ಪ್ರಥಮ 8 ಜನ ಸಂಪರ್ಕಿತರನ್ನು ಮತ್ತು ದ್ವಿತೀಯ 10 ಜನ ಸಂಪರ್ಕಿತರೆಲ್ಲರೂ ಯಾವುದೇ ರೋಗ…
Read More »ಚಿಟಗುಪ್ಪ: ಗ್ರಾಮ ಪಂಚಾಯಿತಿ ಚುನಾವಣೆ; ಪೊಲೀಸರಿಂದ ಪಥಸಂಚಲನ
ಚಿಟಗುಪ್ಪ: ಗ್ರಾಮ ಪಂಚಾಯಿತಿಗಳ ಪ್ರಥಮ ಸುತ್ತಿನ ಮತದಾನ ಮಂಗಳವಾರ ನಡೆಯುವ ಹಿನ್ನೆಲೆಯಲ್ಲಿ ತಾಲ್ಲೂಕಿನ ಮನ್ನಾಎಖ್ಖೇಳಿ, ಬೇಮಳಖೇಡಾ, ವಿಠಲಪುರ್, ಬಸಿಲಾಪುರ್, ನಿರ್ಣಾ, ಮಂಗಲಗಿ, ತಾಳಮಡಗಿ, ಮಾಡಗೂಳ್, ಶಾಮತಾಬಾದ್, ಉಡಬಾಳ ಇತರ ಗ್ರಾಮಗಳಲ್ಲಿ ಪೊಲೀಸರ ಪಥ ಸಂಚಲನ ನಡೆಯಿತು. ವೃತ್ತ ನಿರೀಕ್ಷಕ ಶರಣಬಸವೇಶ್ವರ ಭಜಂತ್ರಿ ಅವರ ನೇತೃತ್ವದಲ್ಲಿ ಪೊಲೀಸ್ ಸಬ್ ಇನ್ ಸ್ಪೆಕ್ಟರ್ ಅವರಾದ ಮಹಾಂತೇಶ್, ಮಡಿವಾಳಪ್ಪ, ಗಂಗಮ್ಮ ಅವರು ೧೦೦ ಪೊಲೀಸ ಪೇದೆಗಳ ತಂಡದೊಂದಿಗೆ ಮತದಾರರಲ್ಲಿ ನಿಷ್ಪಕ್ಷಪಾತವಾಗಿ, ನಿರ್ಭಯವಾಗಿ ಮತದಾನ ಮಾಡಲು…
Read More »ಮದುವೆಗೆ ಮನೆಯವರ ನಕಾರ – ಪ್ರೇಮಿಗಳ ಆತ್ಮಹತ್ಯೆ.?
ಮದುವೆಗೆ ಮನೆಯವರ ನಕಾರ – ಪ್ರೇಮಿಗಳ ಆತ್ಮಹತ್ಯೆ.? ಬೀದರ: ಮದುವೆಗೆ ಮನೆಯವರು ವಿರೋಧ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಪ್ರೇಮಿಗಳಿಬ್ಬರು ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಹುಮನಾಬಾದ ತಾಲೂಕಿನ ಧುಮನಸೂರ್ ಶಿವಾರದಲ್ಲಿ ಭಾನುವಾರ ಬೆಳಕಿಗೆ ಬಂದಿದೆ. ವರವಟ್ಟಿ ಗ್ರಾಮದ ಶ್ರೀಕಾಂತ್ ಹಾಗೂ ನಿಕಿತಾ ಆತ್ಮಹತ್ಯೆ ಮಾಡಿಕೊಂಡ ಪ್ರೇಮಿಗಳು ಎಂದು ತಿಳಿದುಬಂದಿದ್ದು, ಆತ್ಮಹತ್ಯೆ ಮಾಡಿಕೊಂಡ ಶ್ರೀಕಾಂತ ಹುಮನಾಬಾದ ಪೊಲೀಸ್ ಠಾಣೆಯಲ್ಲಿ ರೌಡಿಶೀಟರ್ ಪಟ್ಟಿಯಲ್ಲಿದ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಘಟನೆಯ ಕುರಿತು ಪೊಲೀಸ್…
Read More »ಹುಮನಾಬಾದ : ವ್ಯಕ್ತಿಯೊಬ್ಬನ ಮೃತದೇಹ ಪತ್ತೆ.
ಹುಮನಾಬಾದ : ವ್ಯಕ್ತಿಯೊಬ್ಬನ ಮೃತದೇಹ ಪತ್ತೆ. ಹುಮನಾಬಾದ: ಪಟ್ಟಣದ ಅಗ್ನಿಕುಂಡದ ಹಿಂದಿನ ಕಾಂಪ್ಲೆಕ್ಸ್ ನಲ್ಲಿ ಭಾನುವಾರ ಬೆಳಿಗ್ಗೆ ವ್ಯಕ್ತಿಯೊಬ್ಬನ ಮೃತದೇಹ ಪತ್ತೆಯಾಗಿದೆ. ಮಾಡಗಿ ಮೂಲದ ಘಾಳೆಪ್ಪೆ (30) ಮೃತಪಟ್ಟ ವ್ಯಕ್ತಿ ಎಂದು ಪೊಲೀಸರು ಗುರುತಿಸಿದ್ದು, ಯಾವ ಕಾರಣಕ್ಕೆ ವ್ಯಕ್ತಿ ಮೃತಪಟ್ಟಿದ್ದಾನೆ ಎಂಬ ಕುರಿತು ಪೊಲೀಸರು ತನಿಖೆ ನಡೆಸಿದ್ದಾರೆ. ಕುಡಿದ ನಶೆಯಲ್ಲಿ ಬಿದ್ದು ಮೃತಪಟ್ಟಿದ್ದಾನೆಯೇ ಅಥವಾ ಕೊಲೆ ನಡೆದಿದೆ ಎಂದು ಎರಡು ಮಾರ್ಗದಲ್ಲಿ ಪೊಲೀಸರು ತನಿಖೆ ನಡೆಸುತ್ತಿದ್ದು, ಪೊಲೀಸರ ತನಿಖೆಯ ನಂತರ…
Read More »ಬಸವಕಲ್ಯಾಣ – 5 ಲಕ್ಷ ಮೌಲ್ಯದ ಗಾಂಜಾ ಜಪ್ತಿ
ಬಸವಕಲ್ಯಾಣ – 5 ಲಕ್ಷ ಮೌಲ್ಯದ ಗಾಂಜಾ ಜಪ್ತಿ ಬೀದರ: 72 ಕೆಜಿ ಗಾಂಜಾ ಮಹಾರಾಷ್ಟ್ರಕ್ಕೆ ಸಾಗಿಸಲು ಮುಂದಾಗಿರುವ ಖಚಿತ ಮಾಹಿತಿ ಹಿನ್ನೆಲೆಯಲ್ಲಿ ಬಸವಕಲ್ಯಾಣ ಪೊಲೀಸ್ ಠಾಣೆಯ ಪಿಎಸ್ಐ ಗುರು ಪಾಟೀಲ ನೇತೃತ್ವದಲ್ಲಿ ದಾಳಿ ನಡೆಸಿ ಮೂರು ಜನ ಆರೋಪಿಗಳು ಹಾಗೂ ಗಾಂಜಾ ವಶಪಡಿಸಿಕೊಂಡ ಘಟನೆ ಶನಿವಾರ ನಡೆದಿದೆ. ಮಲ್ಲಿಕಾರ್ಜುನ ಸಗರ, ಸಿದ್ರಾಮ ಗುದಗೆ, ಛಾಯಾ ಭೋಸರೆ ಬಂಧಿತ ಆರೋಪಿಗಳು ಎಂದು ಗುರುತಿಸಲಾಗಿದೆ. ಸಸ್ತಾಪೂರ ಬಂಗ್ಲಾ ಹತ್ತಿರದ ಹೊಲವೊಂದರಲ್ಲಿ ಗಾಂಜಾ…
Read More »ಅಬಕಾರಿ ಅಧಿಕಾರಿಗಳ ದಾಳಿ: 48 ಕೆಜಿ ಗಾಂಜ ಜಪ್ತಿ.
ಅಬಕಾರಿ ಅಧಿಕಾರಿಗಳ ದಾಳಿ: 48 ಕೆಜಿ ಗಾಂಜ ಜಪ್ತಿ. ಬೀದರ: ತಾಲೂಕಿನ ರಾಷ್ಟ್ರೀಯ ಹೆದ್ದಾರಿ 65ರ ಭಂಗೂರ ಗ್ರಾಮದ ಸಮೀಪ ಅಕ್ರಮ ಗಾಂಜಾ ಸಾಗಿಸುತ್ತಿದ ಖಚಿತ ಮಾಹಿತಿ ಮೇರೆಗೆ ಭಾನುವಾರ ಅಬಕಾರಿ ಅಧಿಕಾರಿಗಳು ದಾಳಿ ನಡೆಸಿ 48 ಕೆ.ಜಿ ಗಾಂಜ ವಶಪಡಿಸಿಕೊಂಡಿದ್ದಾರೆ. ತೆಲಂಗಾಣದ ಜಹಿರಾಬಾದ ದಿಂದ ಮಹಾರಾಷ್ಟ್ರದ ಲಾತೂರಗೆ ತೆರಳುತ್ತಿದ ವಾಹನದಲ್ಲಿ ಎರೆಡು ಕೆಜಿಯ 24 ಪ್ಯಾಕ್ಗಳು 48ಕೆಜಿ ಗಾಂಜಾ ಪತ್ತೆಯಾಗಿದ್ದು, ವಾಹನ ಸೇರಿ 11 ಲಕ್ಷ ಮೌಲ್ಯದ ಗಾಂಜ…
Read More »ಗ್ರಾಮ ಪಂಚಾಯತ ಮೂಲಕ ಗ್ರಾಮಗಳ ಅಭಿವೃದ್ಧಿ ಸಾಧ್ಯ : ಶಾಸಕ ರಾಜಶೇಖರ ಪಾಟೀಲ
ಗ್ರಾಮ ಪಂಚಾಯತ ಮೂಲಕ ಗ್ರಾಮಗಳ ಅಭಿವೃದ್ಧಿ ಸಾಧ್ಯ : ಶಾಸಕ ರಾಜಶೇಖರ ಪಾಟೀಲ ಹುಮನಾಬಾದ: ಕ್ಷೇತ್ರದ ಅಭಿವೃದ್ಧಿಗಾಗಿ ನಿರಂತರ ಕೆಲಸ ಮಾಡುತ್ತಿದ್ದು, ಮುಂದಿನ ದಿನಗಳಲ್ಲಿ ನಡೆಯಲಿರುವ ಗ್ರಾಮ ಪಂಚಾಯತ ಚುನಾವಣೆಯಲ್ಲಿ ಪಕ್ಷದ ಬೆಂಬಲಿತ ಅಭ್ಯರ್ಥಿಗಳು ಗೆಲ್ಲಬೇಕು ಎಂದು ಶಾಸಕ ರಾಜಶೇಖರ ಪಾಟೀಲ ಹೇಳಿದರು. ಪಟ್ಟಣದ ವೀರಭದ್ರೇಶ್ವರ ಕಲ್ಯಾಣ ಮಂಟಪದಲ್ಲಿ ಕಾಂಗ್ರೆಸ್ ಪಕ್ಷದ ವತಿಯಿಂದ ಏರ್ಪಡಿಸಿದ ಗ್ರಾಮ ಪಂಚಾಯತ್ ಚುನಾವಣಾ ಪೂರ್ವ ಸಿದ್ಧತಾ ಸಭೆಯಲ್ಲಿ ಅವರು ಮಾತನಾಡಿದರು. ಗ್ರಾಮ ಪಂಚಾಯತ ಚುನಾವಣೆಯಲ್ಲಿ…
Read More »ಗ್ರಾ.ಪಂ ಚುನಾವಣೆ: ಬೀದರ್ ಜಿಲ್ಲೆಯಲ್ಲಿ ಮಾತ್ರ ಇವಿಎಂ ಯಂತ್ರ ಬಳಕೆ
ಗ್ರಾ.ಪಂ ಚುನಾವಣೆ: ಬೀದರ್ ಜಿಲ್ಲೆಯಲ್ಲಿ ಮಾತ್ರ ಇವಿಎಂ ಯಂತ್ರ ಬಳಕೆ. ಬೀದರ: ಡಿಸೆಂಬರ್ ತಿಂಗಳಲ್ಲಿ ನಡೆಯಲಿರುವ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಬೀದರ್ ಜಿಲ್ಲೆಯಲ್ಲಿ ಮಾತ್ರ ಇ.ವಿ.ಎಂ ಯಂತ್ರಗಳ ಮೂಲಕ ಮತದಾನ ಪ್ರಕ್ರಿಯೆಗಳು ನಡೆಯಲಿದ್ದು, ಉಳಿದಂತೆ ರಾಜ್ಯದ ಇತರೆ ಎಲ್ಲಾ ಜಿಲ್ಲೆಗಳಲ್ಲಿ ಮತ ಪೆಟ್ಟಿಗೆಗಳ ಮೂಲಕ ಮತದಾನ ಪ್ರಕ್ರಿಯೆಗಳು ನಡೆಯಲಿವೆ ಎಂದು ರಾಜ್ಯ ಚುನಾವಣಾ ಆಯೋಗ ಪ್ರಕಟೆಯಲ್ಲಿ ತಿಳಿಸಿದ್ದಾರೆ. ಕಳೆದ ಗ್ರಾಮಪಂಚಾಯತ್ ಚುನಾವಣೆಯಲ್ಲೂ ಕೂಡ ರಾಜ್ಯದಲ್ಲಿಯೇ ಪ್ರಾಯೋಗಿಕವಾಗಿ ಬೀದರ ಜಿಲ್ಲೆಯಲ್ಲಿ ಇವಿಎಂ…
Read More »


















