ವಾಣಿಜ್ಯ ಸುದ್ದಿ
ರೈತರ ಆದಾಯ ದ್ವಿಗುಣಗೊಳಿಸಲುವ ಗುರಿ- ಸಚಿವ ಚವ್ಹಾಣ್
ಬೀದರ-11/09/19: ಜಿಲ್ಲೆಯಲ್ಲಿನ ರೈತರ ಆದಾಯವನ್ನು ದ್ವಿಗುಣಗೊಳಿಸುವುದು ಮತ್ತು ಹಾಲು ಉತ್ಪಾದನೆಯ ಪ್ರಮಾಣ ಹೆಚ್ಚಿಸುವ ನಿಟ್ಟಿನಲ್ಲಿ ಹೆಚ್ಚು ಹಾಲು ಕೊಡುವ ಗಜರಾತ್ನ ಗಿರ್ ಎನ್ನುವ ೨೦,೦೦೦ ಗೋವುಗಳನ್ನು ಜಿಲ್ಲೆಯ ರೈತರಿಗೆ ಪೈರೈಸಲು ತಿರ್ಮಾನಿಸಲಾಗಿದೆ ಎಂದು ಪಶು ಸಂಗೋಪನೆ ಸಚಿವ ಪ್ರಭು ಚವ್ಹಾಣ್ ತಿಳಿಸಿದರು. ನಗರದ ಕೃಷಿ ವಿಜ್ಞಾನ ಕೇಂದ್ರ, ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ ರಾಯಚೂರು ಹಾಗೂ ಪಶುಪಾಲನೆ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ, ಕರ್ನಾಟಕ ಪಶುವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ…
Read More »









