Home ನಿಮ್ಮ ಜಿಲ್ಲೆ ಬೀದರ ಹಾರಕೂಡ ಶ್ರೀಗಳ ದರ್ಶನ ಪಡೆದ ಬಿರರ್ಬಿಟೆ

ಹಾರಕೂಡ ಶ್ರೀಗಳ ದರ್ಶನ ಪಡೆದ ಬಿರರ್ಬಿಟೆ

ಹಾರಕೂಡ ಶ್ರೀಗಳ ದರ್ಶನ ಪಡೆದ ಬಿರರ್ಬಿಟೆ

ಬಸವಕಲ್ಯಾಣ: ಭಾರತ ಸರ್ಕಾರದ ಆಹಾರ ನಿಗಮ ಮಂಡಳಿ ಸದಸ್ಯ ಉಮೇಶ ಬಿರರ್ಬಿಟೆ ಅಟ್ಟೂರ್, ತಾಲೂಕಿನ ಹಾರಕೂಡದ ಡಾ। ಚನ್ನವೀರ ಶಿವಾಚಾರ್ಯರ ದರ್ಶನ ಪಡೆದು ಸನ್ಮಾನಿಸಿದರು.

https://play.google.com/store/apps/details?id=kknewsonline.in

ಕೇಂದ್ರ ಸರ್ಕಾರದಲ್ಲಿ ಉನ್ನತ ಹುದ್ದೆ ಪಡೆದುಕೊಂಡಿದ್ದು, ಉತ್ತಮ ಕೆಲಸ ಮಾಡುವ ಮೂಲಕ ಜನ ನಾಯಕನಾಗಿ ಬೆಳೆಯಿರಿ ಎಂದು ಶ್ರೀಗಳು ಹರಸಿದ್ದಾರೆ. ಇದೇ ಸಂದರ್ಭದಲ್ಲಿ ಶ್ರೀಗಳು ಕೂಡ ನೂತನವಾಗಿ ಆಹಾರ ಮಂಡಳಿಗೆ ಆಯ್ಕೆಗೊಂಡಿರು ಸದಸ್ಯರಿಗೂ ಸನ್ಮಾನಿಸಿದರು.

Check Also

ಎಂಟು ತಹಸಿಲ್ದಾರ,ಇಬ್ಬರು ಎಸಿಗಳ ವಿರುದ್ದ ಲೋಕಾಯುಕ್ತ ಸುಮೋಟೋ ಕೇಸ್

ಎಂಟು ತಹಸಿಲ್ದಾರ,ಇಬ್ಬರು ಎಸಿಗಳ ವಿರುದ್ದ ಲೋಕಾಯುಕ್ತ ಸುಮೋಟೋ ಕೇಸ್.! ಬೀದರ: ನಿವೃತ್ತ ಯೋಧರಿಗೆ, ಹುತಾತ್ಮ…