ನಿಮ್ಮ ಜಿಲ್ಲೆ
ಪ್ರತಿ ಟನ್ ಕಬ್ಬಿಗೆ ರೂ.2400 ನಿಗದಿ ದರ ನಿಗದಿ
ಪ್ರತಿ ಟನ್ ಕಬ್ಬಿಗೆ ರೈತರಿಗೆ ಪಾವತಿಸಬೇಕಾದ ದರ ರೂ.2400 ನಿಗದಿ. ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ನಿರ್ಣಯ ಬೀದರ: 2020-21 ಸಾಲಿಗೆ ಕಬ್ಬು ಸರಬರಾಜು ಮಾಡಿದ ರೈತರ ಕಬ್ಬಿನ ದರ ನಿಗದಿ ಕುರಿತು ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ಜನವರಿ 02 ರಂದು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸಭೆ ನಡೆಯಿತು. ಪ್ರತ್ಯೇಕ ಸಭೆ: ಸಂಸದರು, ಶಾಸಕರು ಮತ್ತು ಇನ್ನೀತರ ಜನಪ್ರತಿನಿಧಿಗಳು,ಜಿಲ್ಲಾಧಿಕಾರಿಗಳು ಮತ್ತು ವಿವಿಧ ಸಕ್ಕರೆ ಕಾರ್ಖಾನೆಗಳ ಅಧ್ಯಕ್ಷರು…
Read More »ವೀರಭದ್ರೇಶ್ವರ ಸರಳ ಜಾತ್ರೆ ಆಚರಣೆ : ಶಾಸಕ ರಾಜಶೇಖರ ಪಾಟೀಲ.
ವೀರಭದ್ರೇಶ್ವರ ಸರಳ ಜಾತ್ರೆ ಆಚರಣೆ : ಶಾಸಕ ರಾಜಶೇಖರ ಪಾಟೀಲ. ಹುಮನಾಬಾದ: ಕಡ್ಡಾಯವಾಗಿ ಕೊರೊನಾ ನಿಯಮಗಳು ಪಾಲಿಸಿಕೊಂಡು ಕುಲ ದೇವ ಶ್ರೀ ವೀರಭದ್ರೇಶ್ವರ ಜಾತ್ರೆ ಸರಳವಾಗಿ ಸಂಪ್ರದಾಯ ಪ್ರಕಾರ ಮಾಡೋಣ ಎಂದು ಶಾಸಕ ರಾಜಶೇಖರ ಪಾಟೀಲ ಹೇಳಿದರು. ಪಟ್ಟಣದ ವೀರಭದ್ರೇಶ್ವರ ಕಲ್ಯಾಣ ಮಂಟಪದಲ್ಲಿ ಶುಕ್ರವಾರ ಏರ್ಪಡಿಸಿದ 2021ರ ಜಾತ್ರಾ ಪೂರ್ವ ಸಿದ್ದತಾ ಸಭೆ ಉದ್ದೇಶಿಸಿ ಅವರು ಮಾತನಾಡಿದರು. ಕೊರೊನಾ ಹಿನ್ನೆಲೆಯಲ್ಲಿ ಜಿಲ್ಲೆಯ ಎಲ್ಲಾ ಜಾತ್ರೆಗಳು ರದ್ದುಗೊಳಿಸಲಾಗಿದೆ. ಧಾರ್ಮಿಕ ಆಚರಣೆಗಳು ಮಾತ್ರ…
Read More »ವಿದ್ಯಾಗಮ, 10ನೇ, 12ನೇ ತರಗತಿ ಆರಂಭ:
ಇಂದಿನಿಂದ 6 ರಿಂದ 9ನೇ ತರಗತಿ ವಿದ್ಯಾರ್ಥಿಗಳಿಗೆ ವಿದ್ಯಾಗಮ, 10ನೇ, 12ನೇ ತರಗತಿ ಆರಂಭ ಬೀದರ: ಸರ್ಕಾರದ ಹಾಗೂ ಇಲಾಖಾ ಆದೇಶದಂತೆ 2021ರ ಜನವರಿ 1 ರಿಂದ 10ನೇ ಮತ್ತು 12ನೇ ತರಗತಿಗಳನ್ನು ಪ್ರಾರಂಭಿಸಲಾಗುವುದು. 6 ರಿಂದ 9ನೇ ತರಗತಿ ವಿದ್ಯಾರ್ಥಿಗಳಿಗೆ ವಿದ್ಯಾಗಮ ಮುಂದುವರೆಸಲಾಗುವುದು. ಈ ಹಿನ್ನಲೆಯಲ್ಲಿ ಶಾಲಾ ಪ್ರಾರಂಭೋತ್ಸವಕ್ಕೆ ಆಗತ್ಯ ಪೂರ್ವ ತಯಾರಿಗಳನ್ನು ಪ್ರಾಮಾಣಿಕ ಕಾರ್ಯಚರಣಾ ವಿಧಾನ (ಎಸ್.ಓ.ಪಿ.) ದಂತೆ ಈ ಕೆಳಗಿನಂತೆ ಕ್ರಮವಹಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳಾದ…
Read More »ಗ್ರಾಹಕರಿಗೆ ಮೋಸ ಮಾಡುವ ವ್ಯಾಪಾರಿಗಳಿಗೆ ಶಿಕ್ಷೆ.
ಗ್ರಾಹಕರಿಗೆ ಮೋಸ ಮಾಡುವ ವ್ಯಾಪಾರಿಗಳಿಗೆ, ಉತ್ಪಾದಕರಿಗೆ ಶಿಕ್ಷೆ ವಿಧಿಸುವ ಕಾನೂನು ಜಾರಿ: ರಾಜಮೋಹನ ಶ್ರೀವಾಸ್ತವ ಬೀದರ: ಜಿಲ್ಲಾಡಳಿತ, ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ, ಕಾನೂನು ಮಾಪನ ಶಾಸ್ತ ಇಲಾಖೆ, ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಜಿಲ್ಲಾ ಗ್ರಾಹಕರ ಮಾಹಿತಿ ಕೇಂದ್ರ ಬೀದರ ಇವರ ಸಂಯುಕ್ತಾಶ್ರಯದಲ್ಲಿ ಇತ್ತೀಚೆಗೆ ನಗರದ ಶ್ರೀ ಚನ್ನಬಸವ ಪಟ್ಟದೇವರು ಜಿಲ್ಲಾ ರಂಗಮಂದಿರದಲ್ಲಿ ರಾಷ್ಟ್ರೀಯ ಯ ಗ್ರಾಹಕರ ದಿನಾಚರಣೆ ನಡೆಯಿತು. ಜಿಲ್ಲಾ ಗ್ರಾಹಕರ ವ್ಯಾಜ್ಯಗಳ…
Read More »ಗ್ರಾಪಂ ಚುನಾವಣೆ: ಬೀದರ ಶೇ.77.98 ಮತದಾನ
ಗ್ರಾಪಂ ಚುನಾವಣೆ: ಬೀದರ ಶೇ.77.98 ಮತದಾನ ಬೀದರ: ಗ್ರಾಮ ಪಂಚಾಯಿತಿ ಎರಡನೇ ಹಂತದ ಸಾರ್ವತ್ರಿಕ ಚುನಾವಣೆ ಹಿನ್ನೆಲೆಯಲ್ಲಿ ಬೀದರ, ಔರಾದ್ (ಬಿ) ಮತ್ತು ಕಮಲನಗರ ತಾಲೂಕುಗಳಲ್ಲಿ ಬೆಳಗ್ಗೆ 7ರಿಂದ ಸಂಜೆ 5ರವರೆಗೆ ನಡೆದ ಮತದಾನದ ಪ್ರಮಾಣವು ಶೆ.77.98 ರಷ್ಟು ನಡೆದಿದೆ. ತಾಲೂಕುವಾರು ಮತದಾನದ ವಿವರ: ಬೆಳಗ್ಗೆ 7 ರಿಂದ 9 ರವರೆಗೆ ಬೀದರ ಶೇ.3.66., ಔರಾದ್ ಬಿ ಶೆ.5.55., ಕಮಲನಗರ ಶೆ.7.22 ಸೇರಿ ಒಟ್ಟು ಶೇ.4.96 ರಷ್ಟು ಮತದಾನವಾಗಿತ್ತು. ಬೆಳಗ್ಗೆ…
Read More »ರೆಡ್ಡಿ ಸಮುದಾಯಕ್ಕೆ ನಿಗಮ ಮಂಡಳಿ ಸ್ಥಾಪನೆ ಮಾಡಿ.
ರೆಡ್ಡಿ ಸಮುದಾಯಕ್ಕೆ ನಿಗಮ ಮಂಡಳಿ ಸ್ಥಾಪನೆ ಮಾಡಿ. ಹುಮನಾಬಾದ: ರೆಡ್ಡಿ ಸುಮುದಾಯದ ಶೈಕ್ಷಣಿಕ ಹಾಗೂ ಸಾಮಾಜಿಕ ಅಭಿವೃದ್ಧಿಗಾಗಿ ರೆಡ್ಡಿ ಅಭಿವೃದ್ಧಿ ನಿಗಮ ಮಂಡಳಿ ಸ್ಥಾಪಿಸಬೇಕು ಎಂದು ರೆಡ್ಡಿ ಸಮಾಜದ ಮುಖಂಡ ಬ್ಯಾಂಕ್ ರೆಡ್ೞಿ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ. ಪಟ್ಟಣದ ಪ್ರವಾಸಿವಮಂದಿರದಲ್ಲಿ ಗುರುವಾರ ಏರ್ಪಡಿಸಿದ ಸುದ್ದಿಗೊಷ್ಠಿಯಲ್ಲಿ ಮಾತನಾಡಿದ್ದು, ರಾಜ್ಯ ಸರ್ಕಾರ ವಿವಿಧ ನಿಗಮ ಮಂಡಳಿಗಳ ಸ್ಥಾಪನೆ ಮಾಡುವ ಮೂಲಕ ಆಯಾ ಸಮುದಾಯಕ್ಕೆ ನ್ಯಾಯ ನೀಡುವ ಕೆಲಸ ಮುಖ್ಯಮಂತ್ರಿಗಳು ಶ್ರಮಿಸುತ್ತಿದ್ದು, 50 ಲಕ್ಷಕ್ಕೂ ಅಧಿಕ…
Read More »ಗ್ರಾಪಂ ಚುನಾವಣೆ: ಎರಡನೇ ಹಂತದ ಮತದಾನ ಡಿಸೆಂಬರ್ 27ಕ್ಕೆ
ಗ್ರಾಪಂ ಚುನಾವಣೆ: ಎರಡನೇ ಹಂತದ ಮತದಾನ ಡಿಸೆಂಬರ್ 27ಕ್ಕೆ ಬೀದರ: ಬೀದರ, ಔರಾದ್ ಮತ್ತು ಕಮಲನಗರ ತಾಲೂಕುಗಳಲ್ಲಿ ಡಿಸೆಂಬರ್ 27ರಂದು ಎರಡನೇ ಹಂತದ ಮತದಾನ ನಡೆಯಲಿದೆ ಎಂದು ಜಿಲ್ಲಾಧಿಕಾರಿ ರಾಮಚಂದ್ರನ್ ಆರ್ ಅವರು ತಿಳಿಸಿದ್ದಾರೆ. ಬೀದರ 33, ಔರಾದ್ 21 ಮತ್ತು ಕಮಲನಗರ 18 ಸೇರಿ ಒಟ್ಟು 72 ಗ್ರಾಮ ಪಂಚಾಯಿತಿಗಳಿಗೆ ಡಿಸೆಂಬರ್ 27ರಂದು ಮತದಾನ ನಡೆಯಲಿದೆ.ಈ ಮೂರು ತಾಲೂಕುಗಳು ಸೇರಿ ಪುರುಷ ಮತದಾರರು 2,07,886 ಮತ್ತು ಮಹಿಳಾ ಮತದಾರರು…
Read More »ಬ್ರಿಟನ್ದಿಂದ ಬೀದರಗೆ ಆಗಮಿಸಿದ ಯಾತ್ರಾರ್ಥಿ ಸಂಪರ್ಕಿತರ ಆರೋಗ್ಯ ಮೇಲೆ ತೀವ್ರ ನಿಗಾ
ಬ್ರಿಟನ್ದಿಂದ ಬೀದರಗೆ ಆಗಮಿಸಿದ ಯಾತ್ರಾರ್ಥಿ ಸಂಪರ್ಕಿತರ ಆರೋಗ್ಯ ಮೇಲೆ ತೀವ್ರ ನಿಗಾ: ರಾಮಚಂದ್ರನ್ ಆರ್ ಬೀದರ: ಯುನೈಟೆಡ್ ಕಿಂಗಡಮ್ದಿ ದಿಂದ ಬೀದರ ನಗರಕ್ಕೆ ಆಗಮಿಸಿರುವ ಯಾತ್ರಿಯ ಸಂಪರ್ಕಕ್ಕೆ ಬಂದ ಯಾತ್ರಾರ್ಥಿಯ ಒಂದು ವರ್ಷದ ಪುತ್ರಿ ಸೇರಿದಂತೆ ಎಲ್ಲ ವ್ಯಕ್ತಿಗಳ ಆರೋಗ್ಯ ಮೇಲೆ ತೀವ್ರ ನಿಗಾ ವಹಿಸಲಾಗಿದೆ ಎಂದು ಜಿಲ್ಲಾಧಿಕಾರಿ ರಾಮಚಂದ್ರನ್ ಆರ್ ಅವರು ತಿಳಿಸಿದ್ದಾರೆ. ಯಾತ್ರಾರ್ಥಿಯ ಪ್ರಥಮ 8 ಜನ ಸಂಪರ್ಕಿತರನ್ನು ಮತ್ತು ದ್ವಿತೀಯ 10 ಜನ ಸಂಪರ್ಕಿತರೆಲ್ಲರೂ ಯಾವುದೇ ರೋಗ…
Read More »ಚಿಟಗುಪ್ಪ: ಗ್ರಾಮ ಪಂಚಾಯಿತಿ ಚುನಾವಣೆ; ಪೊಲೀಸರಿಂದ ಪಥಸಂಚಲನ
ಚಿಟಗುಪ್ಪ: ಗ್ರಾಮ ಪಂಚಾಯಿತಿಗಳ ಪ್ರಥಮ ಸುತ್ತಿನ ಮತದಾನ ಮಂಗಳವಾರ ನಡೆಯುವ ಹಿನ್ನೆಲೆಯಲ್ಲಿ ತಾಲ್ಲೂಕಿನ ಮನ್ನಾಎಖ್ಖೇಳಿ, ಬೇಮಳಖೇಡಾ, ವಿಠಲಪುರ್, ಬಸಿಲಾಪುರ್, ನಿರ್ಣಾ, ಮಂಗಲಗಿ, ತಾಳಮಡಗಿ, ಮಾಡಗೂಳ್, ಶಾಮತಾಬಾದ್, ಉಡಬಾಳ ಇತರ ಗ್ರಾಮಗಳಲ್ಲಿ ಪೊಲೀಸರ ಪಥ ಸಂಚಲನ ನಡೆಯಿತು. ವೃತ್ತ ನಿರೀಕ್ಷಕ ಶರಣಬಸವೇಶ್ವರ ಭಜಂತ್ರಿ ಅವರ ನೇತೃತ್ವದಲ್ಲಿ ಪೊಲೀಸ್ ಸಬ್ ಇನ್ ಸ್ಪೆಕ್ಟರ್ ಅವರಾದ ಮಹಾಂತೇಶ್, ಮಡಿವಾಳಪ್ಪ, ಗಂಗಮ್ಮ ಅವರು ೧೦೦ ಪೊಲೀಸ ಪೇದೆಗಳ ತಂಡದೊಂದಿಗೆ ಮತದಾರರಲ್ಲಿ ನಿಷ್ಪಕ್ಷಪಾತವಾಗಿ, ನಿರ್ಭಯವಾಗಿ ಮತದಾನ ಮಾಡಲು…
Read More »ಮದುವೆಗೆ ಮನೆಯವರ ನಕಾರ – ಪ್ರೇಮಿಗಳ ಆತ್ಮಹತ್ಯೆ.?
ಮದುವೆಗೆ ಮನೆಯವರ ನಕಾರ – ಪ್ರೇಮಿಗಳ ಆತ್ಮಹತ್ಯೆ.? ಬೀದರ: ಮದುವೆಗೆ ಮನೆಯವರು ವಿರೋಧ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಪ್ರೇಮಿಗಳಿಬ್ಬರು ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಹುಮನಾಬಾದ ತಾಲೂಕಿನ ಧುಮನಸೂರ್ ಶಿವಾರದಲ್ಲಿ ಭಾನುವಾರ ಬೆಳಕಿಗೆ ಬಂದಿದೆ. ವರವಟ್ಟಿ ಗ್ರಾಮದ ಶ್ರೀಕಾಂತ್ ಹಾಗೂ ನಿಕಿತಾ ಆತ್ಮಹತ್ಯೆ ಮಾಡಿಕೊಂಡ ಪ್ರೇಮಿಗಳು ಎಂದು ತಿಳಿದುಬಂದಿದ್ದು, ಆತ್ಮಹತ್ಯೆ ಮಾಡಿಕೊಂಡ ಶ್ರೀಕಾಂತ ಹುಮನಾಬಾದ ಪೊಲೀಸ್ ಠಾಣೆಯಲ್ಲಿ ರೌಡಿಶೀಟರ್ ಪಟ್ಟಿಯಲ್ಲಿದ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಘಟನೆಯ ಕುರಿತು ಪೊಲೀಸ್…
Read More »

















