ಬೀದರ
ರಂಭಾಪುರೀ ಶ್ರೀಗಳ ಸಂಕಲ್ಪದಂತೆ ವೀರಭದ್ರಸ್ವಾಮಿಗೆ ವಿಶೇಷ ಪೂಜೆ.
ರಂಭಾಪುರೀ ಶ್ರೀಗಳ ಸಂಕಲ್ಪದಂತೆ ವೀರಭದ್ರಸ್ವಾಮಿಗೆ ವಿಶೇಷ ಪೂಜೆ. ಹುಮನಾಬಾದ: ರಂಭಾಪುರಿ ಪೀಠದ ಜಗದ್ಗುರು ಶ್ರೀ ವೀರ ಸೋಮೇಶ್ವರ ಶಿವಾಚಾರ್ಯರ ಸಂಕಲ್ಪದಂತೆ ಪಟ್ಟಣದ ಹಿರೇಮಠ ಸಂಸ್ಥಾನದ ವೀರ ರೇಣುಕಾ ಗಂಗಾಧರ ಶಿವಾಚಾರ್ಯರು ಕುಲದೇವ ಶ್ರೀ ವೀರಭದ್ರೇಶ್ವರ ದೇವರಿಗೆ ವಿಶೇಷ ಪೂಜೆ ಹಾಗೂ ಅಭಿಷೇಕ ಸಲ್ಲಿಸಿದರು. ಶ್ರೀಗಳು ಇತ್ತೀಚೆಗೆ ಕೊರೊನಾ ಸೊಂಕಿಗೆ ಒಳಗಾಗಿದ್ದು, ಶ್ರೀಗಳಿಗೆ ಉತ್ತಮ ಆರೋಗ್ಯ ಕಲ್ಪಿಸಲಿ ಎಂದು ಪ್ರಾರ್ಥಿಸಿ ಕುಲದೇವ ವೀರಭದ್ರ ಸ್ವಾಮಿಗೆ ವಿಶೇಷ ಪೂಜೆಗಳು ಸಲ್ಲಿಸಲಾಗಿದ್ದು, ಅನಾರೋಗ್ಯದ ಸಂದರ್ಭದಲ್ಲಿ…
Read More »ಬೇರೆಕಡೆಗಳಿಂದ ಬಂದಿಲ್ಲ ಮಿಡತೆಗಳು – ಕೃಷಿ ಅಧಿಕಾರಿ ಮಾಹಿತಿ
ಬೇರೆಕಡೆಗಳಿಂದ ಬಂದಿಲ್ಲ ಮಿಡತೆಗಳು – ಕೃಷಿ ಅಧಿಕಾರಿ ಮಾಹಿತಿ ಬೀದರ: ಕಳೆದ ರಾತ್ರಿ ಚಿಟಗುಪ್ಪ ಪಟ್ಟಣದಲ್ಲಿ ಕಂಡುಬಂದಿರುವ ಮಿಡತೆಗಳು ಸ್ಥಳಯ ಮಿಡತೆಗಳಾಗಿದ್ದು, ಬೇರೆ ರಾಜ್ಯಗಳಿಂದ ಮಿಡತೆಗಳ ಹಿಂಡು ಚಿಟಗುಪ್ಪ ವ್ಯಾಪ್ತಿಗೆ ಬಂದಿಲ್ಲ ಎಂದು ಹುಮನಾಬಾದ ಕೃಷಿ ಇಲಾಖೆಯ ಸಹಾಯಕ ಕೃಷಿ ಅಧಿಕಾರಿ ಡಾ| ಮಲ್ಲಿಕಾರ್ಜುನ ಮೇತ್ರೆ ಮಾಹಿತಿ ಸ್ಪಷ್ಟಪಡಿಸಿದ್ದಾರೆ. ಮಳೆಯ ಪ್ರಮಾಣ ಹಾಗೂ ವಾತಾವಣದ ಬದಲಾವಣೆಗೆ ಈ ತರಹದ ಕೀಟಗಳು ಬೆಳಕಿನ ಕಡೆಗೆ ಹಾಗೂ ಹೂವಿನ ಗಿಡಗಳ ಕಡೆಗೆ ಹೆಚ್ಚಿನ…
Read More »ಬೀದರ ಜಿಲ್ಲಾಧಿಕಾರಿ ರಾಮಚಂದ್ರನ್ ಅವರಿಗೆ ಕರೊನಾ ಪಾಸಿಟಿವ್
ಬೀದರ ಜಿಲ್ಲಾಧಿಕಾರಿ ರಾಮಚಂದ್ರನ್ ಅವರಿಗೆ ಕರೊನಾ ಪಾಸಿಟಿವ್ ಬೀದರ: ಜಿಲ್ಲಾಧಿಕಾರಿ ರಾಮಚಂದ್ರನ್ ಅವರಿಗೆ ಬುಧವಾರ ರಾತ್ರಿ ಕರೊನಾ ಪಾಸಿಟಿವ್ ದೃಢಪಟ್ಟಿದೆ. ಬೀದರ ಜಿಲ್ಲೆಗೆ ಜಿಲ್ಲಾಧಿಕಾರಿಯಾಗಿ ಬಂದ ನಂತರ ನಿರಂತರ ಕೊರೊನಾ ಸೋಂಕು ತಡೆಗಟ್ಟುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿರುವ ಸಂದರ್ಭದಲ್ಲಿ, ಅಲ್ಲದೆ ಪದೆ ಪದೆ ಆಸ್ಪತ್ರೆಗಳಿಗೆ ಭೇಟಿಮಾಡಿ ಕೋವಿಡ್ ಸೋಂಕಿತ ರೋಗಿಗಳ ಆರೋಗ್ಯ ವಿಚಾರಣೆ, ಕುಂದುಕೊರತೆಗಳ ನಿವಾರಣೆಯ ಕರ್ತವ್ಯದ ಸಂದರ್ಭದಲ್ಲಿ ಯಾರದೋ ಸಂಪರ್ಕದಿಂದ ಜಿಲ್ಲಾಧಿಕಾರಿಗೆ ಸೋಂಕು ತಗುಲಿರಬೇಕು ಎಂದು ಹೇಳಲಾಗುತ್ತಿದೆ. ಸದ್ಯ…
Read More »ಬೀದರ್ ಜಿಲ್ಲೆಗೆ ಬಂದ್ವ ಮಿಡತೆ..?
ಬೀದರ್ ಜಿಲ್ಲೆಗೆ ಬಂದ್ವ ಮಿಡತೆ..? ಬೀದರ: ಚಿಟಗುಪ್ಪ ಪಟ್ಟಣದಲ್ಲಿ ಬುಧವಾರ ರಾತ್ರೆ ಮಿಡತೆಗಳಂತೆ ಇರುವ ಕೀಟಗಳು ಕಂಡುಬಂದಿದ್ದು, ಪಟ್ಟಣದ ಜನರಲ್ಲಿ ಆತಂಕ ಸೃಷ್ಟಿ ಮಾಡಿದೆ. ಬುಧವಾರ ರಾತ್ರಿ ಸುಮಾರ 9 ಗಂಟೆಯಿಂದ ಪಟ್ಟಣದ ವಿವಿಧಡೆ ಈ ಕೀಟಗಳು ಕಂಡುಬಂದಿದ್ದು, ಸಾರ್ವಜನಿಕರ ಮನೆಯ ಗೋಡೆಗಳ ಮೇಲೆ ಗಿಡಗಳಲ್ಲಿ ರಸ್ತೆಗಳಲ್ಲಿ ಎಲ್ಲೆಂದರಲ್ಲಿ ಈ ಕೀಟಗಳು ಕಂಡುಬಂದಿದ್ದು, ಜನರು ಮನೆಯ ಹೊರಗೆ ಬಂದು ಕೀಟಗಳನ್ನು ನೋಡಿ ಗಾಬರಿಗೊಂಡಿದ್ದಾರೆ. ಶಿವನ ಕುದುರೆಯಂತೆ ಇರುವ ಈ ಕೀಟವು…
Read More »ಸುಟ್ಟು ಕರಕಲಾದ ಖಾಸಗಿ ಬಸ್
ಹುಮನಾಬಾದ: ಬೀದರದಿಂದ- ಬೆಂಗಳೂರಿಗೆ ತೆರಳುತ್ತಿದ್ದ ಖಾಸಗಿ ಬಸ್ಸಿಗೆ ಆಕಸ್ಮಿಕ ಬೆಂಕಿ ಕಾಣಿಸಿಕೊಂಡು ಬಸ್ ಸುಟ್ಟು ಕರಕಲಾಗಿದ ಘಟನೆ ಹುಮನಾಬಾದ ತಾಲೂಕಿ ಧುಮನ್ನಸೂರ್ ಗ್ರಾಮದ ಹತ್ತಿರ ಬುಧವಾರ ಸಂಜೆ ಸಂಭವಿಸಿದೆ. ಧುಮನಸೂರ್ ಗ್ರಾಮದ ಹತ್ತಿರ ರಸ್ತೆಯಲ್ಲಿರುವ ಹಂಪುಗಳಿದ ಬೆಂಕಿಕಾಣಿಸಿಕೊಂಡಿರಬೇಕು ಎಂದು ಊಹಿಸಲಾಗುತ್ತಿದ್ದು, ಬೆಂಕಿಯ ಕೆನ್ನಾಲಿಗೆ ಹೆಚ್ಚಾಗಿ ಕೆಲಹೊತ್ತಿನಲ್ಲಿಯೇ ಬಸ್ ಸಂಪೂರ್ಣ ಸುಟ್ಟು ಕರಕಲಾಗಿದೆ. ಬಸ್ಸಿನಲ್ಲಿ ಒಟ್ಟು 17 ಜನ ಪ್ರಯಾಣಿಕರು ಪ್ರಯಾಣಿಸುತ್ತಿದ್ದು, ಬೆಂಕಿ ಕಾಣಿಸಿಕೊಂಡ ನಂತರ ಪ್ರಯಾಣಿಕರು ಆತುರದಲ್ಲಿ ಬಸ್ಸಿನಿಂದ ಕೆಳಗೆ…
Read More »ಕಲ್ಲೂರ್ ಕೋರ್ ಕಮಿಟಿಯಿಂದ ದೂರ.
ಕಲ್ಲೂರ್ ಕೋರ್ ಕಮಿಟಿಯಿಂದ ದೂರ. ಬೀದರ: ಬೀದರ್ ಜಿಲ್ಲೆಯಲ್ಲಿ ಬಿಜೆಪಿ ಪಕ್ಷ ಕಟ್ಟಿ ಬೆಳೆಸಿದ ಮಾಜಿ ಶಾಸಕ ಸುಭಾಷ ಕಲ್ಲೂರ್ ಇದೀಗ ರಾಜಕೀಯ ಷಡ್ಯಂತ್ರದಿಂದ ಕೋರ್ ಕಮಿಟಿ ಸಭೆಯಿಂದ ದೂರ ಉಳಿಯುವಂತಾಗಿದೆ ಎಂದು ಕಲ್ಲೂರ್ ಅಭಿಮಾನಿಗಳು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಆಗಸ್ಟ್ 28 ರಂದು ಹುಮನಾಬಾದ್ ತಾಲೂಕಿನ ಮಾಣಿಕನಗರದಲ್ಲಿ ಬಿಜೆಪಿ ಪಕ್ಷದ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು ಬಿಜೆಪಿ ಪಕ್ಷದ ಕೋರ್ ಕಮಿಟಿ ಸಭೆ ನಡೆಸಿದ್ದು ಈ ಸಭೆಯಲ್ಲಿ ಮಾಜಿ…
Read More »ಮಳೆಹಾನಿ ಸಮೀಕ್ಷೆಗೆ ಕೇಂದ್ರ ತಂಡ ಬರಲಿದೆ : ಸಚಿವ ಆರ್.ಅಶೋಕ್
ಮಳೆಹಾನಿ ಸಮೀಕ್ಷೆಗೆ ಕೇಂದ್ರ ತಂಡ ಬರಲಿದೆ : ಸಚಿವ ಆರ್.ಅಶೋಕ್ ಬೀದರ: ರಾಜ್ಯದಲ್ಲಿ ಮಳೆಯಿಂದ ಸಂಭವಿಸಿದ ಹಾನಿಯ ಸಮೀಕ್ಷೆಗಾಗಿ ಕೇಂದ್ರದಿಂದ ಆರು ಜನ ಅಧಿಕಾರಿಗಳ ತಂಡ ರಾಜ್ಯಕ್ಕೆ ಬರಲಿದ್ದು, ಮಳೆಯಿಂದ ಸಂಭವಿಸಿದ ಹಾನಿ ಕುರಿತು ಸಮೀಕ್ಷೆ ನಡೆಸಲಿದ್ದಾರೆ ಎಂದು ಕಂದಾಯ ಸಚಿವ ಆರ್ ಅಶೋಕ್ ಹೇಳಿದರು ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಏರ್ಪಡಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಉತ್ತರ ಕರ್ನಾಟಕ, ಕಲ್ಯಾಣ ಕರ್ನಾಟಕ ಭಾಗದಲ್ಲಿ ಮಳೆಯಿಂದಾದ ಹಾನಿ ಕುರಿತು ಸಮೀಕ್ಷೆ…
Read More »ಮಾಸ್ಕ್ ಧರಿಸದಿದ್ದರೆ ಬೀಳುತ್ತೆ ದಂಡ.. ಬಂದ್ ಆಗುತ್ತೆ ಅಂಗಡಿ ಬಾಗಿಲು…
ಮಾಸ್ಕ್ ಧರಿಸದಿದ್ದರೆ ಬೀಳುತ್ತೆ ದಂಡ.. ಬಂದ್ ಆಗುತ್ತೆ ಅಂಗಡಿ ಬಾಗಿಲು… ಬೀದರ: ಬೀದರ ಜಿಲ್ಲೆಯಲ್ಲಿ ಕರೋನಾ ಸೋಂಕಿನ ಪ್ರಕರಣಗಳು ಹೆಚ್ಚುತ್ತಿರುವ ಸಂದರ್ಭದಲ್ಲಿ ಪ್ರತಿಯೊಬ್ಬ ವ್ಯಾಪರಸ್ಥರು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು ಎಂದು ಕಂದಾಯ ಸಚಿವ ಆರ್ ಅಶೋಕ್ ತಿಳಿಸಿದ್ದಾರೆ. ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೀದರ್ ಜಿಲ್ಲೆಯಲ್ಲಿ ಮಾಸ್ಕ್ ಹಾಕದಿರುವುದು ಹೆಚ್ಚಾಗಿ ಕಂಡುಬರುತ್ತಿದ್ದು, ವ್ಯಾಪಾರ ಪ್ರದೇಶಗಳಲ್ಲಿ, ಸಾರ್ವಜನಿಕ ಸ್ಥಳಗಳಲ್ಲಿ, ಅಂಗಡಿಗಳ ಮಾಲೀಕರು ಕಡ್ಡಾಯವಾಗಿ ಮಾಸ್ ಧರಿಸಬೇಕು. ನಾಳೆಯಿಂದ…
Read More »ಮನೆ ಬಾಗಿಲಿಗೆ ಬರಲಿದೆ ಪಿಂಚಣಿ ಯೋಜನೆ ಮಾಹಿತಿ : ಸಚಿವ ಆರ್.ಅಶೋಕ.
ಮನೆ ಬಾಗಿಲಿಗೆ ಬರಲಿದೆ ಪಿಂಚಣಿ ಯೋಜನೆ ಮಾಹಿತಿ : ಸಚಿವ ಆರ್.ಅಶೋಕ. ಬೀದರ: 60 ವರ್ಷ ಪೂರೈಸಿದ ವಯೋವೃದ್ಧರಿಗೆ ಸರ್ಕಾರದ ಪಿಂಚಣಿ ಯೋಜನೆಯ ಕುರಿತು ಸರ್ಕಾರದಿಂದ ಅರ್ಹರ ಮನೆಗೆ ಪತ್ರ ಕಳಿಸುವ ವ್ಯವಸ್ಥೆ ಜಾರಿ ಮಾಡಲಾಗುತ್ತಿದೆ ಎಂದು ಕಂದಾಯ ಸಚಿವ ಆರ್ ಅಶೋಕ್ ಹೇಳಿದರು. ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಏರ್ಪಡಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸುಲಭವಾಗಿ ಅರ್ಹರಿಗೆ ಪಿಂಚಣಿ ದೊರೆಯಬೇಕೆಂಬ ನಿಟ್ಟಿನಲ್ಲಿ ಯೋಜನೆ ಜಾರಿ ಮಾಡಲಾಗುತ್ತಿದ್ದು, 60 ವರ್ಷ…
Read More »ಜಿಲ್ಲಾ ಬಿಜೆಪಿ ಭವನ ಕಟ್ಟಡ ನಿರ್ಮಾಣಕ್ಕೆ ಶರಣು ಸಲಗರ 5.11 ಲಕ್ಷ ರೂ. ದೇಣಿಗೆ
ಜಿಲ್ಲಾ ಬಿಜೆಪಿ ಭವನ ಕಟ್ಟಡ ನಿರ್ಮಾಣಕ್ಕೆ ಶರಣು ಸಲಗರ 5.11 ಲಕ್ಷ ರೂ. ದೇಣಿಗೆ ಸವಕಲ್ಯಾಣ: ಬಿಜೆಪಿ ಜಿಲ್ಲಾ ಭವನ ನಿರ್ಮಾಣಕ್ಕೆ ಬಿಜೆಪಿ ಮುಖಂಡ ಶರಣು ಸಲಗರ 5.11 ಲಕ್ಷ ರೂ.ಗಳ ದೇಣಿಗೆ ನೀಡಿದ್ದಾರೆ. 5.11 ಲಕ್ಷದ ಡಿಡಿಯನ್ನು ಪಕ್ಷದ ಜಿಲ್ಲಾಧ್ಯಕ್ಷ ಶಿವಾನಂದ ಮಂಠಾಳಕರ್ ಅವರಿಗೆ ನೀಡಿದರು. ಬೀದರ್ ಭಾಲ್ಕಿ ರಸ್ತೆಯ ನೌಬಾದ್ ಹತ್ತಿರ ಬಿಜೆಪಿ ಜಿಲ್ಲಾ ಭವನ ಕಟ್ಟಡ ನಿರ್ಮಿಸಲಾಗುತ್ತಿರುವ ಹಿನ್ನೆಲೆಯಲ್ಲಿ ಆ.14ರಂದು ಬೀದರನಲ್ಲಿ ಆಯೋಜಿಸಿದ್ದ ಭವನದ ಕಟ್ಟಡ ಕಾಮಗಾರಿ…
Read More »


















