ಬೀದರ
ಲಾಕ್ ಡೌನ್ನಿಂದ ಸ್ಥಗಿತಗೊಂಡಿದ್ದ ವಿಮಾನಯಾನ ಸಂಚಾರ ಪುನರಾರಂಭ
ಲಾಕ್ ಡೌನ್ನಿಂದ ಸ್ಥಗಿತಗೊಂಡಿದ್ದ ವಿಮಾನಯಾನ ಸಂಚಾರ ಪುನರಾರಂಭ ಕಲಬುರಗಿ-ಬೀದರ ವಿಮಾನ ನಿಲ್ದಾಣಕ್ಕೆ ಬಂದಿಳಿದ ವಿಮಾನ ಕಲಬುರಗಿಃ ಲಾಕ್ ಡೌನ್ ಕಾರಣ ಕಳೆದ ಎರಡು ತಿಂಗಳನಿಂದ ಸ್ಥಗಿತಗೊಂಡಿದ್ದ ದೇಶಿಯ ವಿಮಾನಯಾನ ಸಂಚಾರ ಪುನರಾರಂಭಗೊಂಡಿದ್ದು, ಸೋಮವಾರ ಬೆಂಗಳೂರಿನಿಂದ ವಿಮಾನವು ಲಾಕ್ ಡೌನ್ ನಂತರ ಪ್ರಥಮ ಬಾರಿಗೆ ಕಲಬುರಗಿ-ಬೀದರ ವಿಮಾನ ನಿಲ್ದಾಣಕ್ಕೆ ಭೂಸ್ಪರ್ಶ ಮಾಡಿತು. ಕಲಬುರಗಿಯಲ್ಲಿ ಬೆಳಿಗ್ಗೆ 8-40 ಗಂಟೆಗೆ 25 ಜನ ಯಾತ್ರಿಕರನ್ನು ಕರೆದುಕೊಂಡು ಹೊರಟ ವಿಮಾನ 9.30 ಗಂಟೆಗೆ ಕಲಬುರಗಿ ನೆಲದಲ್ಲಿ…
Read More »ಮನೆಗಳಲ್ಲಿ ನಮಾಜ್ ಮಾಡಿ ಹಬ್ಬ ಆಚರಿಸಿದ ಮುಸ್ಲಿಂ ಬಾಂಧವರು
ಮನೆಗಳಲ್ಲಿ ನಮಾಜ್ ಮಾಡಿ ಹಬ್ಬ ಆಚರಿಸಿದ ಮುಸ್ಲಿಂ ಬಾಂಧವರು ಇತಿಹಾಸದಲ್ಲಿಯೇ ಮೊದಲ ಬಾರಿಗೆ ಸಾಮೂಹಿಕ ಪ್ರಾರ್ಥನೆ ಇಲ್ಲ. ಬೀದರ: ಜಿಲ್ಲೆಯಾದ್ಯಂತ ರಂಜಾನ್ ಹಬ್ಬದ ನಿಮಿತ್ಯ ಮುಸ್ಲಿಂ ಬಾಂಧವರು ತಮ್ಮ ತಮ್ಮ ಮನೆಗಳಲ್ಲಿ ನಮಾಜ್ ಮಾಡಿ ಹಬ್ಬ ಆಚರಿಸಿದರು. ಕೊರೊನಾ ಸೋಂಕಿನ ಅಟ್ಟಹಾಸ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರಗಳು ಮನೆಯಲ್ಲಿಯೇ ಪ್ರಾರ್ಥನೆ ಮಾಡುವಂತೆ ಸೂಚಿಸಿದ ಹಿನ್ನೆಲೆಯಲ್ಲಿ ಈ ಬಾರಿ ರಂಜಾನ್ ಹಬ್ಬದ ಸಾಮೂಹಿಕ ನಮಾಜ್ ಮಾಡದೆ ಮುಸ್ಲಿಂ ಭಾಂಧವರು ತಮ್ಮ ಮನೆಗಳಲ್ಲಿ ನಮಾಜ್…
Read More »ಜೂಜಾಟ ಜನರ ಬಂಧನ-ಪೊಲೀಸ್ರು ಕ್ವಾರಂಟೈನ್.
ಜೂಜಾಟ ಜನರ ಬಂಧನ-ಪೊಲೀಸ್ರು ಕ್ವಾರಂಟೈನ್. ಬೀದರ: ಕೋವಿಡ್ 19 ಸೋಂಕಿತನ ದ್ವಿತೀಯ ಸಂಪರ್ಕಕ್ಕೆ ಬಂದಿದ ಜನರು ಜೂಜಾಡುತ್ತಿದ ಅಡ್ಡೆ ಮೇಲೆ ದಾಳಿ ನಡೆಸಿದ ಜಿಲ್ಲೆಯ ಚಿಟಗುಪ್ಪ ವಲಯದ ಸಿಪಿಐ ಮತ್ತು ಇಬ್ಬರು ಪಿಎಸ್ಐ ಸೇರಿ 15 ಜನ ಪೊಲೀಸ್ ಸಿಬ್ಬಂದಿಗಳನ್ನು ಕ್ವಾರಂಟೈನ್ ಮಾಡಲಾಗಿದೆ. ಈ ಬಗ್ಗೆ ಎಸ್ಪಿ ಡಿ.ಎಲ್ ನಾಗರಾಜ ಮಾಧ್ಯಮಗಳಿಗೆ ಖಚಿತಪಡಿಸಿದ್ದಾರೆ. ಚಿಟಗುಪ್ಪ ಠಾಣೆ ಪೊಲೀಸರು ಶುಕ್ರವಾರ ತಾಲೂಕಿನ ಗ್ರಾಮವೊಂದರಲ್ಲಿ ಜೂಜಾಟ ನಿರತ ಅಡ್ಡೆ ಮೇಲೆ ದಾಳಿ ನಡೆಸಿ…
Read More »ಬೀದರ ಮತ್ತೆ ಆರು ಪಾಸಿಟಿವ್ ಪ್ರಕರಣ ಪತ್ತೆ.
ಬೀದರ ಮತ್ತೆ ಆರು ಪಾಸಿಟಿವ್ ಪ್ರಕರಣ ಪತ್ತೆ. ಬೀದರ: ಕೊರೊನಾ ಹಾವಳಿ ಜಿಲ್ಲೆಯಲ್ಲಿ ಹೆಚ್ಚುತ್ತಿದ್ದು, ಇದೀಗ ಮತ್ತೆ ಭಾನುವಾರ ಹೊಸ 6 ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಹುಮನಾಬಾದ ಹಾಗೂ ಬಸವಕಲ್ಯಾಣ ತಾಲೂಕಿನಲ್ಲಿ ತಲಾ ಮೂರು ಪ್ರಕರಣಗಳು ಪಾಸಿಟಿವ್ ಬಂದಿವೆ ಎಂದು ಮೂಲಗಳು ತಿಳಿಸಿವೆ. ಮುಂಬೈನಿ0ದ ಬಂದಿದ ಜನರಲ್ಲಿ ಸೋಂಕು ಇರುವುದು ಪತ್ತೆಯಾಗಿದ್ದು, ಹುಮನಾಬಾದ ತಾಲೂಕಿನ ಹಣಕುಣಿ ಗ್ರಾಮದ ನಿವಾಸಿ ಕಳೆದ ಕೆಲ ದಿನಗಳ ಹಿಂದೆ ಮುಂಬೈನಿ0ದ ಬಂದಿದ್ದು, ಇದೀಗ 17…
Read More »ಬೀದರ ಜಿಲ್ಲೆಯಲ್ಲಿ ನಿಲ್ಲದ ಕೊರೊನಾ ಹಾವಳಿ..!
ಬೀದರ ಜಿಲ್ಲೆಯಲ್ಲಿ ನಿಲ್ಲದ ಕೊರೊನಾ ಹಾವಳಿ..! ಮುಸ್ಲಿಂ ಬಾಂಧವರು ಮನೆಯಲ್ಲಿಯೇ ರಂಜಾನ್ ಆಚರಣೆಗೆ ಡಿ.ಸಿ ಮನವಿ ಬೀದರಃ ಬೀದರ ಜಿಲ್ಲೆಯಲ್ಲಿ ಕೊರೊನಾ ಹಾವಳಿ ಹೆಚ್ಚಾಗುತ್ತಿದ್ದು, ಈ ಬಾರಿ ರಂಜಾನ್ ಹಬ್ಬವನ್ನು ಮುಸ್ಲಿಂ ಬಾಂಧವರು ಅದ್ದೂರಿಯಾಗಿ ಮನೆಯಲ್ಲಿಯೇ ಆಚರಣೆ ಮಾಡಬೇಕು. ಸಾಮೂಹಿಕ ಪ್ರಾರ್ಥನೆಗೆ ಯಾವುದೇ ಅವಕಾಶ ಇಲ್ಲ ಎಂದು ಜಿಲ್ಲಾಧಿಕಾರಿ ಡಾ| ಎಚ್.ಆರ್ ಮಹಾದೇವ ಮಾಹಿತಿ ನೀಡಿದ್ದಾರೆ. ಜಿಲ್ಲೆಯ ವಿವಿಧಡೆ ಕೊರೊನಾ ಪಾಸಿಟಿವ್ ಪ್ರಕರಣಗಳು ಹೆಚ್ಚಾಗುತ್ತಿದ್ದು, ಇದೀಗ ಜಿಲ್ಲೆಯಲ್ಲಿ ಒಟ್ಟಾರೆ 79…
Read More »15 ಜನರಿಂದ ಮಸಿದಿಯಲ್ಲಿ ಸಾಮೂಹಿಕ ಪ್ರಾರ್ಥನೆ – ಪ್ರಕರಣ ದಾಖಲು
15 ಜನರಿಂದ ಮಸಿದಿಯಲ್ಲಿ ಸಾಮೂಹಿಕ ಪ್ರಾರ್ಥನೆ – ಪ್ರಕರಣ ದಾಖಲು ಕಂದ್ರಿ ಊಟಕ್ಕೆ ಜಮಾಗೊಂಡ 15ಕ್ಕೂ ಅಧಿಕ ಜನರ ವಿರುದ್ಧವೂ ಪ್ರಕರಣ ದಾಖಲು ಬೀದರ: ಹುಮನಾಬಾದ ತಾಲೂಕಿನ ಮರಕಲ ಗ್ರಾಮದ ಜಮ್ಮಾ ಮಸಿದಿಯಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸುತ್ತಿರುವ ಖಚಿತ ಮಾಹಿತಿ ಹಿನ್ನೆಲೆಯಲ್ಲಿ ಪೊಲೀಸ್ ಹಾಗೂ ಕಂದಾಯ ಅಧಿಕಾರಿಗಳು ಭೇಟಿನೀಡಿ 15 ಜನರ ವಿರುದ್ಧ ಪ್ರಕರಣ ದಾಖಲಿಸಿದ ಘಟನೆ ಶುಕ್ರವಾರ ನಡೆದಿದೆ. ಕೊರೊನಾ ಹಾವಳಿ ತಡೆಗಟ್ಟುವ ನಿಟ್ಟಿನಲ್ಲಿ ಸರ್ಕಾರಗಳು ಹಾಗೂ…
Read More »ಹುಮನಾಬಾದ- ಬಾಯಿ ತೆರೆದ ಸಿಸಿ ಬೆಡ್
ಹುಮನಾಬಾದ- ಬಾಯಿ ತೆರೆದ ಸಿಸಿ ಬೆಡ್ ಹುಮನಾಬಾದ: ಪಟ್ಟಣದ ಕಲ್ಲೂರ್ ರಸ್ತೆಯಲ್ಲಿ ನಗರೋತ್ಥಾನ ಯೋಜನೆ ಅಡಿಯಲ್ಲಿ ನಡೆಯುತ್ತಿರುವ ಪಾದಚಾರಿ ಕಾಮಗಾರಿಯ ಚರಂಡಿ ಮೇಲೆ ಹಾಕಿದ ಸಿಸಿ ಬೆಡ್ ಬಾಯಿ ತೆರೆದಿದ್ದು, ಗುಣಮಟ್ಟದ ಕಾಮಗಾರಿಗೆ ಪ್ರಶ್ನಿಸುವಂತಾಗಿದೆ. ಸಿಸಿ ಬೆಡ್ ಹಾಕಿದ ಮರುದಿನವೆ ಭಾರಿ ಪ್ರಮಾಣದಲ್ಲಿ ಬಿರುಕು ಬಿಟ್ಟಿದ್ದು, ವ್ಯಾಪರಸ್ಥರು ಸರ್ಕಾರದ ಯೋಜನೆಯ ಕಾಮಗಾರಿ ಕುರುತು ಪ್ರಶ್ನಿಸುವಂತಾಗಿದೆ. ಈ ಕುರಿತು ಯುವ ಮುಖಂಡ ಗುಂಡಾರೆಡ್ಡಿ ಪುಟಕಲ್ ಪ್ರತಿಕ್ರಿಯೆ ನೀಡಿದ್ದು, ಸಗಣಿಯಿಂದ ಸಾರಿಸಿದರೆ ಉತ್ತಮವಾಗಿ…
Read More »ಕೆಕೆ ನ್ಯೂಸ್ ಫಲಶ್ರುತಿ
ಕೆಕೆ ನ್ಯೂಸ್ ಫಲಶ್ರುತಿ ಗುಣಮಟ್ಟದ ಕಾಮಗಾರಿಗೆ ಅಧಿಕಾರಿ ಭರವಸೆ. ಹುಮನಾಬಾದ: ಪಟ್ಟಣದ ಕಲ್ಲೂರ ರಸ್ತೆಯಲ್ಲಿ ನಡೆಯುತ್ತಿರು ಫುಟ್ಪಾತ್ ಕಾಮಗಾರಿ ಕಳಪೆ ಸಾಮಗ್ರಿಗಳ ಬಳಕೆ ಕುರಿತು ಕೆಕೆ ನ್ಯೂಸ್ ಸುದ್ದಿ ಪ್ರಕಟಿಸಿದ ಹಿನ್ನೆಲೆಯಲ್ಲಿ ಪುರಸಭೆ ಅಧಿಕಾರಿ ಕಾಮಗಾರಿ ಸ್ಥಳಕ್ಕೆ ಭೇಟಿನೀಡಿ ಹಳೆ ಕಬ್ಬಿಣದ ರಾಡ್ ಹಾಕದಂತೆ ಸೂಚಿಸಿರುವುದಾಗಿ ತಿಳಿಸಿದ್ದಾರೆ. ಸುದ್ದಿ ಗಮನಿಸಿದ ಅಧಿಕಾರಿಗಳು ಪುರಸಭೆ ಅಧಿಕಾರಿಗೆ ಸೂಕ್ತ ನಿರ್ದೇಶನ ನೀಡಿದ್ದು, ಕಾಮಗಾರಿ ಕಳಪೆಯಾಗದಂತೆ ನೋಡಿಕೊಳ್ಳಬೇಕು ಎಂದು ತಿಳಿಸಿದ್ದಾರೆಂದು ಮೂಲಗಳು ತಿಳಿಸಿವೆ. Date:…
Read More »ಮುಂಬೈಯಿಂದ ಬಂದ್ ಖಾಸಗಿ ಬಸ್- ಜನರಲ್ಲಿ ಆತಂಕ ಸೃಷ್ಟಿ
ಮುಂಬೈಯಿಂದ ಬಂದ್ ಖಾಸಗಿ ಬಸ್- ಜನರಲ್ಲಿ ಆತಂಕ ಸೃಷ್ಟಿ ಹುಮನಾಬಾದ: ಮುಂಬೈಯಿಂದ ನೇರವಾಗಿ ಹುಮನಾಬಾದ ಪಟ್ಟಣಕ್ಕೆ ಬಂದ್ ಖಾಸಗಿ ಬಸ್ ಒಂದರಿಂದ ಇಲ್ಲಿನ ಅಧಿಕಾರಿಗಳ ತಲೆಬಿಸಿ ಮಾಡಿದ ಘಟನೆಯೊಂದು ನಡೆದಿದೆ ಮಹಾರಾಷ್ಟ್ರ ಗಡಿಯಿಂದ ಅಧಿಕಾರಿಗಳ ಪರವಾನಗಿ ಪಡೆದು ಪಟ್ಟಣಕ್ಕೆ ಬರಬೇಕಿದ ಬಸ್ ನೇರವಾಗಿ ಪಟ್ಟಣದ ಒಳ ಪ್ರವೇಶಮಾಡಿದ್ದಾರೆ. ಬಸ್ಸಿನಲ್ಲಿ ಸುಮಾರು 30 ಜನರು ಪ್ರಯಾಣ ಮಾಡಿ ಬಂದಿದ್ದಾರೆ. ಬಸ್ಸಿನಿಂದ ಇಳಿದ ಪ್ರಯಾಣಿಕರು ನೇರವಾಗಿ ಅವರವರ ಮನೆಗಳಿಗೆ ತೆರಳಿದ್ದು ಪಟ್ಟಣದ ನಿವಾಸಿಗಳಿಗೆ…
Read More »ಹುಮನಾಬಾದ ಪುಟಪಾತ್ ಮಾಕಾಗಾರಿ ಯಾವ ಇಲಾಖೆಯದು..
ಹುಮನಾಬಾದ ಪುಟಪಾತ್ ಮಾಕಾಗಾರಿ ಯಾವ ಇಲಾಖೆಯದು..? ಹುಮನಾಬಾದ: ಪಟ್ಟಣದ ಪುರಸಭೆ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಪುಟಪಾತ್ ಕಾಮಗಾರಿ ಯಾವ ಇಲಾಖೆಗೆ ಸಂಬಂಧಿಸಿದೆ ಎಂಬುದು ಅಧಿಕಾರಿಗಳಿಗೆ ಗೊತ್ತಿಲ್ಲದಂತಾಗಿದೆ. ಹೌದು ಪಟ್ಟಣದ ಪುರಸಭೆ ವ್ಯಾಪ್ತಿಯಲ್ಲಿ ನಗತೋತ್ಥಾನ್ ಯೋಜನೆ ಅಡಿಯಲ್ಲಿ ಪುಟಪಾತ್ ಕಾಮಗಾರಿ ನಡೆಯುತ್ತಿದ್ದು ಪುರಸಭೆ ವ್ಯಾಪ್ತಿಗೆ ಬರುವುದಿಲ್ಲ. ಬದಲಿಗೆ PWD ಇಲಾಖೆಗೆ ಬರುತ್ತದೆ ಎಂದು ಪುರಸಭೆ ಮುಖ್ಯಾಧಿಕಾರಿ ಶಂಭುಲಿಂಗ ದೇಸಾಯಿ ತಿಳಿಸಿದ್ದಾರೆ. ಈ ಕುರಿತು PWD ಇಲಾಖೆಯ ಅಧಿಕಾರಿ ರಾಜಕುಮಾರ ಕಲಬುರಗಿ ಅವರನ್ನು ಮಾತನಾಡಿದರೆ,…
Read More »


















