ದಾವಣಗೆರೆ
ವಿಷಹಾರ ಸೇವಿಸಿ 150 ಕ್ಕೂಹೆಚ್ಚು ಕುರಿಗಳ ಸಾವು
ದಾವಣಗೆರೆ:17OCT19: ವಿಷಹಾರ ಸೇವಿಸಿ 150 ಕ್ಕೂಹೆಚ್ಚು ಕುರಿಗಳ ಸಾವಿಗಿಡಾದ ಘಟನೆ ದಾವಣಗೆರೆ ಜಿಲ್ಲೆಯ ನ್ಯಾಮತಿ ತಾಲ್ಲೂಕಿನ ಜಯನಗರದಲ್ಲಿ ನಡೆದಿದೆ. ಕುರಿಗಾಯಿ ನವಲಪ್ಪ ವಾಲಿಕೆ ಎಂಬುವರಿಗೆ ಸೇರಿದ ಕುರಿಗಳು ಎಂದು ತಿಳಿದುಬಂದಿದೆ. ಘಟನಾ ಸ್ಥಳಕ್ಕೆ ಕುರಿ ನಿಗಮ ಹಾಗೂ ಪಶುವೈದ್ಯ ಅಧಿಕಾರಿಗಳ ತಂಡ ಭೇಟಿ ಪರಿಶೀಲನೆ ನಡೆಸಿದ್ದಾರೆ. ಅಡವಿ ಸೊಪ್ಪು ಹೆಸರಿನ ವಿಷ ಆಹಾರ ತಿದುಕುರಿಗಳ ಸಾವು ಸಂಭವಿಸಿರಬೇಕು ಎಂದು ಶಂಕಿಸಲಾಗಿದೆ.
Read More »









