ಚಿಂತನೆಗಳು
ಕಲ್ಯಾಣ ವಿಧಾನ ಸಭಾ ಉಪ ಚುನಾವಣೆಗೆ ಉಮೇಶ ಬಿರ್ಬಿಟೆ ಅಟ್ಟೂರ್ ಸಜ್ಜು..?
ಕಲ್ಯಾಣ ವಿಧಾನ ಸಭಾ ಉಪ ಚುನಾವಣೆಗೆ ಉಮೇಶ ಬಿರ್ಬಿಟೆ ಅಟ್ಟೂರ್ ಸಜ್ಜು..? ಸದ್ಯ ಭಾರತೀಯ ಆಹಾರ ನಿಗಮ ಮಂಡಳಿ ಸದಸ್ಯರಾಗಿರುವ ಉಮೇಶ ಬಿಜೆಪಿಯಿಂದ ಪೈಪೋಟಿ..? ಬಸವಕಲ್ಯಾಣ: ಶಾಸಕ ಬಿ.ನಾರಾಯಣರಾವ ಅವರ ನಿಧನದ ನಂತರ ಬಸವಕಲ್ಯಾಣ ಕ್ಷೇತ್ರದಲ್ಲಿ ರಾಜಕೀಯ ಚುಟವಟಿಕೆಗಳು ಶುರುವಾಗಿದ್ದು, ಮುಂದಿನ ದಿನಗಳಲ್ಲಿ ನಡೆಯಲ್ಲಿರುವ ಮರು ಚುನಾವಣೆಯಲ್ಲಿ ಸ್ಪರ್ಧೆ ನಡೆಸಲು ಇದೀಗ ಹೊಸ ಮುಖ್ಯಗಳು ಹೆಚ್ಚಾಗಿ ಕಂಡು ಬರುತ್ತಿದ್ದು, ಈ ಮಧ್ಯೆ ಕೇಂದ್ರ ಆಹಾರ ನಿಗಮದ ಸದಸ್ಯ ಉಮೇಶ ಬಿರ್ಬಿಟೆ…
Read More »









